Page 46 of 292

Dokhlam- Kudos to the courageous heart!

The lessons that Rama’s victory then and Indian victory now teach are: to defeat the neo lanka called China, India and Indians need pride and self confidence! Read More >>

ನಾಲ್ಕು ದಿವ್ಯಗಳು ಸೇರಿ, ನಾಕವ ಇಳೆಗಿಳಿಸಿದವು!

ಋಷ್ಯಶಂಗರು ದಿವಿಯಿಂದ ಭುವಿಗಿಳಿದರು;
ತನ್ಮೂಲಕ ಅಂಗರಾಜ್ಯದ ಬಹುಕಾಲದ ಬರ ನೀಗಿ, ಜೀವಚೈತನ್ಯವು ಮಳೆಯಾಗಿ ಇಳೆಗಿಳಿಯಿತು.
ದಶರಥನ ಬಹುಕಾಲದ ಸಂತತಿಯ ಬರ ನೀಗಿ, ರಾಮನೆಂಬ ವರ ಲಭಿಸಿತು. ಮುಂದೆ ಓದಿ >>

Let the stress be on non-duality; not tripple~talaq!

Once married, wife cannot be changed for life in the same way one cannot change his mother once born! This is Dharma! This is custom! This is bonding of hearts! If this becomes bonding by law too, life can become ‘advaita’, the philosophy of nonduality!

Nonduality of jiva (being) and deva (God) is mukti (liberation); nonduality of a being and another being is life!

ನಿವೇದಿತಾ: ನಮ್ಮವರೇ ನಮ್ಮವರಾಗದಾದಾಗ ನಿಜವಾಗಿ ನಮ್ಮವಳಾದಳೀಕೆ!

ಸೂರ್ಯನ ಬೆಳಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ನೀರಿನ ತಂಪಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ಭೂಮಿಯ ಬದುಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ ಅವರೆಲ್ಲರಿಗೂ ಸನಾತನ ಸಂಸ್ಕೃತಿಯಲ್ಲಿ ಹಕ್ಕಿದೆ. ಉದಾಹರಣೆಯಾಗಿ ಬಂದವಳು ಭಾರತೀಯರೆಲ್ಲರ ಭಗಿನಿ ನಿವೇದಿತಾ!
“ಒಡಹುಟ್ಟಿದ ಅಣ್ಣನಾದರೇನು, ಧರ್ಮದ್ರೋಹಿಯಾದ ಮೇಲೆ ಅವನು ಶತ್ರುವೇ; ಶತ್ರುವಾಗಿ ದೇಶವನ್ನು ಮುತ್ತಿದರೇನು, ಧರ್ಮಾತ್ಮನಾದ ರಾಮನು ಜೀವಬಂಧುವೇ” ಎಂದ ವಿಭೀಷಣನ ಕಣ್ಣಲ್ಲಿ ನೋಡಿದರೆ ನಿಜಕ್ಕೂ ನಿವೇದಿತೆ ಭಗಿನಿಯೆನಿಸುತ್ತಾಳೆ!! ಮುಂದೆ ಓದಿ >>

ರಾಮವರ್ಷಕೆ ಬೇಕು ಋಷ್ಯಶೃಂಗ ಮೇಘ…

ಜೀವರಾಶಿಗಳ ಒಡಲು ತಂಪಾಗಿ, ಲೋಕವು ತೃಪ್ತಿಯಲ್ಲಿ ನಕ್ಕು ನಲಿಯುವುದೊ, ಅವರೇ ಕ್ಷಾಮ ನೀಗಿ, ಕ್ಷೇಮ ನೀಡುವ ತಂಪಿನ ಸಂತ ಋಷ್ಯಶೃಂಗರು! ವಿಭಾಂಡಕ ಮಹಾಮುನಿಯ ಸುಪುತ್ರ. ನಿನ್ನ ಮಿತ್ರನಾದ ಅಂಗರಾಜ ರೋಮಪಾದನ ಜಾಮಾತಾ. ಅಂಗರಾಜನ ಸುತೆಗೆ ವರನಾದವರು‌. ಅಷ್ಟೇ ಅಲ್ಲ, ಬಹುಕಾಲದ ಬರ ನೀಗಿ ಅಂಗರಾಜ್ಯಕ್ಕೇ ವರವಾದವರು! ದೊರೆಯೇ, ನಿನ್ನ ಬದುಕಿನ ಬರ ನೀಗಿ ಸಂತಾನದ ವರವು ಬರಬೇಕಾದರೆ ಅಯೋಧ್ಯೆಗೆ ಋಷ್ಯಶೃಂಗರು ಬರಬೇಕು.”

ಬ್ಲೂ ವೇಲ್: ಕ್ರೀಡೆಯೋ ಇದು ಪೀಡೆಯೋ?

ಒಳ್ಳೆಯತನಕ್ಕೇ ನೇರ ವಿರುದ್ಧವಾದುದು ಬ್ಲೂವೇಲ್ ಗೇಮ್. ಕೆಡುಕು ಮಾಡದಿರುವುದು ಒಳ್ಳೆಯತನ. ಒಳಿತು ಮಾಡುವುದು ಒಳ್ಳೆಯತನ. ಅದರಲ್ಲಿಯೂ ದುರ್ಬಲರಿಗೆ, ದುಃಖಿತರಿಗೆ ಒಳಿತು ಮಾಡುವುದು ಒಳ್ಳೆಯತನದಲ್ಲಿಯೂ ಒಳ್ಳೆಯತನ. ದುರ್ಬಲರು, ದುಃಖಿತರನ್ನು ಹುಡುಕಿ ಹುಡುಕಿ, ಮತ್ತಷ್ಟು ಹಿಂಸಿಸಿ ಕೊಲ್ಲೆನ್ನುವುದು ಕೆಟ್ಟತನದಲ್ಲಿಯೂ ಕೆಟ್ಟತನವಲ್ಲವೇ!?

ದುರ್ಬಲಮಾನಸರು, ಬದುಕಿನಲ್ಲಿ ಎಲ್ಲಿಯೋ ಸೋತವರು ಬುಡೆಕಿನ್ ತಿಳಿದಂತೆ ನಿಷ್ಪ್ರಯೋಜಕರಲ್ಲ, ಜೀವಂತ ಕಸವಲ್ಲ. ಅವರೊಳಗೆ ಹುದುಗಿ ಮರೆಯಾಗಿರುವ ಶಕ್ತಿಯನ್ನು ಗುರುತಿಸಿ, ಅರಳಿಸಬಲ್ಲ ಯೋಜಕನೋರ್ವ ದೊರೆತರೆ ಅವರೂ ಸಮಾಜಕ್ಕೆ ಮಹೋಪಯೋಗಿಗಳೇ ಆಗಬಹುದು. ಈ ಕುರಿತು ಅಭಿಯುಕ್ತರ ಉಕ್ತಿಯನ್ನು ಗಮನಿಸಿ. ಮುಂದೆ ಓದಿ >>

ದೊರೆಯ ಎದೆಯೊಳಗೆ ದಿವ್ಯವು ಮಾತಾಡಿತೇ!?

ವಸಿಷ್ಠರಂಥ ಗುರುಗಳು, ಸುಮಂತ್ರನಂಥ ಮಂತ್ರಿ, ಕೌಸಲ್ಯೆಯಂಥ ರಾಣಿ, ಕೋಸಲದಂಥ ರಾಜ್ಯ, ಅಯೋಧ್ಯೆಯಂಥ ರಾಜಧಾನಿಗಳನ್ನು ಹೊಂದಿದ ದಶರಥನಿಗೆ ರಾಮನಂಥ ಸುತ ಬೇಡವೇ?
ಮುಂದೆ ಓದಿ >>

ಗೋವಾಣಿ : Cow Story 5 : ಶ್ರೀಶ್ರೀ ಸಂದರ್ಶನ – ಗೋ ಸಂಜೀವಿನಿ : ಇದು ಮಾನವೀಯತೆಯ ಪ್ರತೀಕ

ಮಳೆ ಬೆಳೆ ಇಲ್ಲ ಎಂದು ಊಟ ಮಾಡುವುದು ಬಿಡ್ತೇವೆಯೆ? ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ,ತಮ್ಮ, ಅಕ್ಕ, ತಂಗಿ, ಮಕ್ಕಳು ಕಾಯಿಲೆ ಬಿದ್ದಾಗ ಬೀದಿಗೆ ತಳ್ಳುತ್ತೇವೆಯೆ? ಪೇಟೆಗಳಲ್ಲಿ ಮನೆ ಮಂದಿನಾಯಿ, ಬೆಕ್ಕುಗಳಿಗೂ ಚಿಕಿತ್ಸೆ ಕೊಡಿಸುತ್ತಿಲ್ಲವೆ? ವಯಸ್ಸಾಯಿತು ಎಂದು ಅಜ್ಜ, ಅಜ್ಜಿಯನ್ನು ಕಸಾಯಿಖಾನೆಗೆ ದಬ್ಬುತ್ತೇವೆಯೆ? ಇಲ್ಲ ಎಂದಾದ ಮೇಲೆ ಗೋವುಗಳಿಗೇಕೆ ಅಂಥ ಶಿಕ್ಷೆ..? ಮಾನವೀಯತೆ ತೋರಿ.. ಅದಕ್ಕಾಗಿಯೇ ಈ… Continue Reading →

ಡೋಕ್ಲಾಂ: ಆತ್ಮಸ್ಥೈರ್ಯಕ್ಕೆ ಸಲಾಂ!

೧೯೬೨ಕ್ಕೂ ೨೦೧೭ಕ್ಕೂ ಇರುವ ಅತಿ ದೊಡ್ಡ ವ್ಯತ್ಯಾಸವೆಂದರೆ ಅಂದು ಭಾರತವು ಯುದ್ಧ ಮಾಡಿಯೂ ಸೋತಿತು; ಇಂದು ಯುದ್ಧ ಮಾಡದೆಯೇ ಗೆದ್ದಿತು! ಕಾರಣ, ಆತ್ಮವಿಶ್ವಾಸವೆಂಬ ಅದ್ಭುತ ಬಲ!
ಮುಂದೆ ಓದಿ >>

ಬಂಗಾರದ ರಾಜ್ಯವಾದರೇನು, ಭವಿಷ್ಯ ಬೇಡವೇ!?

ಯಾವುದಕ್ಕೂ ಸಮಯ ಬರಬೇಕಲ್ಲವೇ? ಅದೊಂದು ದಿನ ಇದ್ದಕ್ಕಿದ್ದಂತೆ ದಶರಥನ ಹೃದಯದಲ್ಲೊಂದು ಸ್ಫುರಣೆ! ಪುತ್ರಪ್ರಾಪ್ತಿಯ ಪ್ರೇರಣೆ! ಕಾರ್ಗತ್ತಲಿನಲ್ಲಿ ಅನಂತ ದೂರ ನಡೆದ ಬಳಿಕ, ದೂರದಲ್ಲೆಲ್ಲೋ ಬೆಳಕಿನ ಸೆಲೆಯ ಸುಳಿವು!
ಅಶ್ವಮೇಧದ ಯಜ್ಞಾಗ್ನಿಯ ಪ್ರಭೆಯೇ ತನ್ನ ಬಾಳ ಬೆಳಕಿನ ಶುಭಾಗಮನದ ದ್ವಾರವೆಂಬ ಹೊಳಹು! Read More >>

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑