ತಲಕಾಲಕೊಪ್ಪ: 03-02-2015 ಸೊರಬದ “ಭಗವತ್ಪಾದಾರ್ಪಣ” ಕಾರ್ಯಕ್ರಮಕ್ಕಾಗಿ ತಲಕಾಲಕೊಪ್ಪದ ಶ್ರೀಸೀತಾರಾಮಚಂದ್ರ ದೇವಸ್ಥಾನಕ್ಕೆ ಅಗಮಿಸಿದ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರನ್ನು ಶಿಷ್ಯಜನಸಮೂಹ ಹೃದಯಾಂತರಾಳದ ಸ್ವಾಗತದೊಂದಿಗೆ ಬರಮಾಡಿಕೊಂಡಿತು. ಮರುದಿನ 03-02-2015 ರಂದು ತಲಕಾಲಕೊಪ್ಪದ ದೇವಸ್ಥಾನದಲ್ಲಿ ನಡೆದ “ಭಗವತ್ಪಾದಾರ್ಪಣ” ಕಾರ್ಯಕ್ರಮ ಮತ್ತು ಶ್ರೀರುದ್ರಹವನದ ಪೂರ್ಣಾಹುತಿಯ ಛಾಯಾಚಿತ್ರಗಳು. Facebook Comments Box
‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ಬೆಂಗಳೂರು, ಅಕ್ಷಯನಗರ: 1.2.2015 ಬೆಂಗಳೂರಿನ ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ಫೆ 1ರಂದು ಹವ್ಯಕ ಮಾಹಾಮಂಡಲದ ಕಾರ್ಯಕ್ರಮದ ಅಂಗವಾದ ‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ನಡೆಯಿತು. ಕುಂಕುಮಾರ್ಚನೆ, ಏಕಾದಶ ರುದ್ರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚರತ್ನ ಕೀರ್ತನೆಗಳು ಮತ್ತು ಭದ್ರಾಚಲ ರಾಮದಾಸರ ಕೀರ್ತನೆಗಳನ್ನು ಹಾಡಲಾಯಿತು…. Continue Reading →
Tour programme of Shrimajjagadgurushankaracharya Shree Shree Raghaveshwara Bharathi Swamiji of Shri Ramachandrapura Math for the Month of FEBRUARY 2015 Date Place of Halt 01-Feb-2015 Sagar, Shivamoga 02-Feb-2015 Sethaaramachandra Temple Talakalukoppa, Sagar 03-Feb-2015 Sethaaramachandra Temple Talakalukoppa, Sagar… Continue Reading →