“ಹರೇ ರಾಮ ”
ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ:
ಬೆಳಗ್ಗೆ 09.30ಕ್ಕೆ ಶ್ರೀ ರಾಮಾರ್ಚನೆ
ಅಭಿಜಿನ್ ಮುಹೂರ್ತದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಮಾಲೂರಿನ ಗೋ ಶಾಲೆ ಲೋಕಾರ್ಪಣೆ.
ತದಂತರ ಶ್ರೀಗಳಿಂದ ಗೋವುಗಳ ದರ್ಶನ.
ಸಾರ್ವಜನಿಕರಿಗೆ ಮಂತ್ರಾಕ್ಷತೆ.
ಅಪರಾಹ್ನ ಶ್ರೀ ರಾಮಾರ್ಚನೆ.
ತದನಂತರ ರೈಲಿನ ಮೂಲಕ ಹುಬಳ್ಳಿಗೆ ಪ್ರಯಾಣ.
ಶ್ರೀಭಿಕ್ಷೆ:
11.೦೦am
ಭಿಕ್ಷಾ ಸೇವೆ : ಶ್ರೀ ಲಕ್ಷ್ಮೀನಾರಾಯಣ ಪ್ರಸಾದ ದಂಪತಿಗಳು
ಶ್ರೀ ಭೇಟಿ:
ಶ್ರೀ ಎಮ್. ಕೆ. ಜನಾರ್ದನ
ಶ್ರೀ ಸೋನಿಕಾಜಿ, ಉದ್ಯಮಿಗಳು
ಶ್ರೀ ಕೆ.ಎಮ್.ನಟರಾಜ್, ವಕೀಲರು.
ವಸತಿ;
ಶ್ರೀ ರಾಘವೇಂದ್ರ ಗೋ ಆಶ್ರಮ, ಮಾಲೂರು, ಕೋಲಾರ ಜಿಲ್ಲೆ
Leave a Reply