ಸೂರ್ಯೋದಯಃ ೬-೫೬
ಸೂರ್ಯಾಸ್ತಃ ೬-೧೦
ಪಕ್ಷ- ಕೃಷ್ಣ
ತಿಥಿ-ದ್ವಾದಶಿ
ಭಿಕ್ಷಾಸೇವೆ-ಜಿ .ಎಲ್. ಹೆಗಡೆ ಕುಮಟಾ
೧೧-೧೫ ರಿಂದ ೧೧-೩೦ ಋಗ್ವ್ರ್ದದ ಸಂಹಿತ ಸ್ವಾಹಾಕಾರ ದ ಪೂರ್ಣಾಹುತಿ
೧೧-೩೦ರಿಂದ ೧-೦೦ಫಲಸಮರ್ಪಣೆ, ಆಶಿರ್ವಚನ, ಮಂತ್ರಾಕ್ಷತೆ
ಸಾಲಿಗ್ರಾಮದ ಹತ್ತಿರ ಇರುವ ಡಿವೈನ್ ಪಾರ್ಕ್ ಗೆ ಪ್ರಯಾಣ
೩-೦೦ರಿಂದ ೫-೩೦ ಸಭೆಯಲ್ಲಿ ಸಾನ್ನಿದ್ಯ
ಈ ದಿನದ ವಿಶೆಷ-ಡಿವೈನ್ ಪಾರ್ಕ್ ನ ಬೆಳ್ಳಿ ಹಬ್ಬ ದ ಅಂಗವಾಗಿ ಚಿಂತನ ಗೊಷ್ಟ್ತಿ .
ವಿಷಯ -“ದೇಗುಲ ಹಾಗೂ ಸಮಾಜೋದ್ದಾರ”
ಮುಕ್ಕಾಂ ಗೆ ಪ್ರಯಾಣ
ಮುಕ್ಕಾಂ-ಕೊಂಡದಕುಳಿ ರಾಮಚಂದ್ರ ಹೆಗಡೆ ಕುಂಭಾಶಿ@ ಕುಂದಾಪುರ
Facebook Comments Box
Leave a Reply