ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ:
ದಿನಚರಿ:
- ಮುಂಜಾನೆ ೫ಕ್ಕೆ ಬೆಂಗಳೂರು ಶ್ರೀ ರಾಮಾಶ್ರಮಕ್ಕೆ ಆಗಮನ
- ಬೆಳಗ್ಗೆ 10ಕ್ಕೆ ಶ್ರೀ ರಾಮಾರ್ಚನೆ
- ಶ್ರೀರಾಮ ಪಟ್ಟಾಭಿಷೇಕದಲ್ಲಿ ದಿವ್ಯ ಸಾನ್ನಿಧ್ಯ
- ಸಾರ್ವಜನಿಕ ಮಂತ್ರಾಕ್ಷತೆ
- ಅಪರಾಹ್ನ ಶ್ರೀ ರಾಮಾರ್ಚನೆ
- ಶ್ರೀ ರಾಮತಾರಕ ಹವನದ ಪೂರ್ಣಾಹುತಿಯಲ್ಲಿ ದಿವ್ಯಸಾನ್ನಿಧ್ಯ
- ಸಂಜೆ ೫ಕ್ಕೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯುವ ’ಭಾವಸಂಗಮ’ ಕಾರ್ಯಕ್ರಮದ ಉದ್ಘಾಟನೆ
- ಸಾಯಂಕಾಲ ಕೋಲಾರದ ಮಾಲೂರು ಗೋಶಾಲೆಗೆ ಪ್ರಯಾಣ
ಶ್ರೀಭಿಕ್ಷೆ:
- ಗಿರಿನಗರ ರಾಮಾಶ್ರಮದಲ್ಲಿ
ಶ್ರೀ ಭೇಟಿ:
- ದೂರದರ್ಶನದ ನಿರ್ದೇಶಕರಾದ ಶ್ರೀ ಮಹೇಶ್ ಜೋಷಿ
ವಸತಿ:
- ಶ್ರೀ ರಾಘವೇಂದ್ರ ಗೋ ಆಶ್ರಮ, ಮಾಲೂರು, ಕೋಲಾರ ಜಿಲ್ಲೆ
Facebook Comments Box
Leave a Reply