ಅಕ್ಟೋಬರ್ ೨೭, ೨೦೦೯: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಇಂದಿನ ದಿನಚರಿಯ ಮುಖ್ಯಾಂಶಗಳು:

  • ಮುಂಬಯಿಯ ಝಂಡು ವಸತಿ ಗೃಹದಲ್ಲಿ ಪ್ರಾತಃಕಾಲ ರಾಮಾದಿದೇವತಾಪೂಜೆ
  • ಮಧ್ಯಾಹ್ನ ಶ್ರೀಮಠದ ಭಕ್ತ ಶ್ರೀ ಆನಂದ ರಾಠಿಯವರ ಮನೆಯಲ್ಲಿ ವಿವಿಧ ಸಮಾಲೋಚನೆಗಳು
  • ರಾತ್ರಿ ಝಂಡುವಿನಲ್ಲಿ  ಸಂಘಟನೆಯ ಪುನಾರಚನೆಯ ಕುರಿತು ಶಿಷ್ಯರೊಂದಿಗೆ ಸಮಾಲೋಚನೆ
Facebook Comments Box