ಅಕ್ಟೋಬರ್ ೨೭, ೨೦೦೯: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಇಂದಿನ ದಿನಚರಿಯ ಮುಖ್ಯಾಂಶಗಳು:
- ಮುಂಬಯಿಯ ಝಂಡು ವಸತಿ ಗೃಹದಲ್ಲಿ ಪ್ರಾತಃಕಾಲ ರಾಮಾದಿದೇವತಾಪೂಜೆ
- ಮಧ್ಯಾಹ್ನ ಶ್ರೀಮಠದ ಭಕ್ತ ಶ್ರೀ ಆನಂದ ರಾಠಿಯವರ ಮನೆಯಲ್ಲಿ ವಿವಿಧ ಸಮಾಲೋಚನೆಗಳು
- ರಾತ್ರಿ ಝಂಡುವಿನಲ್ಲಿ ಸಂಘಟನೆಯ ಪುನಾರಚನೆಯ ಕುರಿತು ಶಿಷ್ಯರೊಂದಿಗೆ ಸಮಾಲೋಚನೆ
Facebook Comments Box
Leave a Reply