|| ಹರೇ ರಾಮ ||
ಅಕ್ಟೋಬರ್ ೨೮, ೨೦೦೯: ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳ ಇಂದಿನ ದಿನಚರಿಯ ಮುಖ್ಯಾಂಶಗಳು:
ವಸತಿ,ರಾಮಾರ್ಚನೆ
ಮುಂಬಯಿಯ ದಾದರಿನ ಝಂಡು ವಸತಿ ಗೃಹದಲ್ಲಿ
ಶ್ರೀಭಿಕ್ಷೆ :
ಶ್ರೀ ರಘುಚಂದ್ರ ಕುಟುಂಬ ,ಮುಳಿಯ
ವಿಶೇಷ ಕಾರ್ಯಕ್ರಮಗಳು:
- ’ಕುರ್ಲಾ’ದ ಬಂಟರ ಭವನದಲ್ಲಿ ಕಾಯಕಲ್ಪಗೊಂಡ ಸಭಾಭವನದ ಲೋಕಾರ್ಪಣೆ
- ಬಂಟರ ಸಂಘದ ಅಂತರ್ಜಾಲ ತಾಣ ‘www.buntssanghamumbai.com‘ನ ಅನಾವರಣ
- ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಬಂಟರ ಸಮುದಾಯಕ್ಕೆ ಸೇರಿದ ಮೂವರು ಶಾಸಕರ (ಶ್ರೀಯುತ ಗೋಪಾಲ ಶೆಟ್ಟಿ, ಶ್ರೀಯುತ ಕೃಷ್ಣ ಹೆಗ್ಡೆ, ಶ್ರೀಯುತ ಸುರೇಶ ಶೆಟ್ಟಿ) ಸಮ್ಮಾನ
ವಿಶೇಷ :
- ೨೫ ವರ್ಷ ಪುರಾತನವಾದ ಸಭಾಭವನದ ನವೀಕರಣ ಪೂರ್ವ ಕೊನೆಯ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮೀಜಿಗಳ ಉಪಸ್ಥಿತಿ,
- ನವೀಕರಣದ ನಂತರದ ಪ್ರಥಮ ಕಾರ್ಯಕ್ರಮವೂ ಶ್ರೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲೇ..
- ವಿಖ್ಯಾತ ಹಿಂದಿ ಚಿತ್ರ ನಟ ವಿವೇಕ್ ಒಬೆರಾಯ್ ದೂರವಾಣಿಯ ಮೂಲಕ ಆಶೀರ್ವಾದ ಪಡೆದರು.
ಭೇಟಿಯಾದ ಗಣ್ಯರು :
- ಶ್ರೀಮತಿ ಉಷಾ ಅಗ್ರವಾಲ್,ಇಮಾಮಿ,ಕಲ್ಕತ್ತಾ,
- ಶ್ರೀ ಸುರೇಶ ಒಬೆರಾಯ್ ಪರಿವಾರ
- ಶ್ರೀ ಆನಂದ ರಾಠಿ
- ಶ್ರೀ ಐಕಲ ಹರೀಶ್ ಶೆಟ್ಟಿ ಮತ್ತು ಬಂಟರ ಸಂಘದ ಪದಾಧಿಕಾರಿಗಳು
- ಶ್ರೀ ವಿನಯ್ ನೀಮಾ ಜಬಲ್ಪುರ
- ಶ್ರೀಮಠದ ಶಿಷ್ಯ ಭಕ್ತರು ಮುಂಬಯಿ
ಸಂಜೆ ೭ ಘಂಟೆಗೆ ಮುಂಬಯಿಯಿಂದ ಗೋಕರ್ಣಕ್ಕೆ ಭೂಮಾರ್ಗವಾಗಿ ಪ್ರಯಾಣ.
Facebook Comments Box
Leave a Reply