Tag bharati

ಶ್ರೀಭಾರತೀ ವಿದ್ಯಾ ಸಂಸ್ಥೆ- ಉರುವಾಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಸರ್ವೆ ನಂಬ್ರ ೨೬೯ | ೧ರಲ್ಲಿ ನಮ್ಮ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯು ಸುಮಾರು ೧೯೩೫ನೇ ಇಸವಿಯಿಂದ ಪ್ರಾರಂಭವಾಗಿದ್ದು, ಬನಾರಿ ಕೆ. ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ೧೯೫೫ರಲ್ಲಿ ಸ್ವಂತ ಕಟ್ಟಡ ಹೊಂದಿತು. ಆಗಿನ ಜಿಲ್ಲಾಧಿಕಾರಿ ಶ್ರೀ ರಾಜಾರಾಂ I A S ಇವರಿಂದ… Continue Reading →

ಶ್ರೀಭಾರತೀ ಕಾಲೇಜು ಮಂಗಳೂರು

ಶ್ರೀಭಾರತೀ ಕಾಲೇಜು ಮಂಗಳೂರು ಜನಸಾಮಾನ್ಯರ ಕೈಗೆಟಕುವ ಉನ್ನತ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಪರಮಪೂಜ್ಯರಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಮಂಗಳೂರಿನಲ್ಲಿ ಶ್ರೀ ಭಾರತೀ ಕಾಲೇಜನ್ನು 2001 ಇಸವಿಯಲ್ಲಿ ಪ್ರಾರಂಭಿಸಲಾಯಿತು. ಬೆರಳೆಣಿಕೆಯ ಸಂಖ್ಯೆಯ ವಿಧ್ಯಾರ್ಥಿಗಳೊಂದಿಗೆ ಪ್ರಾರಂಭಿಸಲಾದ ಈ ಕಾಲೇಜಿನಲ್ಲಿ ಇದೀಗ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ… Continue Reading →

ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನ ಮೂಳೂರು

ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನ ಮೂಳೂರು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಮೂಳೂರು (ಮಂಗಳೂರಿನಿಂದ ಸುಮಾರು ೨೭ಕಿ.ಮೀ ದೂರ)ನಲ್ಲಿರುವ ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನವನ್ನು ೧೦ನೆಯ ಶತಮಾನದಲ್ಲಿ ಈ ಪ್ರದೇಶವನ್ನಾಳಿದ ಕಿಲ್ಲವಂಶದ ಕನ್ನಯ್ಯ ಮತ್ತು ವಿಕ್ರಮಾದಿತ್ಯ ಎಂಬ ರಾಜರು ಕಟ್ಟಿಸಿದರು. ಜೈನರ ಆಡಳಿತದಲ್ಲಿ ಬಹಳ ವಿಜೃಂಭಣೆಯಿಂದ ಪೂಜೆ ಉತ್ಸವಾದಿಗಳು… Continue Reading →

ಶ್ರೀಮದಾದ್ಯರಘೂತ್ತಮಮಠ – ಗೋಕರ್ಣ

ಕೋಟಿತೀರ್ಥದ ದಕ್ಷಿಣಭಾಗದಲ್ಲಿರುವ ಈ ಮಠಕ್ಕೆ ಸಂಬಂಧಿಸಿದಂತೆ ನೂತನವಾದ ವಿಸ್ತೃತ ಕಟ್ಟಡವು ನಿರ್ಮಾಣದಹಂತದಲ್ಲಿದೆ. ಶ್ರೀಮಠದ ಎಲ್ಲ ಪೀಠಾಧಿಪತಿಗಳೂ ಕೂಡಾ ಇಲ್ಲಿಗೆ ಬಂದಾಗ ಶ್ರೀರಾಮಾದಿದೇವತೆಗಳು ಮತ್ತು ಶ್ರೀಗುರುಸನ್ನಿಧಿಗೆ ಸ್ವತಃ ಶ್ರೀಕರಾರ್ಚನೆ ನಡೆಸುವುದು ಇಲ್ಲಿಯ ವಿಶೇಷ.

ಅಪ್ಸರಕೊಂಡ ಮಠ, ಕಾಸರಗೋಡು, ಉತ್ತರಕನ್ನಡ ಜಿಲ್ಲೆ.

ಉತ್ತರಕನ್ನಡ ಜಿಲ್ಲೆಯ ಕಾಸರಕೋಡಿನ ಪ್ರಶಾಂತ ಪರಿಸರದಲ್ಲಿ ಅಪ್ಸರಕೊಂಡ ಮಠವು ನೆಲೆಯಾಗಿದೆ.   ವಿಳಾಸ: ಅಪ್ಸರಕೊಂಡ ಮಠ, ಕಾಸರಗೋಡು, ಉತ್ತರಕನ್ನಡ ಜಿಲ್ಲೆ.

ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕ

Shree Bharathi Vidyapeetha,Badiadka, P.O Peradala 671551 National Institute of Open Schooling (Basic) Recognized by Govt of Kerala. G.O (Rt) No.2596/2003/G.Edn, dated. Thiruvananthapuram, 7.7.2003 ABOUT SCHOOL: In 1997, at Badiadka, a remote village of Kasaragod District of Kerala State, a primary… Continue Reading →

ಕಣ್ಣು ಬೇಕಣ್ಣಾ ಕಣ್ಣು…!! (ಭಾಗ – 01)

ಮಾತಿಲ್ಲದೆ ಮಾತಾಡುವ ಕಣ್ಣಿನ ಬಗ್ಗೆ ಅದೆಷ್ಟು ಮಾತಾಡಿದರೂ ಹೆಚ್ಚಲ್ಲ..
ನೂರಾರು ಭಾವವನ್ನು ಅಭಿವ್ಯಕ್ತಿಗೊಳಿಸುವ, ಆ ಎರಡು ಕಣ್ಣುಗಳ ಬಗೆಗೆ ನೂರು ಮಾತುಗಳು:
(ಭಾಗ – 01)

07-02-2010 Camp

||Hare raama|| 07-02-2010 Camp Jansi {madyapradesha} Phoo:09449595201-09449595204-09449595215.

05-02-2010 Camp

||Hare raama|| 05-02-2010 Camp Jansi {madyapradesha} Phoo:094495952010944959520409449595215

03-02-2010 Camp

||Hare raama|| 03-02-2010 Camp Jansi {madyapradesha} Phoo:094495952010944959520409449595215

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑