ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
Audio :
Download : Link
Facebook Comments Box
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
Audio :
Download : Link
April 11, 2011 at 7:54 AM
“ರಾಮ ರಾಮ ಅ೦ತ ಗೊಣಗದಲ್ಲ, ರಾಮ ರಾಮ ಅ೦ತ ಗರ್ಜನೆ ಮಾಡಬೇಕ೦ತೆ..”
.
ಅದ್ಭುತ ಪ್ರವಚನವಿದು. ಶ್ರವಣ ಮನನ ನಿಧಿಧ್ಯಾಸನ ಸಾಧನೆಗಳಾಗಲಿ ಎ೦ದು ನಮ್ಮೆಲ್ಲರನ್ನು ಹರಸು ಪ್ರಭುವೆ.
ಜೀವದ ಹೆಬ್ಬಯಕೆ ಸುಖವಾದರೆ ಶಾ೦ತಿವಾದರೆ ಆನ೦ದವಾದರೆ, ಅದು ಪರಮಾತ್ಮನನ್ನು ಪ್ರೇಮಿಸಲಿ.
.
ಕ್ರಮಿಸಲಿ ಅಡೆತಡೆಗಳ ದಾಟಿ. ಈ ಜಗದಲಿ ದೊರೆತ ಪ್ರೇಮವೆ೦ಬ ಪಾಠಗಳನೆಲ್ಲಾ ಒಟ್ಟುಗೂಡಿಸಿ, ಪ್ರೇಮಿಸುವ ಪರಮಾತ್ಮನನು. ಸಾರ್ಥಕವಾಗಲಿ ಜೀವನ.
.
ಶ್ರೀ ಗುರುಭ್ಯೋ ನಮಃ
April 11, 2011 at 3:52 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ರಾಮ ಯಾರ್ಯಾರನ್ನೋ ತನ್ನ ಪಾದದ ಬಳಿಗೆ ಕರೆಸಿಕೊಳ್ಳುತ್ತಾನೆ….. ಏನೇನೋ ಮಾಡಿಸುತ್ತಾನೆ…..ಅಂತಹ ಭಾಗ್ಯಶಾಲಿಗಳು ನಾವಾದಾಗ……ರಾಮ….ರಾಮ….ರಾಮ… ಕರುಣಾಸಾಗರ……ಕೃಪಾಸಾಗರ…..
November 4, 2011 at 7:35 AM
Bharjanam bhav beejaanaam arjanam sukh sampdaam |
Tarjanam yum dootaanaam Ram Rameti garjanam || 36 ||
(Sri Ramaraksha Stotram)
.
ಶ್ರೀ ಗುರುಭ್ಯೋ ನಮಃ