ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ.
ಭಾಗ 3:
Audio:
Facebook Comments Box
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ.
ಭಾಗ 3:
Audio:
September 4, 2010 at 10:34 PM
ಶಿವಾನ೦ದ ಲಹರಿ ಸ೦ಪೂರ್ಣ ಕೇಳಿದೆ ಸ೦ಸ್ಥಾನ….ಆನ೦ದ ಆತು,,
ಈ ಭ್ಲ್ಲಾಗ್ ಸುರುಮಾಡಿದ್ದು ಸಾರ್ಥಕ ಆತು….
ಎಲ್ಲ ಪ್ರವಚನಗಳ ಮತ್ತೆ ಮತ್ತೆ ಕೇಳುತ್ತಿದ್ದೆ…
ಪ್ರತಿಸಲ ಕೇಳುವಾಗ ಹೊಸತೇನೋ ಅನಿಸುತ್ತಿದೆ…
ಇನ್ನುಳಿದ ಪ್ರವಚನ ಮಾಲಿಕೆ ಆದಷ್ಟು ಬೇಗ ಇದರಲ್ಲಿ ಪ್ರಕಟವಾಗಬೇಕೆ೦ಬ ಪ್ರಾರ್ಥನೆ..ಯೊ೦ದಿಗೆ ಹರೇರಾಮ ಬಳಗಕ್ಕೆ ಕೋಟಿ ನಮನಗಳು…
September 10, 2010 at 6:37 PM
ಹರೇ ರಾಮ
ಅದ್ಭುತ, ಶ್ರವಣವಿದು ಧ್ಯಾನ ಸಮ, ಧನ್ಯೋಸ್ಮಿ
ಏನನ್ನು ಬಯಸದ ನೀನು ಆನ೦ದ ಸ್ವರೂಪಿ, ಚೈತನ್ಯ ಸ್ವರೂಪಿ.
ಕರುಣಾಕರ ನಿನ್ನ ಕರುಣೆ ಎಲ್ಲೆಲ್ಲೂ ಹರಿಯುತಿಹುದು, ಆದರೆ ಇ೦ತಹ ’ಹರೇ ರಾಮ” ಸ್ಥಳಗಳಲ್ಲಿ, ಸ್ನಾನದ ಘಟ್ಟ ನಿರ್ಮಿಸಿ, ಶಿವಲಿ೦ಗವ ಸ್ಥಾಪಿಸುರುವೆ.
ಮುಳುಗುವೆನು, ತರುವೆನು, ಜಲವ ಸುರಿವೆನು, ಕಾಲ ಏನಾದರೇನು, ಜಲ ಬರಿದಾಗದು, ನಾ ಬಿದ್ದರೂ.. ನಿನ್ನಡಿಗೆ, ಸ್ಮಶಾನವಾಸಿ ಶಿವನೆ ನಿನ್ನಡಿಗೆ, ಮತ್ತೇನು ಬೇಕು.
ಶ್ರೀ ಗುರುಭ್ಯೋ ನಮಃ
November 23, 2010 at 8:47 PM
ಆಶೀರ್ವಾದ ಬೇಕು ಗುರುಗಳೇ..