ಶ್ರೀಸಂಸ್ಥಾನ ಸಾನ್ನಿಧ್ಯತೆಯ ವಿರಳ ಕಾರ್ಯಕ್ರಮ

ನಂದನ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ
ಮತ್ತು
ರಾಮಕಥಾ ಡಿ.ವಿ.ಡಿ, ಮತ್ತು ಗೋವಿಶ್ವಕೋಶ ಹಾಗೂ ವಿವಿಧ ಗ್ರಂಥ – ಸಿ.ಡಿಗಳ ಲೋಕಾರ್ಪಣೆ

ಕಾಲ: ದಿನಾಂಕ ೨೫, ಡಿಸೆಂಬರ್ ೨೦೧೨ ನೇ ಮಂಗಳವಾರ
ದೇಶ: ಶಿಕ್ಷಕಸದನ, ಬೆಂಗಳೂರು – ೯

ಸರ್ವರಿಗೂ ಆದರದ ಆಮಂತ್ರಣ.

Facebook Comments Box