ಧಾರ್ಮಿಕ ಪಂಚಾಂಗ ಲೋಕಾರ್ಪಣೆ ಹಾಗು ಉಪನ್ಯಾಸ 31/01/2016
ದುರ್ಮುಖನಾಮ ಸಂವತ್ಸರದ ಧಾರ್ಮಿಕ ಪಂಚಾಂಗಲೋಕಾರ್ಪಣೆ – ಉಪನ್ಯಾಸ
ಕಾಲ:೩೧/೦೧/೨೦೧೬ ಮಧ್ಯಾಹ್ನ ೧೨.೦೦
ದೇಶ: ಶ್ರೀರಾಮಾಶ್ರಮ,ಗಿರಿನಗರ,ಬೆಂಗಳೂರು
ದಿವ್ಯ ಸಾನ್ನಿಧ್ಯ ಹಾಗು ಲೋಕಾರ್ಪಣೆ : ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ.
ಉಪನ್ಯಾಸ: ಸಿದ್ಧಾಂತ ಮತ್ತು ಪಂಚಾಂಗದ ಮಹತ್ವದ ಕುರಿತು ಶ್ರೀಭಾರತೀಯೋಗಧಾಮದ ಡಾ.ಕೆ.ಎಲ್ ಶಂಕರನಾರಾಯಣ ಜೋಯ್ಸ್, ಮೈಸೂರು ಇವರಿಂದ ಉಪನ್ಯಾಸ.
Facebook Comments Box
Leave a Reply