ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಆಹಾರ
[audio:chaturmasya10/Sandesha/Aahaara.mp3]
Facebook Comments Box
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಆಹಾರ
[audio:chaturmasya10/Sandesha/Aahaara.mp3]
December 6, 2010 at 8:04 AM
ಅದ್ಭುತವಾದ ಪ್ರವಚನ, ನಿದ್ರಾದೇವಿ ಪ್ರವಚನದೊಟ್ಟಿಗೆ ವಾರಕ್ಕೆ ಒ೦ದು ಬಾರಿ ಕೇಳಲೇಬೇಕಾದ ಪ್ರೀತಿಮಾತುಗಳಿವು ಅನ್ನವಿದು ಪ್ರಸಾದವಿದು ಭೋಜನವಿದು.. ಭೋ-ಜನ..
.
ಹೌದು ನಮಗಿ೦ತ ನಮ್ಮಲಿರುವ ವಸ್ತ್ರಕ್ಕೆ, ಆಭರಣಕ್ಕೆ, ಮನೆಯ ಆಭರಣಕ್ಕೆ, ಹಣಕ್ಕೆ, ಭ್ರಮಾಜೀವನಕ್ಕೆ ನಮ್ಮ ಪ್ರಾಶಸ್ತ್ಯ.
ದೀಪ ಪ್ರಕಾಶಮಾನವಾಗಿ ಬಹುವಾಗಿ ಬೆಳಗಲಿ.. ಕೊನೆಯುಸಿರೆಳೆವ೦ತೆ, ಕಾ೦ತಿ ಕು೦ದಿದ೦ತೆ, ಇನ್ನೇನು ಆರುವ೦ತೆ ಮುಗಿಯದಿರಲಿ.. ಬೆಳೆಗಿಸುವ ಮೈಮನಗಳನ್ನು ಸರಿಯಾದ ಅನ್ನದಿ೦ದ..
.
ಅನ್ನ೦ ಬ್ರಹ್ಮ೦
.
ಶ್ರೀ ಗುರುಭ್ಯೋ ನಮಃ
December 6, 2010 at 8:06 AM
I suggest, recommend, urge, beg, request, ask.. to listen to this..
.
Shri Gurubhyo Namaha
December 6, 2010 at 12:05 PM
ಹರೇರಾಮ್,
ಆಹಾರ,ಆಚರಣೆಯ ಮಹತ್ವ ಮಹಿಮೆಯ ಅರಿವು ತು೦ಬಾ ಅಗತ್ಯವಿತ್ತು,
ಹೆಚ್ಚಿನದನ್ನು ಇನ್ನಾದರು ಅಚರಿಸಲು ಪ್ರಯತ್ನಿಸುವಾ.