ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
“ರತ್ನೈ ಕಲ್ಪಿತ ಮಾನಸಮ್ ಹಿಮ ಜಲೈಹಿ, ಸ್ನಾನ೦ಚ ದಿವ್ಯಾ೦ಭರಮ್..”
ಸುಮಾರು ೬-೮ ತಿ೦ಗಳ ಹಿ೦ದೆ ಕೇಳಿಸಿಕೊ೦ಡೆ ಇದನ್ನು, ನನ್ನ ಮೊಬೈಲಲ್ಲಿ ಸುಮಾರು ೪೦೦-೬೦೦ ಬಾರಿ ಕೇಳಿಸಿಕೊ೦ಡಿದ್ದೆ ಒ೦ದು ವಾರದಲ್ಲಿ..
ನನ್ನ ಮೊಬೈಲಲ್ಲಿ ಅಲರಾಮ್ (alaram) ಆಗುವುದು ಈ ಪದ್ಯ, ಬಹು ಅದ್ಭುತ. ಬರಿ ಅದ್ವೈತ.
.
ಶ್ರೀ ಶ್ರೀ ಆದಿ ಶ೦ಕರಾಚಾರ್ಯ ನಿಮ್ಮ ಕರುಣೆಗೆ ಎಡೆಯಿಲ್ಲ, ಆದರೆ ನಿಮ್ಮನ್ನು ಹುಡುಕುವ ಮನಸುಗಳ ಕೊರತೆ ನಮ್ಮೊಳು ಬಹಳಷ್ಟು. ಆಶೀರ್ವದಿಸಿ, ಶ೦ಕರಾಚಾರ್ಯ ಶಿಷ್ಯನೆ೦ದು ಬರಿ ಬಾಯಲ್ಲಿ ಹೇಳುವ ಬದಲು, ಮನವ ಮಾನಸ ಸರೋವರ ಮಾಡಿ ಆಚಾರ್ಯರ ಮಹಾಪ್ರಸ್ಥಾನವ ನಿತ್ಯ ಕಾಣುವ ಆಸೆ.
.
ಶ್ರೀ ಗುರುಭ್ಯೋ ನಮಃ
December 16, 2010 at 12:27 AM
Hare Raama, Nimma Pravachana Kaeli Poojae ya mahathva,Poojae maduvaga erabaekada parisara shuddi,anthakarana shuddi matthu manassina aekaagrathae etc gala avashya manadattayithu. Ee sandesha ellarigoo thalapabaeku.Hechhina kadae Poojae endarae barae show aagibittidae Sree Samsthaana..
December 18, 2010 at 7:52 AM
“ರತ್ನೈ ಕಲ್ಪಿತ ಮಾನಸಮ್ ಹಿಮ ಜಲೈಹಿ, ಸ್ನಾನ೦ಚ ದಿವ್ಯಾ೦ಭರಮ್..”
ಸುಮಾರು ೬-೮ ತಿ೦ಗಳ ಹಿ೦ದೆ ಕೇಳಿಸಿಕೊ೦ಡೆ ಇದನ್ನು, ನನ್ನ ಮೊಬೈಲಲ್ಲಿ ಸುಮಾರು ೪೦೦-೬೦೦ ಬಾರಿ ಕೇಳಿಸಿಕೊ೦ಡಿದ್ದೆ ಒ೦ದು ವಾರದಲ್ಲಿ..
ನನ್ನ ಮೊಬೈಲಲ್ಲಿ ಅಲರಾಮ್ (alaram) ಆಗುವುದು ಈ ಪದ್ಯ, ಬಹು ಅದ್ಭುತ. ಬರಿ ಅದ್ವೈತ.
.
ಶ್ರೀ ಶ್ರೀ ಆದಿ ಶ೦ಕರಾಚಾರ್ಯ ನಿಮ್ಮ ಕರುಣೆಗೆ ಎಡೆಯಿಲ್ಲ, ಆದರೆ ನಿಮ್ಮನ್ನು ಹುಡುಕುವ ಮನಸುಗಳ ಕೊರತೆ ನಮ್ಮೊಳು ಬಹಳಷ್ಟು. ಆಶೀರ್ವದಿಸಿ, ಶ೦ಕರಾಚಾರ್ಯ ಶಿಷ್ಯನೆ೦ದು ಬರಿ ಬಾಯಲ್ಲಿ ಹೇಳುವ ಬದಲು, ಮನವ ಮಾನಸ ಸರೋವರ ಮಾಡಿ ಆಚಾರ್ಯರ ಮಹಾಪ್ರಸ್ಥಾನವ ನಿತ್ಯ ಕಾಣುವ ಆಸೆ.
.
ಶ್ರೀ ಗುರುಭ್ಯೋ ನಮಃ
December 18, 2010 at 7:54 AM
ಹರೇರಾಮ.
.
ಶ್ರೀ ಗುರುಭ್ಯೋ ನಮಃ
December 18, 2010 at 8:13 AM
“..ದೇವರು ಪೂರ್ಣಕಾಮ, ಆಪ್ತಕಾಮ, ಆತ್ಮಕಾಮ..”
.
ಶ್ರೀ ಗುರುಭ್ಯೋ ನಮಃ
December 18, 2010 at 8:21 AM
ಇದು ಅದ್ಭುತ, ಎಲ್ಲರೂ ಕೇಳಲೇಬೇಕಾದದು ಕಲಿಯಲೇಬೇಕಾದದು.
.
ಶ್ರೀ ಗುರುಭ್ಯೋ ನಮಃ
November 9, 2013 at 1:15 PM
puje estu kasta Eega gottaguttade