ಶ್ರೀಮಠ
His Holiness Srimad Jagadguru Shankaracharya Sri Sri Raghaveshwara Bharathi Swamiji is the present Samsthana (spiritual head) of Sri Ramachandrapura Math. Adi Guru Shankaracharya founded this spiritual order, (Math) at Gokarna, Karnataka and it belongs to the Advaitha Path. Later the Math shifted to Hosanagara and is situated on the banks of Sharavathi river in Shimoga District, Karnataka. The Math has an unbroken lineage of illustrious and illumined gurus.
Sri Swamiji is the thirty sixth Guru of this Peetam and is well known through out the world for his knowledge,spiritual guidance, leadership and social commitment. His holiness’ concern for human welfare and environmental issues have made him one of the most revered leaders of contemporary times.
Ramayana Satra, World Conference on Indian Cow, Bharathiya Gou Yathra, Kotineerajana, Vishwa Mangala Gou Grama Yathra, are some mass movements which bear witness to this visionary leader’s organizing skill and charisma. Sri swamiji has launched a number of social and spiritual welfare projects. His Holiness’ devotion to Sri Rama, Sri Chandramouleeshwara, Sri RajaRajeshwari and Hanuman inspires and draws innumerable devotees to the path of dharma. He is revered through out Bharath and the world and his magnetic personality draws devotees,disciples and seekers to his lotus feet.
March 9, 2018 at 1:43 PM
Hari on
My name SHIVANAND I am basically from gokak dist Belagavi. Iwant desi cow please suggest me
SHIVANAND I HIREMATH
9880959932
December 24, 2018 at 7:20 PM
ಶ್ರೀ ಶ್ರೀಗಳು ಪ್ರಯಾಗರಾಜ್ ಕುಂಭಮೇಳದಲ್ಲಿ ಪಾಲ್ಗೊಳ್ಳುವರೇ?
January 31, 2019 at 6:10 PM
HARE RAAMA!
OUR MATHA HAS SO MANY PUBLICATIONS LIKE TRIKAL SANDYA VIDHI , NITYA KARMA- BHODAYAN ( IS IT DONE?) , SHORT STORIES ETC. WE MUST PUT IT ON THIS MAIN WEB SITE SO THAT ANY ONE CAN BUY ONLINE.
March 2, 2019 at 9:41 PM
ಪೂಜ್ಯ ಗುರುಗಳಿಗೆ ಒಂದು ವಿನಂತಿ
ನಾನು ನಿಮ್ಮಲ್ಲಿ ಒಂದು ವಿಷಯವನ್ನು ಹೇಳಿಕೊಳ್ಳಲು ಬಯಸುತ್ತೇನೆ. ನೀವು ಹವ್ಯಕರನ್ನು ಒಗ್ಗೂಡಿಸುವ ಕೆಲಸ ಚೆನ್ನಾಗಿ ಮಾಡುತ್ತಿದ್ದೀರಿ. ಆದರೆ ಹವ್ಯಕ ಹೆಣ್ಣು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ರೀತಿ ನೀತಿಗಳನ್ನ ಕಲಿಸುತ್ತಿಲ್ಲ.
ನನ್ನ ತುಂಬಾ ಹತ್ತಿರದ ಮನೆಗಳಲ್ಲಿ ದಿನ ನಿತ್ಯ ನಡೆಯುವ ಕೆಲವು ಉದಾಹರಣೆಗಳನ್ನು ಇಲ್ಲಿ ಹೇಳ ಬಯಸುತ್ತೇನೆ.
೧. ನಮಗೆ ಅನ್ನ ಶ್ರೇಷ್ಠ ಆಹಾರ. ಊಟ ಆದ ಮೇಲೆ ಮುಸುರೆ ತೆಗೆಯುವುದು ನಮಗೆ ಹುಟ್ಟಿನಿಂದ ಬರುವ ಪದ್ಧತಿ. ನಾನು ಇಲ್ಲಿ ಹೇಳಿತ್ತಿರುವಾ ಹೆಚ್ಚಿನ ಹೆಣ್ಣು ಮಕ್ಕಳು ಊಟ ಆದ ಮೇಲೆ ಟೇಬಲ್/ನೆಲ ಒರಿಸಲ್ಲ. ಹಾಗೆ ಮೆಟ್ಟಿಕೊಂಡೇ ತಿರುಗಾಡುತ್ತಾರೆ. ಮನೆಯಲ್ಲಿ ಇರುವ ಅತ್ತೆ ಮಾವಂದಿರು ಏನಾದರು ಹೇಳಿದರೆ ಅನ್ನ ಹೊಟ್ಟೆಗೆ ಹೋದ ಮೇಲೆ ಹೊಟ್ಟೆಯೂ ಮುಸುರೆ, ಹೊಟ್ಟೆನ ಹೇಗೆ ತೊಳೆಯುದು ಅಂತೆಲ್ಲ ಒರಟಾಗಿ ಎದುರು ಉತ್ತರ ಕೊಡುತ್ತಾರೆ.
೨. ಮನೆಯಲ್ಲಿ ಇರೋ ಅತ್ತೆ ಮಾವಾ ಒಪ್ಪತ್ತು ಮಾಡುತ್ತಾರೆ ಅಂತಾ ಗೊತ್ತಿದ್ರು ಅನ್ನ ಫ್ರಿಡ್ಜ್ ನಲ್ಲಿ ಇಡುವುದು, ಮುಸುರೆ ಕೈಯಲ್ಲೇ ಎಲ್ಲಾ ಮುಟ್ಟೋದು ಮಾಡುತ್ತಾರೆ. ಅತ್ತೆ ಮಾವ ಏನಾದ್ರು ಹೇಳಿದರೆ ಜಗಳನೆ ಆಗತ್ತೆ. ಹಾಗಾಗಿ ಅತ್ತೆ ಮಾವ ನಿತ್ಯವೂ ನೋವು ನುಂಗಿ ಜೀವನ ನಡೆಸುತ್ತಿದ್ದಾರೆ.
೩ . ಗಂಡನಿಗೆ ಎಂಜಲು ಕೈಯಿಂದ ಬಡಿಸುವುದು, ಎಂಜಲು ಕೈಯಿಂದ ತಿನ್ನಿಸುವುದು ಮಾಡುತ್ತಾರೆ.
೪ . ಅತ್ತೆ ಮಾವಂದಿರನ್ನು ಕಾಲು ಕಸದಂತೆ ನೋಡುವುದು. ಅತ್ತೆಯ ಹತ್ತಿರ ಒರಟಾಗಿ ಮಾತನಾಡುವು ಮಾಡುತ್ತಾರೆ. ಇವರಿಗೆ ಇವರ ತಾಯಿಂದಿರ ಕುಮ್ಮಕ್ಕೂ ತುಂಬಾ ಇದೆ. ಇವರಲ್ಲಿ ಸುಮಾರು ಹೆಣ್ಣು ಮಕ್ಕಳ ತಂದೆ ತಾಯಿಯಂದಿರು ನಿಮ್ಮ ಗುರಿಕಾರ ಮತ್ತೆ ಗುರಿಕಾರ್ತಿಯರು.
೫. ೧-೨ ಹೆಣ್ಣು ಮಕ್ಕಳಂತೂ ಅತ್ತೆ ಮಾವಂದಿರ ಹತ್ತಿರ ನನಗೆ ನನ್ನ ನಮ್ಮ ತಂದೆ ತಾಯಿಗಳು ಮೊದಲು, ಆಮೇಲೆ ನೀವೂ ಅಂದಿದ್ದೂ ನನಗೆ ಗೊತ್ತು. ಆ ಮುದಿ ಅತ್ತೆ ಮಾವಂದಿರಿಗೆ ಹೇಗೆ ಆಗಿರ ಬಹುದು.
೬. ಕುಂಕುಮ ಹಚ್ಚದೇ ಇರೋದು ಬಳೆ ಹಾಕದೆ ಇರೋದು. ಮನೆಯಲ್ಲಿ ಪೂಜೆ ಇದ್ದರು ತಲೆ ಸ್ನಾನ ಮಾಡದೆ ಇರುವುದು.
೭. ಸ್ವಲ್ಪನೂ ಮಡಿ ಮೈಲಿಗೆ ಪಾಲಿಸಲ್ಲ.
ಈ ತರದ ಹೆಣ್ಣು ಮಕ್ಕಳು ಹಳ್ಳಿಯಲ್ಲೇ ಹುಟ್ಟಿ ಬೆಳೆದವರು. ಅವರಿಗೆ ಮಡಿ ಮೈಲಿಗೆ ಒಪ್ಪತ್ತು ಪೂಜೆ ಅವರಿಗೆ ಹೊಸದಲ್ಲ. ಮದುವೆಯ ನಂತರವೇ ಬೆಂಗಳೂರು ಮತ್ತು ಇತರ ದೊಡ್ಡ ಪೇಟೆಯಲ್ಲೇ ಇರುವವರು. ಈ ಹವ್ಯಕ ಹೆಣ್ಣು ಮಕ್ಕಳಿಗೆ ಹೋಲಿಸಿದರೆ ನಮ್ಮ ಶಿವಳ್ಳಿಗಳೇ ವಾಸಿ. ನನಗೆ ಅನ್ನಿಸಿದಂತೆ ಅವರ ಮತ್ತೆ ಅವರ ಪೋಷಕರ ಉದ್ದೇಶ ಗಂಡ/ಅಳಿಯನನ್ನು ಅವನ ಪೋಷಕರಿಂದ ದೂರ ಮಾಡಿ ಮನೆ ಒಡೆಯುವುದು
ಈಗ ನಾನು ನಿಮ್ಮಲ್ಲಿ ವಿನಂತಿಸಿ ಕೊಳ್ಳುವುದು ಇಷ್ಟೇ.
೧. ಹುಡುಗಿಗೆ ಅವಳ ಅಪ್ಪ ಅಮ್ಮ ಹೇಗೆ ಶ್ರೇಷ್ಠವೋ ಹಾಗೆ ಹುಡುಗನಿಗೂ ಕೂಡಾ. ಮದುವೆ ಆದ ಕೂಡಲೇ ಅವನ ಅಪ್ಪ ಅಮ್ಮನ ಜೊತೆ ಅವನ ಸಂಬಂಧ ಕಡಿದು ಹೋಗಲ್ಲ. ಹುಡುಗ ಹುಡುಗಿ ಇಬ್ಬರೂ ತಮ್ಮ ಅತ್ತೆ ಮಾವಂದಿರನ್ನು ಮಾತೃ ಪಿತೃ ಭಾವನೆಯಿಂದಲೇ ಆದರಿಸಬೇಕು. ದಯವಿಟ್ಟು ನೀವು ಇದನ್ನ ಹವ್ಯಕ ಹುಡುಗಿಯರಿಗೆ ತಿಳಿಸಿ ಹೇಳಿ.
೨. ನಮ್ಮಲ್ಲಿ ಮದುಯಾದಾಗ ಗೋತ್ರ ಬದಲಾಗತ್ತೆ. ನಾವು ಪೂಜೆ ಪುನಸ್ಕಾರಗಳ್ಳಿ ಗಂಡನ ಮನೆಯ ಕ್ರಮ ಪಾಲಿಸುವುದು ಪದ್ಧತಿ. ಆದರೆ ನಾನು ಹಲವು ಈ ಹೆಣ್ಣು ಮಕ್ಕಳ ತಂದೆ ತಾಯಿಂದಿರು ಕುಮ್ಮಕ್ಕು ಕೊಟ್ಟು ಅವರ ಹೆಣ್ಣು ಮಕ್ಕಳು (ಸೊಸೆಯಂದಿರು) ಗಂಡನ ಮನೆಯ ಪೂಜೆ ಪದ್ಧತಿಗಳ್ಳನ್ನು ಅಗೌರವದಿಂದಾ ಕಾಣುವುದನ್ನು ನೋಡಿದ್ದೇನೆ.
೩. ಕೆಲವು ಪೋಷಕರಂತೂ ಸಮಯ ನೋಡಿ ಹುಡುಗ ಮತ್ತೆ ಅವನ ಪೋಷಕರ ಮಧ್ಯೆ ಜಗಳ ತಂದಿಡುವ ಪ್ರಯತ್ನಗಳನ್ನು ನಾನು ಗಮನಿಸಿದ್ದೇನೆ. ನೊಂದ ಅವನ ಪೋಷಕರು ಏನು ಮಾಡ ಬೇಕು. ಮುದಿ ವಯಸ್ಸಿನಲ್ಲಿ ಎಲ್ಲಿ ಹೋಗಬೇಕು.ಇಂತಹ ಹಲವಾರು ಹೆಣ್ಣು ಮಕ್ಕಳ ಪೋಷಕರು ನಿಮ್ಮ ಗುರಿಕಾರ ಮತ್ತೆ ಗುರಿಕಾರ್ತಿಯರು ಇದ್ದಾರೆ.
ಈ ಮೇಲಿನ ಕಾರಣಗಳಿಂದಲೇ ಇತ್ತೀಚಿಗೆ ನಮ್ಮ ಸಮಾಜದಲ್ಲಿ ವಿವಾಹ ವಿಚ್ಛೇದನ, ಆತ್ಮಹತ್ಯೆ ಇತ್ಯಾದಿ ಹೆಚ್ಚಾಗ್ತಾ ಇರೋದು. ಹೆಚ್ಚಿನ ಹವ್ಯಕರಿಗೆ ೧ ಮಗ ೧ ಮಗಳು ಸಾಮಾನ್ಯ. ಹೀಗಾಗಿ ಮನೆಯಲ್ಲಿರೋ ಮುದಿ ಅತ್ತೆ ಮಾವಂದಿರು ಈ ಸೊಸೆಯಂದಿರು ನುಂಗಲಾರದ ಬಿಸಿ ತುಪ್ಪದಂತಾಗಿ ಮಗನನ್ನು ನೋಯಿಸಲು ಮನಸ್ಸು ಬರದೇ ವೃದ್ದಾಶ್ರಮ ಸೇರುತ್ತಾ ಇರುವುದು. ಮಗಂದಿರು ತುಂಬಾ ಪ್ರತಿಭಟಿಸಿದರೆ ಹುಡುಗಿ ಮತ್ತೆ ಅವಳ ಪೋಷಕರು ವಿವಾಹ ವಿಚ್ಛೇದನದ ಬೆದರಿಕೆ ಹಾಕುತ್ತಾರೆ. ಆಗ ಹುಡುಗನಿಗೆ ಹಾದಿ ಏನು? ಹೆಚ್ಚಿನ ಸಂದರ್ಭದಲ್ಲಿ ಪೋಷಕರನ್ನು ಅವಗಣಿಸಿ ಹೆಂಡತಿಯನ್ನು ಆದರಿಸುವುದು.
ದಯವಿಟ್ಟು ಎಲ್ಲಾ ಹೆಣ್ಣು ಮಕ್ಕಳ ಪೋಷಕರಿಗೆ ಮದುವೆ ಮಾಡಿ ಕೊಟ್ಟ ಮೇಲೆ ಪ್ರತಿಯೊಂದು ವಿಷಯಕ್ಕೂ ಮಗಳ ಮತ್ತೆ ಅವಳ ಮನೆಯವರ ಜೀವನದಲ್ಲಿ ಮೂಗು ತೋರಿಸದೆ ಇರೋವುದಕ್ಕೆ ಹೇಳಿ.ಮದುವೆ ಮಾಡಿಕೊಟ್ಟ ಮಗಳು ಅತ್ತೆ ಮಾವನ ಜೊತೆ ತಂದೆ ತಾಯಿರಂತೆ ಹೊಂದಿಕೊಂಡು ಅವರ ಮನೆ ಕುಲದೈವ ಪೂಜೆಗಳನ್ನು ಅನುಸರಿಸಿ ಹೋಗುವುದು ಕ್ರಮ ಅಂತಾ ತಿಳಿಸಿ ಹೇಳಿ. ನನಗೆ ಅವರು ನಿಮ್ಮ ಮಾತನ್ನ ತೆಗೆದು ಹಾಕಲಿಕ್ಕಿಲ್ಲ ಅನ್ನುವ ನಂಬಿಕೆ ಇದೆ.ಇದು ಹೀಗೆ ಮುಂದುವರಿದರೆ ಹವ್ಯಕ ಸಮಾಜ ಅದರ ಸಂಸ್ಕಾರಗಳನೆಲ್ಲ ಕಳೆದುಕೊಂಡು ಅಧೋಗತಿಗೆ ಇಳಿಯುವುದು ಖಂಡಿತ.
ಇದು ಸಾಧ್ಯವಿಲ್ಲದೆ ಇದ್ದಾರೆ ಇಂತಹ ಹೆಣ್ಣು ಮಕ್ಕಳ ಪೋಷಕರಿಗೆ ಅನಾಥಾಶ್ರಮದ ಹುಡುಗನ್ನು ಹುಡುಕಿ ಮದುವೆ ಮಾಡಲು ಹೇಳಿ. ಒಂದು ಕುಟುಂಬ ಒಡೆಯುವುದು ಉಳಿಯುತ್ತೆ, ಇವರಿಗೆ ಮನೆ ಅಳಿಯನು ಸಿಕ್ಕಿದ ಹಾಗೆ ಆಗತ್ತೆ.
ನೀವು ಈ ವಿಷಯದಲ್ಲಿ ಧರ್ಮ ಗುರುಗಳಾಗಿ ಅಗತ್ಯ ಕ್ರಮ ತೆಗೆದು ಕೊಳ್ಳುತ್ತೀರಿ ಅಂತಾ ಭಾವಿಸುತ್ತ
ಇಂತಿ ಪ್ರಣಾಮಗಳು
ಸಹಜ ಭಟ್
January 15, 2020 at 8:14 PM
why no reply is given even after 10 months?
April 2, 2019 at 12:43 PM
Can I know the dates of Ramotsava held at Sri Mutt…some 15 years ago?
April 15, 2019 at 8:20 AM
Poojya gurugalli vinanthi,
Tamma samsthanada ashrayadalli jeevamrut kudiyuva neerannu prati varsh ugadiyandu suttu muttalina bad a halakki raitaru vasisuva urugalige nidutta bandidiri ad are eebari biru besigeyallu ibagge yenu illa bad a janarige kudiyuva neerina vyavaste Sri samsthanadinda munduvariyabahude srigala ashirvada beduva m.g.Sabhahit adv gokarn
August 21, 2020 at 7:15 PM
ನನಗೆ ಸಾಕಲು ಹಸು ಬೇಕು ಕೊಡುತೀರಾ. ನಂಜನಗೂಡು ತಾಲೋಕು ಕಾರ್ಯ ವಿಲೇಜ್