Category ಸೂಚನೆಗಳು

ಧರ್ಮಭಾರತೀ ಎಪ್ರಿಲ್ 2020 ಪತ್ರಿಕೆ

ಸಸ್ನೇಹ ವಂದನೆಗಳು. ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ಮಹಾಮಾರಿಯ ತಡೆಗಟ್ಟುವಿಕೆಗೆ ಮಾನ್ಯ ಪ್ರಧಾನಮಂತ್ರಿಯವರ ಆದೇಶದಂತೆ ದೇಶದಲ್ಲಿ 21 ದಿನ ದಿಗ್ಬಂಧನ  ವಿಧಿಸಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಧರ್ಮಭಾರತೀ ಎಪ್ರಿಲ್ 2020 ಸಂಚಿಕೆಯು ತಮ್ಮ ಮನೆಗಳಿಗೆ ತಲುಪುವಲ್ಲಿ ವಿಳಂಬವಾದೀತೆಂಬ ಎಂಬ ವಿಚಾರ ಈಗಾಗಲೇ ನಮಗೆಲ್ಲ ತಿಳಿದಿದೆ. ಅಂದರೂ, ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಎಪ್ರಿಲ್… Continue Reading →

ಹನುಮಾನ್ ಚಾಲೀಸ್ ಪಠಣ

ಚಿಕ್ಕಂದಿನಿಂದಲೇ ಹನುಮಂತನು ಬಹಳ ತುಂಟನೂ , ಅಸಾಮಾನ್ಯ ಶಕ್ತಿಶಾಲಿಯೂ ಆಗಿದ್ದನು. ಅವನ ಮನದಲ್ಲಿ ಹಲವಾರು ಪ್ರಶ್ನೆಗಳಿದ್ದರೂ, ಉತ್ತರಿಸಲು ಯಾರೂ ಮುಂದಾಗುತ್ತಿರಲಿಲ್ಲ. ಎಲ್ಲ ದೇವ ದೇವತೆಗಳು ಅವನಿಗೆ ಬೇರೆ ಬೇರೆ ಶಕ್ತಿಯನ್ನು ಅನುಗ್ರಹಿಸುತ್ತಾರೆ. ಹನುಮಂತನು ಎಲ್ಲ ದೇವರುಗಳಿಗೆ ನೆಚ್ಚಿನವನಾದನು. ಇದೆ ಕಾರಣಕ್ಕೆ “ಹನುಮಂತನನ್ನು ಪೂಜಿಸಿದರೆ ಎಲ್ಲ ದೇವದೇವತೆಗಳನ್ನು ಪೂಜಿಸಿದಂತೆ” ಎಂದು ಹೇಳುತ್ತಾರೆ. ಸಾವೂ ಕೂಡ ಅವನಿಗೆ ಯಾವಾಗ… Continue Reading →

Sammukha : Public column – “ಸಮ್ಮುಖ” ಅಂಕಣ ಬರೆಹಗಳಿಗೆ ಆಹ್ವಾನ Invitation

ಈ ಅಂತರ್ಜಾಲದ ಪುಟಲ್ಲಿ ಶ್ರೀಗಳ ಶಿಷ್ಯವೃಂದದಲ್ಲೊಬ್ಬರಾಗಿ ನೀವೂ ಕೈಜೋಡಿಸಿಕೊಳ್ಳಬಹುದು.
ತಡವೇಕೆ, ಈಗಲೇ ಕಳುಹಿಸಿ ನಿಮ್ಮ ಬರಹವನ್ನು.
ಆಯ್ಕೆಯಾದ ಬರಹವು ಹರೇರಾಮದಲ್ಲಿ ಪ್ರಕಟಗೊಂಡು ಇತರ ಶಿಷ್ಯರಿಗೂ ಸಿಗುವಂತಾಗಲಿ.

15-Aug-2015: Bhaava Pooja : ಭಾವ ಪೂಜೆ

ಅಧ್ಯಾತ್ಮಮೃತಸಿಂಚನದ ‘ಭಾವಪೂಜೆ’ ಎನ್ನುವ ಅತಿವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಕಲಾವಿದರ ಮಧುರ ಕಂಠದಲ್ಲಿ ಗಾಯನ, ಶ್ರೀಗಳ ವ್ಯಾಖ್ಯಾನದೊಂದಿಗೆ ಭಾವಪೂಜೆ ಆರಂಭವಾಗುತ್ತದೆ. ಈ ಪೂಜೆಗೆ ಆರತಿ, ಗಂಟೆ, ಅಕ್ಷತೆ, ಪುಷ್ಪಾದಿ ಉಪಕರಣಗಳು ಬೇಡವೇ ಬೇಡ.

ಶಿಷ್ಯವೃಂದಕ್ಕೆ ಒಂದು ಮನವಿ..

||ಹರೇರಾಮ|| ವದಂತಿಗಳಿಗೆ ಕಿವಿಗೊಡದಿರಿ, ಹರಡದಿರಿ: ಶಂಕರಾಚಾರ್ಯರಿಂದಾದಿಯಾಗಿ ಅವಿಚ್ಛಿನ್ನವಾಗಿ ಬೆಳಗಿ ಬರುತ್ತಿರುವ ಶ್ರೀಸಂಸ್ಥಾನ ಗೋಕರ್ಣ, ಹೊಸನಗರದ ಶ್ರೀ ರಾಮಚಂದ್ರಾಪುರಮಠದ ಶಿಷ್ಯಜನರಲ್ಲಿ, ಆಸ್ತಿಕ ಭಕ್ತರಲ್ಲಿ ಒಂದು ವಿನಮ್ರ ವಿನಂತಿ. ಶ್ರೀಮಠದ, ಶ್ರೀಪೀಠದ ಕುರಿತಾದ ವಿಚಾರಣೆಯೊಂದು ನ್ಯಾಯಾಲಯದ ಮೆಟ್ಟಿಲೇರಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ. ಶ್ರೀಮಠ, ಹಲವು ಶಿಷ್ಯವೃಂದದವರು, ಕೆಲವಾರು ವ್ಯಕ್ತಿಗಳು, ಹಲವಾರು ಸರಕಾರೀ ಸಂಸ್ಥೆಗಳನ್ನು ಒಳಗೊಂಡ ವಿಚಾರಣೆಯು ಪ್ರಗತಿಯಲ್ಲಿದೆ. ಎಲ್ಲಾ… Continue Reading →

ಅಂಬಾಗಿರಿ, ಸಿರಸಿ ಯಲ್ಲಿ “ಅಂಬಾ ಕಥಾ”

ನವರಾತ್ರಿ ಉತ್ಸವ

ದೇಶಃ ಶ್ರೀ ರಾಮಾಶ್ರಮ , ಗಿರಿನಗರ, ಬೆಂಗಳೂರು ಕಾಲಃ ೨೮.೦೯.೨೦೧೧ ರಿಂದ ೬.೦೯.೨೦೧೧

ಚಾತುರ್ಮಾಸ್ಯ – ಖರ ಸಂವತ್ಸರ

ದೇಶ: ಅಶೋಕಾವನ, ಶ್ರೀಕ್ಷೇತ್ರ ಗೋಕರ್ಣ ಕಾಲ: ಖರ ಆಷಾಢ ಪೌರ್ಣಮಿಯಿಂದ ಭಾದ್ರಪದ ಪೌರ್ಣಮಿ (ದಿನಾಂಕ  15-07-2011 ರಿಂದ  12-09-2011 ವರೆಗೆ)

ಹರೇರಾಮ ಸಂವಾದ

ದೇಶ: ಶ್ರೀ ರಾಮಾಶ್ರಮ ಬೆಂಗಳೂರು ದಿನಾಂಕ 04-06-2011, ಮದ್ಯಾಹ್ನ 2:30 ರಿಂದ 5:00

ಶ್ರೀ ದುರ್ಗಾದೇವಿ ದೇವಸ್ಥಾನ ಪುನರ್ ಪ್ರತಿಷ್ಠೆ

ದೇಶ: ಶ್ರೀ ದುರ್ಗಾದೇವಿ ದೇವಸ್ಥಾನ, ದೇವಿಮನೆ, ಶಿರಸಿ, ಉತ್ತರಕನ್ನಡ ಕಾಲ:  ಖರ ಸಂವತ್ಸರ ಚೈತ್ರ ಬಹುಳ ಏಕಾದಶಿಯಿಂದ ಚತುರ್ದಶಿ ಪರ್ಯಂತ ದಿನಾಂಕ: 28-04-2011 ಇಂದ 02-05-2011

« Older posts

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑