ಶ್ರೀ ರಾಮಾಶ್ರಮ, ಬೆಂಗಳೂರು 14/09/2015
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ವೇದ ಪರೀಕ್ಶೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮಂಜುನಾಥ ಭಟ್ ಇವರಿಗೆ
~
ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಅಖಿಲಾ ಹೆಗಡೆ ಕನ್ನಡದಲ್ಲಿ ಬರೆದಿರುವ ಜಯರಾಮ ಕೊರಿಕ್ಕಾರ್ ಆಂಗ್ಲಕ್ಕೆ ತರ್ಜುಮೆಗೊಳಿಸಿರುವ ‘ಅಂಗದ’ ಆಂಗ್ಲ ಕೃತಿ
~
ಸರ್ವಸೇವೆ :ಜಿ.ವಿ ಹೆಗಡೆ ಕುಟುಂಬದಿಂದ ಸರ್ವ ಸೇವೆ ನಡೆಯಿತು.
~
ಉಪಸ್ಥಿತಿ : ಸಿಗಂದೂರು ದೇವಾಲಯದ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್, ಮಹಾಮಂಡಲದ ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್ ಮತ್ತಿತರರು
ನಿರೂಪಣೆ : ಅರ್ಪಿತಾ ಹೆದ್ಲಿ
Audio:
Download: Link
Video:
September 16, 2015 at 4:53 PM
ಹರೇರಾಮ….
ನಡೆದಿಹುದು ಚಂದದಲಿ ಛಾತ್ರಚಾತುರ್ಮಾಸ್ಯ
ಪಡೆದಿಹುದು ಭುವಿಯಿಂದು ಅಧ್ಯಾತ್ಮಭಾಷ್ಯ|
ಅಡಿಗಡಿಗೂ ರಾಘವಗೆ ನಮಿಪ ಚಾತುರ್ಮಾಸ್ಯ
ಹಡೆದವ್ವ ತಾನಾಗಿ ಹರಸುವಾ ಶ್ರೀ ಲಾಸ್ಯ||
ಗುರುಕರುಣೆ ಜಗ ಪೊರೆಯಲಿ…ಹರೇರಾಮ