ಕಾಮದುಘಾ ಯೋಜನೆಯ ಮಹತ್ವಾಕಾಂಕ್ಷೀ “ಗೋಪುಷ್ಟಿ ಅಭಿಯಾನ”ದ ತುಮಕೂರು ವಿಭಾಗದ ಉದ್ಘಾಟನಾ ಸಮಾರಂಭವು 25, 26ನೆಯ ಜನವರಿ 2014ರಂದು ಸಿದ್ಧಗಂಗಾ ಮಠದಲ್ಲಿ ನಡೆಯಲಿದೆ.
ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ದಿವ್ಯ ಉಪಸ್ಥಿತಿ ವಹಿಸಿ ಆಶೀರ್ವದಿಸಲಿದ್ದಾರೆ.

ಗೋಪುಷ್ಟಿ - ತುಮಕೂರು

ಗೋಪುಷ್ಟಿ – ತುಮಕೂರು

Facebook Comments Box