ಶ್ರೀ ರಾಮಾಶ್ರಮ, ಬೆಂಗಳೂರು 18/09/2015
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಸಂಸ್ಕೃತ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಐಶ್ವರ್ಯಾ ಇವರಿಗೆ
~
ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಕವಿತಾ ಜೋಯ್ಸ್, ಸೌಜನ್ಯಾ, ಪ್ರಶಾಂತ ಹೆಗಡೆ ಬರೆದ ವೇಣುಗೋಪಾಲ ಹಾಗೂ ಜಯರಾಮ ಕೊರಿಕ್ಕಾರ್ ಆಂಗ್ಲಕ್ಕೆ ತಂದಿರುವ ‘ಮಕ್ಕಳ ಕಥೆಗಳು’ ಪುಸ್ತಕ
~
ಸರ್ವಸೇವೆ : ಪಕಳಕುಂಜ ಲಕ್ಷ್ಮೀನಾರಾಯಣ ಕುಟುಂಬದಿಂದ ಸರ್ವ ಸೇವೆ ನಡೆಯಿತು.
~
ಉಪಸ್ಥಿತಿ : ಛಾತ್ರ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್, ಗೋಕರ್ಣ ಕಾರ್ಯದರ್ಶಿ ಜಿ.ಕೆ ಹೆಗಡೆ ಮತ್ತಿತರರು
Audio:
Download: Link
Video:
Leave a Reply