ಇಂದಿನ ಆಶೀರ್ವಚನ
~
ಮತ್ತದೇ ಪ್ರಶ್ನೆ : ನಾನೇಕೆ ಹೀಗೆ??

ನೀನು ಹೆದರಿದರೆ ಸಮಾಜ ನಿನ್ನನ್ನು ಅಟ್ಟಿಸಿಕೊಂಡು ಬರುತ್ತದೆ. ನೀನು ಧೈರ್ಯದಿಂದ ಧೈರ್ಯದಿಂದ ಒಳ್ಳೆಯ ಕೆಲಸಗಳನ್ನು ಮಾಡಿದರೆ ಸಮಾಜ ನಮ್ಮ ಹಿಂದೆ ಇರುತ್ತದೆ.

ಸೋಲಿಗೆ ಬಲ ಕಡಿಮೆ ಕಾರಣ ಅಲ್ಲ, ಬದಲಿಗೆ ಧೈರ್ಯ ಕಡಿಮೆ ಕಾರಣ..
ಜೀವನವನ್ನು ರೂಪಿಸಿಕೊಳ್ಳಲು ಮುಖ್ಯವಾಗಿ ಬೇಕಾದುದು ಧೈರ್ಯ.

ಭಯದಿಂದ ನಾವು ಎಲ್ಲ ಕಳೆದುಕೊಂಡು ಬಿಡುತ್ತೇವೆ.
ಧೈರ್ಯ ಕಳೆದುಕೊಂಡರೆ ಬುದ್ಧಿ ಕೆಲಸ ಮಾಡುವುದಿಲ್ಲ..

ಭಯಪಡುವುದಾದರೆ ಪಾಪ ಮಾಡುವುದಕ್ಕೆ ಭಯಪಡಬೇಕೆ ಹೊರತು ಬೇರೆ ಯಾವುದಕ್ಕೂ ಅಲ್ಲ., ತಪ್ಪಿಗೆ ಭಯಪಡಬೇಕು.

ತಪ್ಪು ಮಾಡದಿದ್ದರೆ ದೇವರ ಮೇಲೆ ಪ್ರೀತಿ
ತಪ್ಪು ಮಾಡಿದರೆ ದೇವರ ಮೇಲೆ ಭೀತಿ

ಧೈರ್ಯ ತುಂಬ ದೊಡ್ಡ ಬಲ,
ಯಾವತ್ತಿಗೂ ನಾವು ದೀನವನ್ನು ತಾಳಬಾರದು, ಧೈರ್ಯವನ್ನು ತಾಳಬೇಕು.

ಇಂದು ನಾನೇಕೆ ಹೀಗೆ ಅಂದರೆ ಹಿಂದೆ ಯಾವುದೋ ಸಂದರ್ಭದಲ್ಲಿ
ನಾವು ಧೈರ್ಯವನ್ನು ಕಳೆದುಕೊಂಡಿದ್ದೆವು.

ಗುರು ಏನನ್ನು ಕೊಡಲಾಗದಿದ್ದರೂ ಧೈರ್ಯವನ್ನು ಕೊಡುತ್ತಾನೆ, ಜೀವನಕ್ಕೆ ಅಭಯ ಕೊಡುವವನು ಗುರು.

ಆಪತ್ತು ಬಂದಾಗ ತಯಾರಿ ಮಾಡಿಕೊಳ್ಳಲು ಭಗವಂತ ಭಯವನ್ನು ಇಟ್ಟಿದ್ದಾನೆಯೇ ಹೊರತು ಎಲ್ಲ ಕಳೆದುಕೊಳ್ಳಲು ಅಲ್ಲ..
ಮನಸ್ಸಿಗೆ ಧೈರ್ಯ ಬೇಕು.. ಹೇಡಿಗಳಾಗಿ ಬದುಕಬೇಡಿ, ಧೀರನಾಗಿ ಬದುಕನ್ನು ಎದುರಿಸಿ.

SRI_1809

Ganapati Pooje

Ganapati Pooje

Lokarpane

Lokarpane

Chatra Puraskara

Chatra Puraskara

Chatra Puraskara

Chatra Puraskara

Ashtavadhana Seve-Purana

Ashtavadhana Seve-Purana

Ashtavadhana Seve-Nrutya

Ashtavadhana Seve-Nrutya

SRI_1765

Gou-Daana

Gou-Daana

Suvastu Samarpane

Suvastu Samarpane

Ashtavadhana Seve-Veda

Ashtavadhana Seve-Veda

Ashtavadhana Seve

Ashtavadhana Seve

SRI_1744

Abhisheka from around 25 rivers' water

Abhisheka from around 25 rivers’ water

SRI_1704

Audio:

Download: Link

Video:

Facebook Comments Box