Category ಅಂಕಣಗಳು

22/05/2016: ಮಾಲೂರಿನ ಗೋಶಾಲೆಯಲ್ಲಿ ‘ಗೋ-ಪಾಲ್’ ಟೆಕ್ಕಿಗಳು

       22/05/2016: ಮಾಲೂರಿನ ಗೋಶಾಲೆಯಲ್ಲಿ ‘ಗೋ-ಪಾಲ್’ ಟೆಕ್ಕಿಗಳು Go Pals (A Group of IT Professionals in Gou Seva) ವತಿಯಿಂದ 22/05/2016 ರಂದು ಮಾಲೂರು ಗೋಶಾಲೆಯಲ್ಲಿ “ವೃಕ್ಷ ಜನನಿ” ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಗೋಶಾಲೆಯ ಪರಿಸರವನ್ನು ಸ್ವಚ್ಛಗೊಳಿಸಿ, ಗಿಡಗಳನ್ನು ನೆಡಲಾಯಿತು. ಆನಂತರ ನಡೆದ ವಿಚಾರಸಂಕಿರಣದಲ್ಲಿ ಸ್ವದೇಶಿ ಚಳುವಳಿಯಶ್ರೀ ಆನಂದ್… Continue Reading →

ಪೀಠಾರೋಹಣ ವಾರ್ಷಿಕೋತ್ಸವವನ್ನು “ಜೀವಸೇವಾ ಸಂಕಲ್ಪದಿನ”ವಾಗಿ ಆಚರಿಸಿರಿ – ಶ್ರೀಸಂಸ್ಥಾನ

ಪೀಠಾರೋಹಣ ವಾರ್ಷಿಕೋತ್ಸವವನ್ನು   “ಜೀವಸೇವಾ ಸಂಕಲ್ಪದಿನ”ವಾಗಿ ಆಚರಿಸಿರಿ – ಶ್ರೀಸಂಸ್ಥಾನ ಸಮಾಜಮುಖಿಯಾದ  ಸೇವಾಯೋಜನೆಗಳ ಉದ್ಘೋಷಣೆಯ ಮೂಲಕ ನಮ್ಮನ್ನು ನಾವು ಸಮಾಜಕ್ಕೆ ಅರ್ಪಿಸಿಕೊಂಡ ಪೀಠಾರೋಹಣದ ವಾರ್ಷಿಕೋತ್ಸವದ ಈ ದಿನವನ್ನು “ಜೀವಸೇವಾ ಸಂಕಲ್ಪದಿನ”ವಾಗಿ ಆಚರಿಸಿರಿ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶ್ರೀರಾಮಾಶ್ರಮದಲ್ಲಿ  ಪೀಠಾರೋಹಣದ ವಾರ್ಷಿಕೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು. ಈ ದಿನವನ್ನು… Continue Reading →

ಯುಗಾದಿಯ ಶುಭಹಾರೈಕೆಗಳು

ಹೊಸ ಸಂವತ್ಸರದ ಹೊಸ ವರ್ಷದ ಯುಗಾದಿಯು,
ಸಮಸ್ತ ಶಿಷ್ಯಕೋಟಿಗೆ ಹರ್ಷವನ್ನು ತರಲಿ.

23-03-2016 : ಬ್ರಹ್ಮೈಕ್ಯ ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ

ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು
ದಿನಾಂಕ 23-ಮಾರ್ಚ್-2016ನೇ ಬುಧವಾರ,
ರಾಮಚಂದ್ರಾಪುರಮಠ, ಬೆಂಗಳೂರು ಶಾಖೆ – ಗಿರಿನಗರ ರಾಮಾಶ್ರಮದಲ್ಲಿ

Sadhana Panchaka : ಸಾಧನಾ ಪಂಚಕ – Video Playlist

ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಸಾಧನಾ ಪಂಚಕದ ಬಗೆಗೆ ಶ್ರೀ ಶ್ರೀಗಳವರ ವಚನಾಮೃತದಲ್ಲಿ ಹರಿದು ಬರುತ್ತಿರುವ ಪ್ರವಚನ ಧಾರೆ – Video.

ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ರಾಮಚಂದ್ರಾಪುರ ಮಠದ ಸಹಾಯಹಸ್ತ

 ಹರೇ ರಾಮ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀರಾಮಚಂದ್ರಾಪುರಮಠ ವಿದ್ಯಾ ವಿಭಾಗ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಮಾರ್ಚ್ 20, 2016 ಭಾನುವಾರದಂದು ಮಧ್ಯಾಹ್ನ 12.30 ಗಂಟೆಗೆ ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಹಿಂದುಳಿದ ಪರಿಶಿಷ್ಠ ಜಾತಿಗೆ ಸೇರಿದ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ.  ಮುಕ್ರಿ ಸಮಾಜವು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ವಾಸವಾಗಿರುವ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಮುಕ್ರಿ ಸಮಾಜದ ವಿದ್ಯಾರ್ಥಿಗಳ… Continue Reading →

07-03-2016: ಮಹಾ ಶಿವರಾತ್ರಿಯ ಶುಭಾಶಯಗಳು

ಸಮಸ್ತ ಲೋಕದ ಮಂಗಲಕಾರನಾದ ಶಿವದೇವರ ಅನುಗ್ರಹ ಸಮಸ್ತ ಶಿಷ್ಯಕೋಟಿಗೆ ಲಭಿಸಲಂಬುದು ನಮ್ಮ ಹಾರೈಕೆ.

“ಮಹಾಬಲನೊಂದಿಗೆ ಐಕ್ಯನಾದ ಮಹಾ – ರಾಜಾ ನಂದಿ” – ಲೇಖನ : ಡಾ| ವೈ.ವಿ.ಕೃಷ್ಣಮೂರ್ತಿ

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಾಜನಂದಿಯಾಗಿ ತನ್ನ ಗಾಂಭೀರ್ಯದಿಂದ  ಎಲ್ಲರ ಗಮನ ಸೆಳೆದು ಪ್ರೀತಿ ಗಳಿಸಿದ್ದ ‘ರಾಜನಂದಿ’ ಇಂದು ಬೆಳಿಗ್ಗೆ ಇಹಲೋಕ ತೊರೆದು ಶಿವನ ಪಾದ ಸೇರಿತು. ತುಂಬಾ ಸಾಧುವಾಗಿದ್ದ ಈ ನಂದಿ, ದಿನವೂ ಶ್ರೀ ಮಹಾಬಲೇಶ್ವರ ದೇವರ ಉತ್ಸವದ ಜೊತೆ ಪ್ರದಕ್ಷಿಣೆ ಬರುತ್ತಿತ್ತು . ತನ್ನ ಸಾಧು ನಡವಳಿಕೆಯಿಂದ, ಸದಾ ಜೀವ … Continue Reading →

ಫೆ.29 ರಿಂದ : Praja TVಯಲ್ಲಿ ಶ್ರೀಗಳ ‘ಸತ್ಯ ಸೂರ್ಯೋದಯ’ ಕಾರ್ಯಕ್ರಮ ಸರಣಿ

ನಾಡಿನ ಜನತೆ ನಿತ್ಯ ‘ಸತ್ಯ ಸೂರ್ಯೋದಯ’ದೊಂದಿಗೆ ದಿನಾರಂಭಿಸಿ ಧನ್ಯರಾಗಬಹುದಾಗಿದ್ದು, ಜನತೆಗೆ ಈ ಕಾರ್ಯಕ್ರಮದ ಕುರಿತು ತಮ್ಮ ಮಾಧ್ಯಮದ ಮೂಲಕ ತಿಳಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.

27/02/2016 : ಶ್ರೀರಾಮಶ್ರಮದಲ್ಲಿ ಸನ್ಮಾನ ಕಾರ್ಯಕ್ರಮ

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಇಂದು ಮಧ್ಯಾಹ್ನ 12.30 ಕ್ಕೆ ನೆಡೆಯುವ ಈ ಕಾರ್ಯಕ್ರಮದಲ್ಲಿ ನಡೆಯಲಿರುವ ವಿಶಿಷ್ಟವಾದ ಸಾಧನೆಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ತಮ್ಮೆಲ್ಲರ ಉಪಸ್ಥಿತಿಯನ್ನು ಕೋರುತ್ತೇವೆ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑