ಸಸ್ನೇಹ ವಂದನೆಗಳು. ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ಮಹಾಮಾರಿಯ ತಡೆಗಟ್ಟುವಿಕೆಗೆ ಮಾನ್ಯ ಪ್ರಧಾನಮಂತ್ರಿಯವರ ಆದೇಶದಂತೆ ದೇಶದಲ್ಲಿ 21 ದಿನ ದಿಗ್ಬಂಧನ ವಿಧಿಸಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಧರ್ಮಭಾರತೀ ಎಪ್ರಿಲ್ 2020 ಸಂಚಿಕೆಯು ತಮ್ಮ ಮನೆಗಳಿಗೆ ತಲುಪುವಲ್ಲಿ ವಿಳಂಬವಾದೀತೆಂಬ ಎಂಬ ವಿಚಾರ ಈಗಾಗಲೇ ನಮಗೆಲ್ಲ ತಿಳಿದಿದೆ. ಅಂದರೂ, ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಎಪ್ರಿಲ್… Continue Reading →
ಏನಿದು..!! ಅಂದ್ಕೊಂಡ್ರ..ವಿಶಾಲತೆ ಎನ್ನುವುದು ಬರೀ ಕೆಲವೇ ಕೆಲವು ಮಾನುಷ ಜೀವಕ್ಕೆ, ಇನ್ನು ಕೆಲವು ಪ್ರಾಣಿಗಳಲ್ಲೂ ,ಜೀವರಾಶಿಗಳ ಲ್ಲಿ ಮಾತ್ರ ಎಂದು ತಿಳಿದರೆ ತಪ್ಪಾಗಬಹುದು..ಅಂದರೆ ಅಚೇತನ,ಅಸ್ಥಿರ ವಸ್ತುಗಳಲ್ಲೂ ಆ ಭಾವ ಇದೆ ಎಂಬುದು ನಾವು ಕಂಡಂತೆ….ಇಲ್ಲಿ ಓದಿ…. ಹೌದಲ್ವೆ..!!ಮೊನ್ನೆ ಒಂದು ಲೇಖನದಲ್ಲಿ ಬರೆದ ನೆನಪು ಬಂಧುತ್ವದ ಮಹಿಮೆ ಗುರುಮುಖೇನದಲ್ಲಿ ದೊರೆತಾಗ ಹೇಗೆ ಅರಿಯದ ಜೀವಗಳನ್ನು ಗುರು ಬಂಧು,ಗೋಬಂಧು,..ಮಠದ… Continue Reading →
ಶ್ರೀ ರಾಮಚಂದ್ರಾಪುರ ಮಠದ ಶಿಷ್ಯರು ಬಹಳ ಭಾಗ್ಯಶಾಲಿಗಳೇ ಸರಿ.ಅದೂ ಈ ಕಾಲಘಟ್ಟದ ರಾಮಚಂದ್ರಾಪುರದ ಹತ್ತು ಹಲವು ಪೂರ್ವಯೋಜಿತ ಒಂದೊಂದೇ ಕಾರ್ಯಗಳನ್ನು ಗಮನಿಸಿದರೆ;ಶಿಷ್ಯ ಸಾಗರದ ಪುರೋಭಿವೃದ್ಧಿಯೇ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಧ್ಯೇಯ. ಶ್ರೀಗಳವರ ಗಮನವೆಲ್ಲ ಶಿಷ್ಯಸಮೂಹದತ್ತ …,ಪ್ರತಿ ದಿನವೂ ಪ್ರತಿ ಕ್ಷಣವೂ. ಅದಕ್ಕೊಂದು ನಾನು ಗಮನಿಸಿದ ಪುಟ್ಟ ಉದಾಹರಣೆಯೆಂದರೆ ; ಪ್ರತಿ ದಿನದ ಶ್ರೀ… Continue Reading →
ಶ್ರೀ ಗುರುಭ್ಯೋ ನಮಃ ದಿನಾಂಕ 15 – 12 – 2019ರಂದು ಇಕ್ಷ್ವಾಕು ಕುಲದೇವನಾದ ಸೂರ್ಯನ ಆಧಿಪತ್ಯದ ದಿನ, ಭಾನುವಾರ. ಮಹಾರಾಜ ದಶರಥನೇ ಶ್ರೀರಾಮನ ಪಟ್ಟಾಭಿಷೇಕಕ್ಕೆಂದು ಉದ್ದೇಶಿಸಿ ನಿಶ್ಚಯಿಸಿದ್ದ ಮುಹೂರ್ತವಾದ ಪುಷ್ಯಾ ನಕ್ಷತ್ರವಿದ್ದ ದಿನ, ದುಷ್ಟರನ್ನು ಸಂಹಾರ ಮಾಡಿ ವನವಾಸವನ್ನು ಮುಗಿಸಿ ಸೀತಾಸಮೇತನಾಗಿ ತನ್ನ ಎಲ್ಲ ಪರಿವಾರಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ಪುಷ್ಯಾ ನಕ್ಷತ್ರವಿದ್ದ ದಿನ. ಈ… Continue Reading →
The Immortal Takshashila – 1 ~~~*~~~ Have you heard of the story of SriRama decimating a kingdom of outward enjoyment to establish a kingdom of inward accomplishment? “Any story of Rama has to be like this only and not… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೋಪದ ಮೂಲ ಬಲವಲ್ಲ. ಎಷ್ಟೋ ಬಾರಿ ಕೋಪದ ಮೂಲ ಅಸಹಾಯಕತೆ, ಸೋತೆನೆಂಬ ಭಾವ. ಅದು ಕೋಪವನ್ನು ಉಂಟು ಮಾಡ್ತದೆ. ತಾಯಿ ಸಮಾಧಾನವಾಗಿ ಹೇಳಿದ್ರೆ ಮಗು ಕೇಳ್ತದೆ ಅಂತಾದ್ರೆ ತಾಯಿ ಕೋಪ ಮಾಡುವ ಪ್ರಮೇಯವೇ ಇಲ್ಲ. ಸೋತೆನೆನಿಸಿದಾಗ ತಾಯಿ ಕೋಪ ಮಾಡ್ತಾಳೆ. ಯಾರಾದರೂ… Continue Reading →
|| मत्स्यावतारस्तु इह मर्त्य शिक्षणं, रक्षोवधायैव न केवलं विभो: || “Divinity descended on earth to demonstrate the lesson called life to the human race; not just to decimate the demons.” Srimad Bhagawata (about Ramavatara). How would it be… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಮ್ಮದೇ ವಸ್ತುಗಳಾದರೂ ನಾವು ಉಪಯೋಗಿಸಿದಾಗ ಒಂದಷ್ಟು ಪುಣ್ಯ ಖರ್ಚಾಗ್ತದೆಯಂತೆ. ನಮ್ಮ ವಸ್ತುಗಳನ್ನು ನಾವು ತ್ಯಾಗ ಮಾಡಿದಾಗ ಪುಣ್ಯ ಬರ್ತದೆ. ಬಳಸಿದಾಗ, ಸುಖ ಪಟ್ಟಾಗ ಆ ಪುಣ್ಯ ಖರ್ಚಾಗ್ತದೆ. ಹೀಗಿರುವಾಗ ನಮ್ಮದಲ್ಲದ ವಸ್ತುವನ್ನು ನಾವು ತಂದು ಉಪಯೋಗಿಸಲಿಕ್ಕೆ ಮುಂದಾದರೆ ಪಾಪ ಬರ್ತದೆ. ಮೂರು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಶಬ್ದ ಪ್ರಪಂಚದಲ್ಲಿ ವಾಲ್ಮೀಕಿ ಪ್ರಣೀತವಾದ ರಾಮಾಯಣವು ಸರ್ವಶ್ರೇಷ್ಠವಾದುದು. ಶ್ರೀ ರಾಮಾಯಣದಲ್ಲಿಯೂ ಕೂಡ ಸುಂದರಕಾಂಡವು ಸರ್ವೋತ್ಕೃಷ್ಟವಾದ ಭಾಗ ಎಂಬುದಾಗಿ ಬಲ್ಲವರು ಮಾನ್ಯ ಮಾಡ್ತಾರೆ. ” ಸುಂದರೇ ಸುಂದರೋ ರಾಮಃ, ಸುಂದರೇ ಸುಂದರಃ ಕಪಿಃ | ಸುಂದರೇ ಸುಂದರೀ ಸೀತಾ, ಸುಂದರೇ ಕಿಂ ನ… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 15-08-2018: Will the time change the king or will the king change the time? Is the king due to time or vice versa – this is a very old… Continue Reading →