ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಹಾಗೂ ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಮಾಣಿಲ ಶ್ರೀಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಗಳವರ ಪತ್ರಿಕಾ ಪ್ರಕಟಣೆ.
Sri Sri Mohanadasa Swamiji of Manila Kshetra released a press-note in support of Sri Sri Raghaveshwara Bharati Maha Swamiji, Sri Ramachandrapura Matha
Title Play Download 31-07-2015 Link 01-08-2015 Link 02-08-2015 Link 03-08-2015 Link 04-08-2015 Link 05-08-2015 Link 06-08-2015 Link 07-08-2015 Link 08-08-2015 Link 09-08-2015 Link 11-08-2015 Link 12-08-2015 Link 13-08-2015 Link 14-08-2015 Link 15-08-2015 Link 16-08-2015 Link 17-08-2015 Link 18-08-2015 Link 19-08-2015… Continue Reading →
ಪತ್ರಿಕಾ ಪ್ರಕಟಣೆ- Press release: 25.9.2015 ಸ್ಪಷ್ಟೀಕರಣ: ಚಾತುರ್ಮಾಸ್ಯದ ಸಮಯದಲ್ಲಿ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ, ಹಾಗೂ ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಆ ಮಾತುಗಳು ಈ ಚಾತುರ್ಮಾಸ್ಯದ ಸಮಯದ್ದಾಗಿರುವುದಿಲ್ಲ, ಕೆಲವರ್ಷಗಳ ಹಿಂದೆ ಹೊಸನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಕೆಲವು ಮಾಧ್ಯಮಗಳಲ್ಲಿ ಶ್ರೀಮಠವನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿರುವ… Continue Reading →
20-09-2015:
ಶ್ರೀಕರಾರ್ಚಿತ ಶ್ರೀ ರಾಮದೇವರಿಗೆ ಗಿರಿನಗರದ ರಾಮಾಶ್ರಮದಲ್ಲಿ “ಸಾಮ್ರಾಜ್ಯ ಪಟ್ಟಾಭಿಷೇಕ” ಸೇವೆಯು ನಡೆಯಲಿದೆ. ಗುರುಬಂಧುಗಳಾದ ತಾವೆಲ್ಲರೂ ಬಂದು ಕಾರ್ಯಕ್ರಮದಲ್ಲಿ ಕೈಜೋಡಿಸಿ, ಗುರುಕೃಪೆಗೆ, ಶ್ರೀರಾಮ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇವೆ.
Sri Samrajya Pattabhisheka – event will be conducted at Sri Ramashrama – Girnagara. All are invited to participate in the event and get blessed.