ಗೋವು ಸೃಷ್ಟಿಯ ಮುಖ್ಯಾಂಗ : ರಾಘವೇಶ್ವರ ಶ್ರೀ ಬೆಂಗಳೂರು: ಮಾನವನ ಪ್ರಾಣ ಹೊರಟುಹೋದರೆ ಉಳಿದ ಅಂಗಾಂಗಗಳು ನಿಷ್ಕ್ರಿಯವಾಗುತ್ತವೆ. ಹಾಗೆಯೇ ಗೋವಿನ ಹತ್ಯೆ ಸರ್ವನಾಶಕ್ಕೆ ಕಾರಣವಾಗುತ್ತದೆ. ಗೋವು ಸೃಷ್ಟಿಯ ಅಂಗ, ಉತ್ತಮಾಂಗ ಮಾತ್ರವಲ್ಲ ಮುಖ್ಯಾಂಗ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿಶ್ಲೇಷಿಸಿದರು. ಮರದಲ್ಲಿ ಕುಳಿತು ಕೊಡಲಿಯಿಂದ ಬುಡವನ್ನು ಕಡಿದು ಸಂಭವಿಸಬಹುದಾದ ಅನಾಹುತದಂತೆ ಗೋ… Continue Reading →
ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳವರಿಂದ ಪತ್ರಿಕಾಗೋಷ್ಠಿ ಗೋಚಾತುರ್ಮಾಸ್ಯ: ಜು.19ರಿಂದ ಸೆ.16ರ ತನಕ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ನಿತ್ಯ ಗೋಸಂಬಂಧಿ ಕಾರ್ಯಕ್ರಮ ಪ್ರತಿಭಾನುವಾರ, ವಿಶೇಷ ದಿನಗಳಂದು ಗೋಕಥಾ ಕಾರ್ಯಕ್ರಮ ಬೆಂಗಳೂರು: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ೨೩ನೆಯ ಚಾತುರ್ಮಾಸ್ಯವು ಗೋಚಾತುರ್ಮಾಸ್ಯವಾಗಿ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆ (19.07.2016-16.09.2016) ಯವರೆಗೆ ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ಸಂಪನ್ನವಾಗಲಿದೆ. ದುರ್ಮುಖನಾಮ ಸಂವತ್ಸರದ ಶ್ರೀಶ್ರೀಗಳವರ… Continue Reading →
7-ಜುಲೈ-2016 : ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಇಂದು ಐತಿಹಾಸಿಕ ಗೋವು-ಸಂತ ಸಮ್ಮೇಳನವು ಯಶಸ್ವಿಯಾಗಿ ನಡೆಯಿತು. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ನಾಡಿನ ಪ್ರಮುಖ ಸಂತರು ಹಾಗೂ ಸ್ವತಃ ಗೋಮಾತೆಯು ವೇದಿಕೆಯನ್ನು ಅಲಂಕರಿಸಿದರು. ಇಂದಿನ ಪ್ರಸಕ್ತ ವಿದ್ಯಮಾನಗಳ ಕುರಿತು ಸಮಾವೇಶವು ಚರ್ಚಿಸಿತು. ಗೋವುಗಳ ಹಾಗೂ ಸಂತರ ಮೇಲಿನ ಆಕ್ರಮಣಗಳನ್ನು ಒಕ್ಕೊರಲಿನಿಂದ ಖಂಡಿಸಿತು…. Continue Reading →
|| ಹರೇರಾಮ || ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದುರ್ಮುಖ ಸಂವತ್ಸರದ ಗೋಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಶ್ರೀ ರಾಮಚಂದ್ರಾಪುರದಮಠದ ಬೆಂಗಳೂರು ಶಾಖೆಯಲ್ಲಿ ಇಂದು ಶ್ರೀಗಳವರು ಅಮೃತಹಸ್ತದಿಂದ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಶಾಸನತಂತ್ರದ ಹಾಗೂ ಗೋಚಾತುರ್ಮಾಸ್ಯ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಗೋ ಚಾತುರ್ಮಾಸ್ಯವು ಗಿರಿನಗರದ ಶ್ರೀಮಠದಲ್ಲಿ ಜುಲೈ 19 ರಿಂದ ಸೆಪ್ಟಂಬರ್ 16ರ ತನಕ ನಡೆಯಲಿದೆ. ಎಲ್ಲರೂ ಬಂದು… Continue Reading →
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಾಜನಂದಿಯಾಗಿ ತನ್ನ ಗಾಂಭೀರ್ಯದಿಂದ ಎಲ್ಲರ ಗಮನ ಸೆಳೆದು ಪ್ರೀತಿ ಗಳಿಸಿದ್ದ ‘ರಾಜನಂದಿ’ ಇಂದು ಬೆಳಿಗ್ಗೆ ಇಹಲೋಕ ತೊರೆದು ಶಿವನ ಪಾದ ಸೇರಿತು. ತುಂಬಾ ಸಾಧುವಾಗಿದ್ದ ಈ ನಂದಿ, ದಿನವೂ ಶ್ರೀ ಮಹಾಬಲೇಶ್ವರ ದೇವರ ಉತ್ಸವದ ಜೊತೆ ಪ್ರದಕ್ಷಿಣೆ ಬರುತ್ತಿತ್ತು . ತನ್ನ ಸಾಧು ನಡವಳಿಕೆಯಿಂದ, ಸದಾ ಜೀವ … Continue Reading →