ಮಂಗಳೂರಿನಲ್ಲಿ ನಡೆದ ನಡೆದ ರಾಮಕಥಾ ಪ್ರವಚನ ಮಾಲಿಕೆಃ
ಮೊದಲನೆ ದಿನದ ಪ್ರವಚನ :
[audio:Ramakatha/Mangalore/Ramakathe-Mangalor_Day1.mp3]
Facebook Comments Box
ಮಂಗಳೂರಿನಲ್ಲಿ ನಡೆದ ನಡೆದ ರಾಮಕಥಾ ಪ್ರವಚನ ಮಾಲಿಕೆಃ
ಮೊದಲನೆ ದಿನದ ಪ್ರವಚನ :
[audio:Ramakatha/Mangalore/Ramakathe-Mangalor_Day1.mp3]
February 21, 2012 at 12:06 PM
ಹರೇ ರಾಮ..
ಸುಮಾರು ದಿನಗಳ ನಂತರ “ಈ – ಮಠ”ದಲ್ಲಿ ಗುರುಗಳ ದನಿ 🙂
ಪ್ರತ್ಯಕ್ಷವಾಗಿ ಕಂಡು ಅನುಭವಿಸಿದ್ದನ್ನು, ಮತ್ತೊಮ್ಮೆ ಕೇಳಿ ಹಸಿರಾಗಿಸಿಕೊಳ್ಳಲು ಅವಕಾಶವಾಯಿತು..
ತುಂಬ ತುಂಬ ಧನ್ಯವಾದಗಳು..
ಅತ್ಯಂತ ಆನಂದದ ಕ್ಷಣಗಳಿವು 🙂
February 21, 2012 at 6:01 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಸುಖವೂ ಅಲ್ಲದ,ದುಃಖವೂ ಅಲ್ಲದ… ಸತ್ಯವೂ ಅಲ್ಲದ,ಮಿಥ್ಯವೂ ಅಲ್ಲದ… ಕನಸೂ ಅಲ್ಲದ,ನನಸೂ ಅಲ್ಲದ… ಮಾತೂ ಇಲ್ಲದ,ಮೌನವೂ ಅಲ್ಲದ… ಆ ರಾಮಲೋಕದಲ್ಲಿ ವಿಹರಿಸುತ್ತಿರುವ ಪರಮಾನಂದ…
February 21, 2012 at 10:19 PM
ಒ೦ದು ನಿಶ್ಚಿತ ದೇಶದಲ್ಲಿ, ಇ೦ತಹುದೇ ಸಮಯದಲ್ಲಿ ರಾಮ ಅಮೃತವನ್ನು ಹ೦ಚುತ್ತಿದ್ದಾನೆ. ಎಲ್ಲರಿಗೂ ಅಲ್ಲಿರಲು ಹೇಗೆ ಸಾಧ್ಯ!? ಆ ಅಮೃತ ಸಿಗಲಿಲ್ಲವಲ್ಲ ಎ೦ಬ ಕೊರಗಿಲ್ಲ ನಮಗೆ.. ಈ ಅ೦ತರ್ಜಾಲ ತಾಣದ ಇರುವಿಕಯಿ೦ದಾಗಿ, ಎಲ್ಲೇ ಇದ್ದರೂ ಗುರುಗಳುಣಬಡಿಸುವ ರಾಮಾಮೃತ ನಮಗೆ ಲಭ್ಯವಾಗುತ್ತಿದೆ.. ದೇಶಕಾಲಗಳ ಬ೦ಧನಗಳು ಅಷ್ಟರ ಮಟ್ಟಿಗೆ ಸಡಿಲಗೊ೦ಡಿವೆ! ಗುರುಗಳ ಕೃಪೆಯಿ೦ದ, ತ೦ತ್ರಜ್ಞಾನದಿ೦ದ!! ಅಂತರ್ಜಾಲದ ಧನಾತ್ಮಕ ಅ೦ಶಗಳಲ್ಲಿ ಇದನ್ನು ಮೀರಿಸುವುದಿನ್ನೇನಿದೆ!?!
February 22, 2012 at 6:23 PM
hareraamaaa,,,,,,
amruthada kelavu haniyaadaruu siguthade,,,,,
February 26, 2012 at 1:33 PM
ನಿಜ…
February 23, 2012 at 11:14 PM
HareRaama,
Ramakathe kelalu thumba khushiyeno haudu adare ondu novendare ,nammellara prithiya samsthana vishranthi illade,hasivina niradikeya parivillade adeshtu dinaratrigalannu kaleyuttiddaro!!!!!!!!!avaranne dandisikondu namage swalpavu shrama kodade amruthavannu unabadisuttiddare.srigalavarige navenu koduttiddeve? uttaravilla….kshamisi gurudeva ee pamararannu.
February 24, 2012 at 4:29 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಹೌದು… ನಾವೆಲ್ಲಾ ಚಿಂತನೆ ಮಾಡಲೇಬೇಕಾದ ವಿಷಯವಿದು… ನಮ್ಮೆಲ್ಲರ ಪ್ರೀತಿಯ ಸಂಸ್ಥಾನ ಹಗಲು ರಾತ್ರಿ ಶ್ರಮವಹಿಸಿ ಅಮೃತವನ್ನುಣಿಸುತ್ತಿದ್ದರೂ ಅಮೃತವನ್ನುಂಡ ನಾವು ಹಾಯಾಗಿ ನಿದ್ದೆ ಮಾಡುತ್ತಿದ್ದೇವೇನೋ… ಅನ್ನಿಸುತ್ತದೆ…