ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು..
ಉದ್ದೇಶ ; ಗೋರಕ್ಷೆ,ಗ್ರಾಮರಕ್ಷೆ..
ವ್ಯಾಪ್ತಿ ; ಸಂಪೂರ್ಣ ಭಾರತ ದೇಶ
ದೂರ ; ೨೦,೦೦೦ ಕಿಲೋಮೀಟರ್ ಗಳು
ಪ್ರಾರಂಭ ; ಕುರುಕ್ಷೇತ್ರ
ಸಮಾಪನ ; ನಾಗಪುರ
Facebook Comments Box
Vishwamangala gou-gramayaatraa
ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು..
ಉದ್ದೇಶ ; ಗೋರಕ್ಷೆ,ಗ್ರಾಮರಕ್ಷೆ..
ವ್ಯಾಪ್ತಿ ; ಸಂಪೂರ್ಣ ಭಾರತ ದೇಶ
ದೂರ ; ೨೦,೦೦೦ ಕಿಲೋಮೀಟರ್ ಗಳು
ಪ್ರಾರಂಭ ; ಕುರುಕ್ಷೇತ್ರ
ಸಮಾಪನ ; ನಾಗಪುರ
November 7, 2009 at 11:32 AM
||ಹರೇ ರಾಮ||
ವಂದೇ ಗೋ ಮಾತರಂ
ವಿಶ್ವಮಂಗಳ ಗೋಗ್ರಾಮ ಯಾತ್ರೆಯು ನವಂಬರ್ ೩೦ ರಿಂದ ಡಿಸೆಂಬರ್ ೬ ರವರೆಗೆ ಕರ್ನಾಟಕದಲ್ಲಿ ಸಂಚರಿಸಲಿದೆ.
November 9, 2009 at 4:51 PM
ಯಾವ ಯಾವ ದಿನಗಳಲ್ಲಿ ಎಲ್ಲಿ ಎಲ್ಲಿ ಯಾತ್ರೆ ?? ಯಾತ್ರೆಯ ಮಾರ್ಗ ಕರ್ನಾಟಕದಲ್ಲಿ ಹೇಗೆ ?? ದಯಮಾಡಿ ತಿಳಿಸಿ.
November 10, 2009 at 10:37 AM
hare rama
any detailes plz see the web site http://www.gougram.org
November 11, 2009 at 5:05 PM
||ಹರೇ ರಾಮ ||
ವಂದೇ ಗೋಮಾತರಂ
ವಿಶ್ವ ಮಂಗಳ ಗೋಗ್ರಾಮ ಯಾತ್ರೆಯು ಇಂದು ಬೆಳಿಗ್ಗೆ ಆಂಧ್ರ ಪ್ರದೇಶದ ಮಾರ್ಗವಾಗಿ ದಕ್ಷಿಣ ಭಾರತಕ್ಕೆ ಆಗಮಿಸಿದೆ.
November 16, 2009 at 5:15 PM
ಹರೇ ರಾಮ
ವಂದೇ ಗೋಮಾತರಂ
ವಿಶ್ವ ಮಂಗಳ ಗೋಗ್ರಾಮ ಯಾತ್ರೆಯ ಪ್ರಮುಖ ಹಂತವಾದ ಸಹಿ ಸಂಗ್ರಹಣೆಯ ಮನವಿಯನ್ನು ಗೋಗ್ರಾಮ ಯಾತ್ರೆಯ ವೆಬ್ ಸೈಟ್ ನಲ್ಲಿ ನೀಡಲಾಗಿದೆ. ಅದರ ಲಿಂಕ್ ಕೆಳಗಿನಂತೆ ಇದೆ.
http://eng.gougram.org/signature-campaign-for-the-welfare-of-indian-cows/
November 20, 2009 at 11:53 AM
ಹರೇ ರಾಮ
ವಂದೇ ಗೋ ಮಾತರಂ
ವಿಶ್ವ ಮಂಗಳ ಗೋ ಗ್ರಾಮ ಯಾತ್ರೆಯು ಇಂದು ಅಂಧ್ರಪ್ರದೇಶ ರಾಜ್ಯದಿಂದ ಕಾಚೀಪುರಂನ, ಚೆನೈನ ಮೂಲಕ ತಮಿಳುನಾಡು ರಾಜ್ಯವನ್ನು ಪ್ರವೇಶ ಮಾಡಲಿದೆ.
September 3, 2010 at 2:48 PM
To
Shri Shri Raghaveshwara bharathi swamiji,
With your blessings and Shri Lord Rama’s blessings I think I can do some good work.
I have created a page “SAVE THE HOLY COW” in Facebook.Can you please give some suggestion and details of “Amruthadhara” goshala at Hosanagara alongwith photos.Guruji please go through the below link if time permits.I also created “SAVE THE HOLY COW” cause.
http://www.facebook.com/pages/Save-the-Holy-Cow/139837616047454
Sowmya Bhat
Chennai