ಮೂರೂರು (ಕುಮಟಾ), ಕರ್ನಾಟಕ:
ಮೂರೂರಿನಲ್ಲಿ ನಡೆಯುತ್ತಿರುವ ರಾಮಕಥಾ ಕಾರ್ಯಕ್ರಮದ ಎರಡನೇ ದಿನವಾದ ಇಂದು ಕೇಳುಗರ ಮನಸೂರೆಗೊಂಡಿದ್ದತ್ತು. ಶ್ರೀಗಳ ಅಮೋಘ ವಾಗ್ಝರಿಯು ಶಿಷ್ಯಸಾಗರದ ಮನಸ್ಸನ್ನು ಹಿಡಿದಿಟ್ಟಿತ್ತು.
ಇಂಪಾದ ಹಾಡುಗಳು, ಸೊಂಪಾದ ರೂಪಕಗಳು ಅತಿರಂಜಿತವಾಗಿದ್ದವು.
ಫೋಟೋಗಳು ಇಲ್ಲಿವೆ:
- ನೀರ್ನಳ್ಳಿ ಗಣಪತಿಯವರ ಕೈಯ್ಯಲ್ಲರಳಿದ ಗಣಪತಿ
Facebook Comments Box
December 12, 2012 at 11:18 PM
ರಾಮಕಥಾ ಕೇಳುವ ಪುಣ್ಯ ಜನ್ಮ ಜನ್ಮಾಂತರದ ಪುಣ್ಯದ ಫಲವೇ ಸರಿ.
December 12, 2012 at 11:20 PM
ರಾಮಕಥಾ ಕೇಳುವ ಪುಣ್ಯ ಜನ್ಮ ಜನ್ಮಾಂತರದ ಪುಣ್ಯ.
December 19, 2012 at 5:53 PM
hareraama ,,,,, khandithaaa ,,,,
a punya sikkidavarellaaruuuu punya punya punya punyavantharuuuu
December 12, 2012 at 11:32 PM
ಹರೆ ರಾಮ…. ಚೆನ್ನಾಗಿದೆ..
April 6, 2013 at 11:35 AM
ದಯವಿಟ್ಟು ಮೂರೂರಿನ ರಾಮಕಥೆಯ audio ಹಾಕಿ…