ದುಷ್ಟತನವ ಮೆಟ್ಟಿ ನಿಲುವ ಸಾಮರ್ಥ್ಯವ ನೀಡೆಮಗೆ..
ನಮ್ಮೊಳಗಿನ ಕತ್ತಲೆಯಲ್ಲಿ ಮನೆ ಕಟ್ಟಿ ಮೆರೆವ ರಾಕ್ಷಸರನ್ನು, ಶಕ್ತಿಯಾಗಿ ಚಾಮುಂಡಿಯಾಗಿ ದುರ್ಗೆಯಾಗಿ ನಾಶಗೊಳಿಸಲು ಬಾಮ್ಮಾ..
“ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ”
ಎಷ್ಟು ಕಾಲ ಈ ಕತ್ತಲು-ನೋವು.. ಒಮ್ಮೆ ಬಂದು treatment ಕೊಡಬಾರದೇ?
ಒಂದು ಕ್ಷಣ ನೀಬಂದು ನಿಂದರೆ ಸಾಕು.. ಬದುಕಿಡೀ ನವರಾತ್ರಿ-ಶುಭರಾತ್ರಿ…
October 5, 2011 at 1:48 PM
॥ಹರೇ ರಾಮ॥
” ದುಷ್ತತನವ ಮೆಟ್ಟಿ ನಿಲ್ಲುವ ಸಾಮರ್ಥ್ಯವ ನೀಡೆನಮೆಗೆ….”
ಹಟ್ಟಿ ತುಂಬ ಹಸುವ ಕಟ್ಟುವ …
ಸಾರ್ಥಕ ನಂದಿ ವರ್ಷಾಚರಣೆಯತ್ತಮ್ಮ ನಡೆಸು…..
ನವರಾತ್ರಿ ಶ್ರೀಗುರು ಅನುಗ್ರಹದ ಶುಭರಾತ್ರಿಗಳನ್ನೇ… ತರಲಿ.
October 5, 2011 at 7:28 PM
ದುಷ್ಟತನವ ಮೆಟ್ಟಿ ನಿಲುವ ಸಾಮರ್ಥ್ಯವ ನೀಡೆಮಗೆ..
ನಮ್ಮೊಳಗಿನ ಕತ್ತಲೆಯಲ್ಲಿ ಮನೆ ಕಟ್ಟಿ ಮೆರೆವ ರಾಕ್ಷಸರನ್ನು, ಶಕ್ತಿಯಾಗಿ ಚಾಮುಂಡಿಯಾಗಿ ದುರ್ಗೆಯಾಗಿ ನಾಶಗೊಳಿಸಲು ಬಾಮ್ಮಾ..
“ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ”
ಎಷ್ಟು ಕಾಲ ಈ ಕತ್ತಲು-ನೋವು.. ಒಮ್ಮೆ ಬಂದು treatment ಕೊಡಬಾರದೇ?
ಒಂದು ಕ್ಷಣ ನೀಬಂದು ನಿಂದರೆ ಸಾಕು.. ಬದುಕಿಡೀ ನವರಾತ್ರಿ-ಶುಭರಾತ್ರಿ…
October 6, 2011 at 6:50 AM
ದಿವ್ಯತೆಗಳ ನವ್ಯತೆ.. ಭವ್ಯ ಭವಾನಿಯ ದಿವ್ಯ ದರ್ಶನ.
.
ಶ್ರೀ ಗುರುಭ್ಯೋ ನಮಃ