Author Info@HareRaama.in

24.01.2011

ಸೂರ್ಯೊದಯ 7.01 ಸೂರ್ಯಾಸ್ತ 6.22 ಪಕ್ಷ-ಕೃಷ್ಣ ತಿಥಿ-ಪಂಚಮಿ ಭಿಕ್ಷಾಸೇವೆ -ನಾರಾಯಣ ಶಾಸ್ತ್ರಿ ಭುಚ್ಚನ್ ಕರ್ಕಿ 11.30 ರಿಂದ 12.30 ಸಭೆ ಮಂತ್ರಾಕ್ಷತೆ. 12.30 ರಿಂದ 12.50 ಪ್ರಯಾಣ ಮತ್ತು ಭೇಟಿ ಬುಚ್ಚನ್ ಶಾಸ್ತ್ರಿಗಳ ಮನೆಗೆ  12.55 ರಿಂದ 1.20 ಪ್ರಯಾಣ ಮತ್ತು ಭೇಟಿ ದೈವಜ್ನ ಮಠ ಕರ್ಕಿ. ಮುಕ್ಕಾಂಗೆ ಪ್ರಯಾಣ ಮುಕ್ಕಾಂ-ಹವ್ಯಕ ಭವನ ಶಿವಮೊಗ್ಗ 4.50 ರಿಂದ 6.00… Continue Reading →

23.01.2001

ಸೂರ್ಯೊದಯ 7.01 ಸೂರ್ಯಾಸ್ತ 6.21 ಪಕ್ಷ-ಕೃಷ್ಣ ತಿಥಿ-ಚತುರ್ಥಿ ಭಿಕ್ಷಾಸೇವೆ- ವೆಂಕಟರಮಣ ವಾಸುದೇವ ಹೆಗಡೆ(ಪುಟ್ಟು ಹೆಗಡೆ) 11.30 ರಿಂದ 11.50- 1008 ಕಾಯಿ ಗಣಹವನ ಪೂರ್ಣಾಹುತಿ ಯಲ್ಲಿ ಸಾನ್ನಿದ್ಯ 11.50 ರಿಂದ 2.15 – ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು, ಕವಲಕ್ಕಿ ಭೇಟಿ ಮತ್ತು ಸಭೆ 3.15 ರಿಂದ 3.40- ನಾರಾಯಾಣ ಗಣಪತಿ ಹೆಗಡೆ (ಗೊಪಿ) ಕೆಳಗಿನಕೆರಿ, ಹಡಿನಬಾಳ ಮನೆ ಭೇಟಿ 3.45 ರಿಂದ 4.30- ಭೇಟಿ ನಾಗಪ್ಪ… Continue Reading →

ಮುಜುಂಗಾವು ಶ್ರೀಭಾರತೀ ವಿದ್ಯಾಪೀಠ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವಾರ್ಷಿಕೋತ್ಸವದ ಆಮಂತ್ರಣ

ಗೋಮಾತಾ ತುಲಾಭಾರ – ಗೋಸಂಸತ್ತು ಕಾರ್ಯಕ್ರಮಗಳು

ದೇಶ:  ಶ್ರೀ ಶಂಕರ ಸದನ, ಶ್ರೀ ಭಾರತೀ ಸದನ – ಪೆರ್ಲ ಕಾಲ: ವಿಕೃತಿ ಸಂವತ್ಸರದ ಮಕರ ಮಾಸ ೨೦ ಹಾಗೂ ೨೧ ದಿನಾಂಕ: 03-02-2011 ಹಾಗೂ 04-02-2011

ಗೋಮಾತಾ ತುಲಾಭಾರ – ಆಮಂತ್ರಣ

22.01.2011

ಸೂರ್ಯೋದಯ 7.00 ಸೂರ್ಯಾಸ್ತ 6.21 ಪಕ್ಷ -ಕೃಷ್ಣ ತಿಥಿ-ತದಿಗೆ ಭಿಕ್ಷಾಸೇವೆ-ಜಿ ಜಿ ಭಟ್ಟ, ಹೊನ್ನಾವರ 11.30 ರಿಂದ 1.30 ಫಲಸರ್ಪಣೆ, ಪ್ರವಚನ ಕಗ್ಗದ ಪದ್ಯದಮೆಲೆ, ಮಂತ್ರಾಕ್ಷತೆ ಎಸ್ ಆರ್ ಹೆಗಡೆ, ಹೊನ್ನಾವರ ಮನೆ ಭೇಟಿ ಶ್ರಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಭೆಯಲ್ಲಿ ಸಾನಿಧ್ಯ @ ಗುಣವಂತೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ವೆಂಕಟರಮಣ ಹೆಗಡೆ ಕವಲಕ್ಕ್ಕಿ( ಪುಟ್ಟು ಹೆಗಡೆ)

ರಾಮಾಯಣ – ಸಾರ ಸೌಂದರ್ಯ

  ರಾಜಸ್ಠಾನದ ಜೋಧಪುರದಲ್ಲಿ,ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬಂದ ರಾಮಕಥಾ ಪ್ರವಚನ ಮಾಲಿಕೆ. [audio:Ramakatha/Raamayan-ka-Avataar.mp3]

ಶ್ರೀಗಳ ಅಶೀರ್ವಚನ – 15.ಜನವರಿ.2011

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಕನ್ಯಾನದಲ್ಲಿ ಅನುಗ್ರಹಿಸಿದ ಆಶೀರ್ವಚನ. [audio:DailyPravachana/January_2011/Ashirvachana_at_Kanyana_Dambe_Bheema_Shastry_Kanyana-bayaru__Valaya_15-Jan-2011.mp3]

21.01.2011

ಸೂರ್ಯೋದಯ 7.00 ಸೂರ್ಯಾಸ್ತ 6.20 ಪಕ್ಷ-ಕೃಷ್ಣ ತಿಥಿ–ಬಿದಿಗೆ ಭಿಕ್ಷಾಸೇವೆ–ಹೊಸಾಕುಳಿ ಗ್ರಾಮಸ್ಥರಿಂದ 11.30 ರಿಂದ 12.00 ಬ್ರಹ್ಮಕಲಶಾಭಿಷೇಕ ದಲ್ಲಿ ಸಾನ್ನಿದ್ಯ 12.00 ರಿಂದ 2.30 ಪಲಸಮರ್ಪಣೆ, ತೀರ್ಥ,ಸಭೆ, ಮಂತ್ರಾಕ್ಷತೆ ಪ್ರಸಾದ ಭಟ್ಟ ಹಡಿನಬಾಳ ಇವರ ಮನೆಗೆ ಭೇಟಿ ಮುಕ್ಕಾಂಗೆ ಪ್ರಯಾಣ ಮುಕ್ಕಾಂ–ಜಿ ಜಿ ಭಟ್ಟ ಪ್ರಭಾತ ನಗರ, ಹೊನ್ನಾವರ

ಸುದ್ದಿ ಬಿಡುಗಡೆ: ದೇವಸ್ಥಾನ ಮನಸ್ಸನ್ನು ಶುದ್ಧಗೊಳಿಸುವ ಮಾಧ್ಯಮ: ರಾಘವೇಶ್ವರ ಶ್ರೀ

ಜನವರಿ ಸುದ್ದಿ ಬಿಡುಗಡೆ: ದೇವಸ್ಥಾನ ಮನಸ್ಸನ್ನು ಶುದ್ಧಗೊಳಿಸುವ ಮಾಧ್ಯಮ: ರಾಘವೇಶ್ವರ ಶ್ರೀ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑