Author Info@HareRaama.in

ಕುಮಟಾ ಮತ್ತು ಕಾಂಚನ ರಾಮಕಥೆಯ ಕೆಲವು ಹಾಡುಗಳು…

Title Play Download Duniya_Chalena [audio:Ramakatha/Songs/Duniya_Chalena.mp3] Link Ene_Kodali [audio:Ramakatha/Songs/Ene_Kodali.mp3] Link Gouve_Belesida [audio:Ramakatha/Songs/Gouve_Belesida.mp3] Link Govinda_Bal_Govinda [audio:Ramakatha/Songs/Govinda.mp3] Link Svargadinda_Ilidu [audio:Ramakatha/Songs/Svargadinda_Ilidu.mp3] Link

ಶ್ರೀ ಪ್ರವಾಸ – ಜನವರಿ 2014

Tour programme of Shrimajjagadgurushankaracharya Shree Shree Raghaveshwarabharathi Swamiji of Shri Ramachandrapura Math for the Month of January -2014 Date Place of Halt 01/1/2014  Chikkamagalooru 02/1/2014  Ramashrama, Bangalore 03/1/2014  Ramashrama, Bangalore 04/1/2014  Ramashrama, Bangalore 05/1/2014  Ramashrama, Bangalore 06/1/2014  Ramashrama, Bangalore 07/1/2014… Continue Reading →

ಹೊಸನಗರ ಶ್ರೀ ರಾಮಚಂದ್ರಾಪುರ ಮಠ : ಯೋಜನೆಗಳ ಪಕ್ಷಿನೋಟ (Flash)

ಹೊಸನಗರದಲ್ಲಿ ನಡೆದ, ನಡೆಯುತ್ತಿರುವ, ನಡೆಯಲಿರುವ ಕಾರ್ಯಯೋಜನೆಗಳ ವಿವರ – ಫ್ಲಾಶ್ ನಲ್ಲಿ. ಆಯಾ ಸ್ಥಳಗಳಲ್ಲಿ ಕ್ಲಿಕ್ಕಿಸಿ ವಿವರಗಳನ್ನು ತಿಳಿಯಿರಿ. Note: Adobe Flash Player is required to play the SWF animations. Please download from here if your computer doesn’t have.

ಜ್ಞಾನಸುಮ 25: “ಕೌಟಿಲ್ಯನ ಅರ್ಥಶಾಸ್ತ್ರ” – ವಿದ್ವಾನ್ ಗಂಗಾಧರ ವಿ. ಭಟ್ಟ, ಅಗ್ಗೆರೆ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

27/12/2013 : ಕಾಂಚನ ರಾಮಕಥಾದ ಮೂರನೇ ದಿನದ ಕೆಲವು ಪೋಟೋಗಳು…

26/12/2013 : ಕಾಂಚನ ರಾಮಕಥಾದ ಎರಡನೇ ದಿನದ ಕೆಲವು ಪೋಟೋಗಳು…

ಕುಮಟಾ ಗೋಕಥಾ : ಡಿಸೆಂಬರ್ 15-19, 2013 : ಧ್ವನಿ ಸುರುಳಿಗಳು (Audio)

Day (Date) Parts Audio

ಜ್ಞಾನಸುಮ 24: “ನ್ಯಾಯದರ್ಶನ” – ವಿದ್ವಾನ್ ರಾಜೇಶ್ವರಶಾಸ್ತ್ರಿ ಜೋಶಿ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

22 – ಡಿಸೆಂಬರ್ 2013: ನೀರ್ಚಾಲು “ಮಹಾಜನ”ಕ್ಕೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಭೇಟಿ

23 ಕ್ಕೆ ನಡೆಯುವ “ಸಮಾರೋಪ ಸಮಾರಂಭ” ಸಭಾಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ತೈಸಲಿದ್ದಾರೆ;

15-ಡಿಸೆಂಬರ್-2013: ಕುಂಬಳೆ – ವಲಯ ಕುಂಕುಮಾರ್ಚನೆ, ಸಭಾಕಾರ್ಯಕ್ರಮ

ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಕೋಡಿಮೂಲೆ ಮಹಾಲಿಂಗಭಟ್, ಕೋಂಗೋಟ್ ಗಣಪತಿಭಟ್, ಡಾ||ಡಿ.ಪಿ.ಭಟ್, ಮೊದಲಾದ ಮಹನೀಯರೂ ಉಪಸ್ಥಿತರಿದ್ದರು.
ರಾಮಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑