Author Info@HareRaama.in

ಮಹಾರುದ್ರಾಭಿಷೇಕ ಚೊಕ್ಕಾಡಿ – ಭಾಗ 2

ಮಹಾರುದ್ರಾಭಿಷೇಕ ಚೊಕ್ಕಾಡಿ – ಭಾಗ 1

ಗೋವಿಶ್ವ-೫

ಗೋ ವಿಶ್ವ ಇ-ಪತ್ರಿಕೆಯ ೫ನೆಯ ಸಂಚಿಕೆ. ಈ ಸಂಚಿಕೆಯಲ್ಲಿ: ಗುರು ಸಂದೇಶ ಮಾಸದ ಗೋವು – ಹಳ್ಳಿಕಾರ‍್ ಲಲಿತ ಪ್ರಬಂಧ – ಕೊಟ್ಟಿಗೆ ರೈತರ ಆತ್ಮಹತ್ಯೆ ತಡೆಗೆ ಉಪಯ – ಗೋ ಆಧಾರಿತ ಕೃಷಿ ಬ್ರೆಜಿಲ್‌ನಲ್ಲಿ ಗಿರ‍್ ತಳಯ ಹಸುವಿನ ಮೇಲ್ಮೆ go-vishva-knd-05

“ಸದ್ಗುರು ಸಂಕೀರ್ತನ” ಧ್ವನಿಮುದ್ರಿಕೆ (ಸಿ.ಡಿ)

ಸದ್ಗುರು ಸಂಕೀರ್ತನ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕುರಿತ ಭಜನಾಕಮಲಗಳು ಸ್ಫೂರ್ತಿ, ಸಾಹಿತ್ಯ, ವಾಚನ: ಡಾ. ಜಿ.ಜಿ.ಶಾಸ್ತ್ರಿ ಗಾಯನ: ಹಾಡಿನ ಕಮಲಕ್ಕ ಸಾಹಿತ್ಯ: ಶ್ರೀ ವೆಂ.ಭ.ವಂದೂರು, ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ, ಶ್ರೀಮತಿ ಸರಸ್ವತಿ ಪಿ. ಭಟ್ಟ ಸಂಗೀತ ನಿರ್ವಹಣೆ: ಭರತ್ ಬಿ.ಜೆ. ಹಿನ್ನೆಲೆ ಸಂಗೀತ: ಶ್ರೀ ರಮೇಶಕುಮಾರ್ ಜಿ.ಎಲ್. (ಕೊಳಲು), ಶ್ರೀಮತಿ ಶೃತಿ ಕಾಮತ್… Continue Reading →

04.06.2011

ಸೂರ್ಯೋದಯ ೬-೦೫ ಸೂರ್ಯಾಸ್ತ ೬-೫೦ ಪಕ್ಷ-ಶುಕ್ಲ ತಿಥಿ-ತದಿಗೆ ಭಿಕ್ಷಾಸೇವೆ -ಶ್ರಿನಿಧಿ ಭಟ್ಟ ರಾಜಾಮಲ್ಲೇಶ್ವರ ವಲಯ ೧೧-೩೦ ರಿಂದ ೧೧-೩೦ ರ ವರೆಗೆ ಯಾಗದ ಪೂರ್ಣಾಹುತಿ,ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ,ಮಂತ್ರಾಕ್ಷತೆ. ೨-೩೦ ರಿಂದ ೫-೦೦ “ಹರೇರಾಮ ಸಂವಾದ” ಕಾರ್ಯಕ್ರಮ ಹಾಗೂ ಕಮಲಕ್ಕ ಹಾಡಿದ ಸಿಡಿ ಬಿಡುಗಡೆ

ಶ್ರೀ ಪ್ರವಾಸ ಜೂನ್ 2011

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಮೇ ತಿಂಗಳ ಪ್ರವಾಸದ ವಿವರ ಸೂಚನೆ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ 1.6.2011 Shri Ramashrama, Girinagar,Bangalore. 080-26721510 2.6.2011 Shri Ramashrama, Girinagar, Bangalore. 080-26721510 3.6.2011 Shri Ramashrama, Girinagar, Bangalore. 080-26721510 4.6.2011 Shri Ramashrama, Girinagar, Bangalore. 080-26721510 5.6.2011 Shri Ramashrama,… Continue Reading →

01.06.2011

ಸೂರ್ಯೋದಯ -೬.೦೫ ಸೂರ್ಯಾಸ್ತ ೬.೪೯ ಪಕ್ಷ-ಕೃಷ್ಣ ತಿಥಿ-ಅಮವಾಸ್ಯೆ ಭಿಕ್ಷಾಸೇವೆ-ಪ್ರಕಾಶ್ ರೆಡ್ದಿ ಬೆಂಗಳೂರು ಸರ್ವಾಲಂಕೃತ ರಾಮದೇವರಿಗೆ ಅಷ್ಟ್ಟಾವಧಾನ ಸೇವೆ ೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ ,ಆಶೀರ್ವಚನ,ಮಂತ್ರಾಕ್ಷತೆ. ೨.೩೦ ರಿಂದ ೪.೧೫ ಪ್ರಯಾಣ ಮತ್ತು ಭೇಟಿ- ಜಯಗೋವಿಂದ(ಶಾರದಕ್ಕ) ಗಿರಿನಗರ ಇವರ ಮನೆ ಮುಕ್ಕಾಂ-ಶ್ರೀರಾಮಾಶ್ರಮ ಗಿರಿನಗರ ಬೆಂಗಳೂರು

30.05.2011

ಸೂರ್ಯೋದಯ- 06.05 ಸೂರ್ಯಾಸ್ತ -06.48 ಪಕ್ಷ-ಕೃಷ್ಣ ತಿಥಿ-ತ್ರಯೋದಶಿ(ಪಕ್ಷಪ್ರದೋಷ:) ಭಿಕ್ಷಾಸೇವೆ-ಸೂರ್ಯನಾರಾಯಣ ಭಟ್ಟ ಸಾಗರ 11.15 ರಿಂದ 12.30 ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ. ಪ್ರಯಾಣ ಬೀರೂರು ಮಹಾಬಲ ರಾವ್ ಇವರ ಮನೆಗೆ, ಸಾಯಂಕಾಲ ಪೂಜೆ ಪೂರೈಸಿ ಬೆಂಗಳೂರಿಗೆ ಪ್ರಯಾಣ ಮುಕ್ಕಾಂ-ವೆಂಕಟೇಶ್ ರೆಡ್ಡಿ (ಕಲ್ಯಾಣ ನಗರ)ಬೆಂಗಳೂರು

ಶ್ರೀಗಳ ಆಶೀರ್ವಚನ-ಅಮೃತಧಾರಾ ಗೋಶಾಲೆ,ಶೀರೂರು

ಭಟ್ಕಳ ತಾಲ್ಲೂಕಿನ ಶೀರೂರಿನ ಅಮೃತಧಾರಾ ಗೋಶಾಲೆಯಲ್ಲಿ, ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ. [audio:DailyPravachana/shirooru_27_05_2011.mp3]

28.05.2011

ಸೂರ್ಯೋದಯ-6.05 ಸೂರ್ಯಾಸ್ತ-6.47 ತಿಥಿ-ಏಕಾದಶಿ ಪಕ್ಷ-ಕೃಷ್ಣ 12.00 ರಿಂದ ಚಾತುರ್ಮಾಸ್ಯ ಸಮಯದ ರಾಮಕಥಾ ಕುರಿತು ಮೀಟಿಂಗ್ ಮುಕ್ಕಾಂ-ಬೊಮ್ಮಾರು ನಾರಾಯಣ ಹೆಗಡೆ ಮೇಲಿನಮಣ್ಣಿಗೆ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑