ಶ್ರೀಕ್ಷೇತ್ರ ಗೋಕರ್ಣದ ಅಶೋಕವನದಲ್ಲಿ ಪ್ರಾರಂಭಗೊಂಡ ೧೮ನೇ ಚಾತುರ್ಮಾಸ್ಯದ ವ್ರತ ಸಂಕಲ್ಪ ಕಾರ್ಯಕ್ರಮದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/Chaturmasa_ashokavana_vyasa poojee_15_7_2011.mp3]
Facebook Comments Box
July 22, 2011 at 8:09 AM
ಸರಿ.
ಬದ್ಧ:)
July 22, 2011 at 10:49 AM
ನಮ್ಮ ಮನೆಯಲ್ಲಿ ಸುಮಾರು ೨ ವರ್ಷದಿಂದ ಆದಷ್ಟು ಸಾವಯವ ಉಪಯೋಗಿಸುವುದು. ಆರೋಗ್ಯದಲ್ಲಿ ವ್ಯತ್ಯಾಸ ಗೊತ್ತಾಗುತ್ತದೆ. ತುಂಬಾ ಸುಧಾರಣೆ ಇದೆ.
July 26, 2011 at 8:58 PM
ಹರೇ ರಾಮ ತಂಡಕ್ಕೆ,
ನೀವು ಚಾತುರ್ಮಾಸ್ಯದ ಕಾರ್ಯಕ್ರಮಗಳ ವ್ಯವಸ್ಥೆಯಲ್ಲಿ ವ್ಯಸ್ತರಾಗಿರುವುದು ತಿಳಿದಿದೆ..
ಆದರೂ ದಯವಿಟ್ಟು,
ದಿನಕ್ಕೆ ಒಂದಾದರೂ ಚಾತುರ್ಮಾಸ್ಯದ ವರದಿಯೋ/ಚಿತ್ರವೋ/ಪ್ರವಚನವೋ ಏನಾದರೂ ಒಂದನ್ನು ನೀಡುವಿರೇ…?
July 30, 2011 at 9:24 PM
ಹರೇ ರಾಮ