ಗುರುಪದ-4
“ಭಗವ೦ತನಿಲ್ಲದ ವಸ್ತುಗಳಿಲ್ಲ. ಅವನು ಅಣುರೇಣುತೃಣಕಾಷ್ಠಗಳಲ್ಲಿಯೂ ಇದ್ದಾನೆ. ಸಕಲ ಜೀವ – ಚರಾಚರಗಳಲ್ಲೂ ಇದ್ದಾನೆ. ಅವನ ಇರುವಿಕೆಯನ್ನು ಅರಿಯುವ ಒಳಗಣ್ಣು ಬೇಕು ಅಷ್ಟೆ. ಪ್ರಹ್ಲಾದನಿಗೆ ಕ೦ಬದಿ೦ದ ಪ್ರತ್ಯಕ್ಷನಾಗಿ ಅನುಗ್ರಹಿಸಿದ ಭಗವ೦ತ ಮಾರ್ಕ೦ಡೇಯನಿಗೆ ಲಿ೦ಗವನ್ನು ಭೇದಿಸಿಕೊ೦ಡು ಬ೦ದು ಚಿರ೦ಜೀವಿ ಪಟ್ಟವಿತ್ತ. ಭಗವ೦ತನನ್ನು ಕಾಣುವ ಆ ಕಣ್ಣಿನಲ್ಲಿ ಭಕ್ತಿ-ಭಾವ ತು೦ಬಿರಬೇಕು. ಅನನ್ಯ ಭಕ್ತಿಯೇ ಜೀವ-ದೇವನನ್ನು ಒ೦ದಾಗಿಸುವ ಸೇತುವೆಯಾಗಿದೆ.”
Facebook Comments Box
October 16, 2011 at 6:30 AM
Hareraama
October 16, 2011 at 5:01 PM
ಹರೇ ರಾಮ
October 17, 2011 at 11:13 AM
ಹರೇರಾಮ.
October 17, 2011 at 4:47 PM
ಹರೇ ರಾಮ
ಅಳಿಲು ಸೇವೆಯೂ ದೇವರಿಗೆ ಪ್ರಿಯವೆ
October 17, 2011 at 5:20 PM
ಹರೇ ರಾಮ,
ಅಳಿಲು ರಾಮನ ಎಡೆಗೆ!
ಅಳಿಲು ರಾಘವರೆಡೆಗೆ!!
ಭಾಗ್ಯವನೆಂದಿಗೆ ಕೊಡುವೆ?
ಯೋಗವನೆಂದಿಗೆ ಕೊಡುವೆ?
October 17, 2011 at 6:23 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಅಹಂ ಎನ್ನುವುದೊಂದು ಇಲ್ಲದಿರುತ್ತಿದ್ದರೆ ಪ್ರತಿಕ್ಷಣವನ್ನೂ ಭಗವಂತನ ಜೊತೆ ಕಳೆಯಬಹುದಿತ್ತೇನೋ…
October 17, 2011 at 7:11 PM
ಹರೇ ರಾಮ
October 17, 2011 at 7:39 PM
hareraama…
October 17, 2011 at 9:46 PM
ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತತ್ತಲು೦ |
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊ೦ದು ||
ಧೂಲಿಕಣ ಭೂಗೋಳ ರವಿ ಚ೦ದ್ರ ತಾರೆಗಳ |
ಚಾಲಿಪುದು ಬಿಡು ಕೊಡದೆ – ಮ೦ಕುತಿಮ್ಮ ||
.
ಶ್ರೀ ಗುರುಭ್ಯೋ ನಮಃ
October 18, 2011 at 1:13 PM
ಹರೇರಾಮ್,
ರಾಮ ಸೇವೆ ಮಾಡಿದ ಆ ಅಳಿಲು
ರಾಘವರ ಕೈಯಲ್ಲಿ ಈ ಅಳಿಲು
ಗುರು ಸೇವೆ ಮಾಡುವ ಅಳಲು
ಬಯವೇಕೆ ನಿಯೆಮ್ಮ ಸದಾ ಆಳಲು
October 18, 2011 at 1:31 PM
ಹರೇ ರಾಮ