Page 120 of 292

5- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಶ್ರೀ ಬಂಗಾರಡ್ಕ ರಾಮಕೃಷ್ಣ ಭಟ್ ಮತ್ತು ಮಕ್ಕಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 5.9.2013, ಗುರುವಾರ ಇಂದಿನ ದಿನ ಶ್ರೀ ಬಂಗಾರಡ್ಕ ರಾಮಕೃಷ್ಣ ಭಟ್ ಮತ್ತು ಮಕ್ಕಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ರಾಮಾದಿ ಪೂಜೆಗಳನ್ನು ಮಾಡಿದ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಗಣಪತಿ ಹವನ ನವಗ್ರಹ ಶಾಂತಿ ಕುಜರಾಹು ದಶಾ ಸಂಧಿ ಶಾಂತಿ, ಕನ್ಯಾಸಂಸ್ಕಾರ ಹವನ(೨),… Continue Reading →

4- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಡಾ. ರಾಮಚಂದ್ರ ಭಟ್ ಮುದ್ರಜೆ ಕುಟುಂಬದವರಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 4.9.2013, ಬುಧವಾರ ಇಂದು ಡಾ. ರಾಮಚಂದ್ರ ಭಟ್ ಮುದ್ರಜೆ ಕುಟುಂಬದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಮುದ್ರಜೆ ಕುಟುಂಬದವರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಧನ್ವಂತರಿ ಪೂಜೆ, ಗಣಪತಿ ಹವನ, ಸರ್ವರೋಗಹರ ಶಾಂತಿ, ರಾಮಾಯಣ ಪಾರಾಯಣ,… Continue Reading →

3- ಸೆಪ್ಟೆಂಬರ್-2013: ಶ್ರೀರಾಮಚಂದ್ರಾಪುರಮಠದ ದಿಗ್ದರ್ಶಕ ಮಂಡಳಿಯಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ3.9.2013, ಮಂಗಳವಾರ ಇಂದು ಶ್ರೀರಾಮಚಂದ್ರಾಪುರಮಠದ ದಿಗ್ದರ್ಶಕ ಮಂಡಳಿಯಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಡೆಸಿದ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಎಮ್ ಬಿ ಮುಳಿಯ ದಂಪತಿ ಗುರುಭಿಕ್ಷಾಸೇವೆಯನ್ನು ಮಂಡಳಿಯ ಪರವಾಗಿ ನೆರವೇರಿಸಿದರು. ಶ್ರೀ ಉರಿಮಜಲು ರಾಮ ಭಟ್,  ಶ್ರೀಪ್ರಮೋದ್ ಹೆಗಡೆ ಯಲ್ಲಾಪುರ, ಶ್ರೀ ಆರ್ ಕೆ ಶರ್ಮಾ ಕೊಲ್ಕೊತ್ತ, ಶ್ರೀ ಆರ್ ವಿ ಶಾಸ್ತ್ರೀ, ಶ್ರೀ… Continue Reading →

ರಾಮಕಥಾ ಭಜನೆ: ಎಲ್ಲೆಲ್ಲಿ ಅಡ್ದಾಡುವುದೆನ್ನ ಮನವು(mp3)

Bhajan Play Download Ellelli Addaduvudenna Manavu [audio:Ramakatha/Ellelli.mp3] Link Facebook Comments Box

2- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಶ್ರೀರಾಮ ಕೆ ಟಿ ಬೆಂಗಳೂರು ಮತ್ತು ಕುಟುಂಬದವರಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 2.9.2013, ಸೋಮವಾರ ಇಂದು ಶ್ರೀರಾಮ ಕೆ ಟಿ ಬೆಂಗಳೂರು ಮತ್ತು ಕುಟುಂಬದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮದೇವರ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.  ಕೊಣಿಲ ಕುಟುಂಬದವರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು. ಶ್ರೀವಿಷ್ಣುದೇವಾನಂದ ಸ್ವಾಮಿ ಉತ್ತರಾಖಂಡ, ಶ್ರೀ ಮಹಾಬಲೇಶ್ವರ ಭಟ್ ಮುಖ್ಯ ಪ್ರಭಂಧಕ ಕರ್ನಾಟಕ ಬ್ಯಾಂಕ್, ಆರ್ ಕೆ ಶರ್ಮಾ ಕೋಲ್ಕೊತ್ತಾ ಇವರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ… Continue Reading →

1- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಏಕಾದಶೀ

ಪೆರಾಜೆ-ಮಾಣಿ ಮಠಃ 1.9.2013, ಆದಿತ್ಯವಾರ ಇಂದು ಏಕಾದಶೀ. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಶ್ರೀ ಎನ್ ಎನ್ ಕಿಣಿ ದೂರದರ್ಶನ ಚಂದನ, ಶ್ರೀ ಶಾಂತಾರಾಮ ಶೆಟ್ಟಿ ವಿಟ್ಲ, ಶ್ರೀ ಅನಂತಪ್ರಸಾದ್ ವಿಟ್ಲ, ಶ್ರೀ ದಯಾನಂದ ಕೊಡಂಗೆ, ಶ್ರೀ ರಾಮದಾಸ ಶೆಣೈ ವಿಟ್ಲ, ಶ್ರೀ ಪ್ರಮೋದ್… Continue Reading →

ಮಹಾನಂದಿಯ ಜೀವನ ಚಿತ್ರ : ಲೋಕಾರ್ಪಣೆ

ಶ್ರೀಮಠದ ಗೋ ಸಂರಕ್ಷಣಾ ಯೋಜನೆ “ಕಾಮದುಘಾ”ಕ್ಕೆ ಸ್ಪೂರ್ತಿಯಾಗಿ, ಮಠದ ಆಸ್ತಾನ ಗೋವು ಆಗಿ ಸೇವೆಗೈದ “ಮಹಾನಂದಿ”ಯ ಜೀವನ ಚಿತ್ರವು ಪುಸ್ತಕರೂಪದಲ್ಲಿ ಸದ್ಯದಲ್ಲೇ ಹೊರಬರಲಿದೆ.
ವಿದ್ವಾನ್ ಶ್ರೀ ಜಗದೀಶ ಶರ್ಮಾರವರ ಸಂಪಾದಕತ್ವದಲ್ಲಿ ಈ ಹೊತ್ತಗೆಯು ರೂಪುಗೊಂಡಿದೆ.

31- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಭಾನ್ಕುಳಿ, ತಾಳಗುಪ್ಪ-ಇಡ್ವಾಣಿ, ಹರೀಶಿ ಮಂಗಳೂರು ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ವಲಯಃ31.8.2013, ಶನಿವಾರ ಇಂದು ಸಿದ್ಧಾಪುರ ಮಂಡಲದ ಭಾನ್ಕುಳಿ, ತಾಳಗುಪ್ಪ-ಇಡ್ವಾಣಿ, ಹರೀಶಿ ಮಂಗಳೂರು ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯಸಭೆಯಲ್ಲಿ ಮೂರೂ ವಲಯಗಳ ವಿಚಾರಗಳನ್ನು ಶ್ರೀಪೀಠದ ಮುಂದಿಟ್ಟರು. ಶ್ರೀಗುರುಗಳು ನೆರೆದಿದ್ದ ಶಿಷ್ಯರಿಗೆ ಮಾರ್ಗದರ್ಶನವಿತ್ತರು. ಶ್ರೀ ಸಾಜ ರಾಧಾಕೃಷ್ಣ ಆಳ್ವ, ಶ್ರೀ ಅಪ್ಪಯ್ಯ ಮಣಿಯಾಣಿ, ಶ್ರೀ… Continue Reading →

30- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಹಾರ್ಸಿಕಟ್ಟ, ಡೊಡ್ಮನೆ, ಇಟಗಿ ಹಾಗೂ ಚಪ್ಪರಮನೆ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 30.8.2013, ಶುಕ್ರವಾರ ಇಂದು ಸಿದ್ಧಾಪುರ ಮಂಡಲದ ಹಾರ್ಸಿಕಟ್ಟಾ, ಡೊಡ್ಮನೆ, ಇಟಗಿ ಹಾಗೂ ಚಪ್ಪರಮನೆ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಎಲ್ಲ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಲಾಯಿತು. ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ವಲಯಗಳ ಪರವಾಗಿ ಶ್ರೀ ಗೋಪಾಲ ಗಣಪತಿ… Continue Reading →

29- ಅಗೋಸ್ತು-2013: ವಿಜಯ ಚಾತುರ್ಮಾಸ್ಯ:ಅಂಬಾಗಿರಿ, ಸಿದ್ಧಾಪುರ ಹಾಗೂ ಬಿದಿರಕಾನ ವಲಯಗಳ ಗುರುಭಿಕ್ಷಾ ಸೇವೆ

ಪೆರಾಜೆ-ಮಾಣಿ ಮಠಃ 29.8.2013, ಗುರುವಾರ ಇಂದು ಸಿದ್ಧಾಪುರ ಮಂಡಲದ ಅಂಬಾಗಿರಿ, ಸಿದ್ಧಾಪುರ ಹಾಗೂ ಬಿದಿರಕಾನ ವಲಯಗಳ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀಗುರುಗಳು ಶ್ರೀರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಮೂರೂ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಟ್ಟರು. ಸಿದ್ಧಾಪುರ ಮಂಡಲದ ಶಿಷ್ಯರಿಗೆ ಶ್ರೀಗುರುಗಳು ಮಾರ್ಗದರ್ಶನ ನೀಡಿ ಅನುಗ್ರಹ ಮಂತ್ರಾಕ್ಷತೆಯಿತ್ತರು…. Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑