Page 137 of 292

ಶ್ರೀ ಪ್ರವಾಸ – ಪೆಬ್ರವರಿ – 2013

Tour program of Shrimajjagadguru Shankaracharya Shree Shree Raghaveshwara Bharathi Swamiji of Shri Ramachandrapura Math for the Month of February 2013 Date   Place of Halt 01/2/2013  Anand Rathi. Jodhpur 02/2/2013  Anand Rathi. Jodhpur 03/2/2013  Anand Rathi. Jodhpur 04/2/2013  Anand Rathi…. Continue Reading →

ಧರ್ಮಜ್ಯೋತಿ 18: “ಅರಿತವನಿಗೆ ಅರಿವಿಲ್ಲ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 18: ಅರಿತವನಿಗೆ ಅರಿವಿಲ್ಲ. ಆನೆಯೊಂದು ವಿಶಾಲವಾದ ಕೊಳದಲ್ಲಿ ಸ್ನಾನ ಮಾಡುತ್ತಿತ್ತು. ಆಗ ಸುಂಡಿಲಿಯೊಂದು ಅಲ್ಲಿಗೆ ಆಗಮಿಸಿತು. ದಂಡೆಯ ಮೇಲೆ ನಿಂತು “ಎಲೈ! ಆನೆಯೇ,… Continue Reading →

Gurupada-36

Facebook Comments Box

ಧರ್ಮಜ್ಯೋತಿ 17: ಧರ್ಮದ ಸೇತುವೆ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 17: “ಧರ್ಮದ ಸೇತುವೆ” ಭೂಯೋ ಭೂಯೋ ಭಾವಿನೋ ಭೂಮಿಪಾಲಾಃ ನತ್ವಾ ನತ್ವಾ ಯಾಚತೇ ರಾಮಚಂದ್ರಃ | ಸಾಮಾನ್ಯೋsಯಂ ಧರ್ಮಸೇತುರ್ನರಾಣಾಂ ಕಾಲೇ ಕಾಲೇ ಪಾಲನೀಯೋ… Continue Reading →

Gurupada-35

Facebook Comments Box

ಧರ್ಮಜ್ಯೋತಿ 16: “ಕಾಲವೆಂಬ ದಿವ್ಯೌಷಧ”

 “ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 16: ಕಾಲವೆಂಬ ದಿವ್ಯೌಷಧ ನವಮಾಸ ತುಂಬಿದ ಮಹಾರಾಣಿಯೋರ್ವಳು ಹೆಣ್ಣುಶಿಶುವಿಗೆ ಜನ್ಮವಿತ್ತಳು. ಮಹಾರಾಜ ಆನಂದತುಂದಿಲನಾದ. ವಿಪರ್ಯಾಸವೆಂದರೆ ಆತ ರಾಜನಾದರೂ ಬಹುದೊಡ್ಡ ಮೂರ್ಖನಾಗಿದ್ದ. ಮಗುವನ್ನು ನೋಡಲು… Continue Reading →

ಮಂಗಳೂರಿನಲ್ಲಿ ರಾಮಕಥಾ

ಮಂಗಳೂರು. ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಮಂಗಳೂರಿನ ಶ್ರೀಭಾರತೀ ಕಾಲೇಜಿನ ಆವರಣದಲ್ಲಿ ಶ್ರೀರಾಮಕಥಾ ಆಯೋಜನೆಗೊಂಡಿದ್ದು, ದಿನಾಂಕ 21 ರಿಂದ ಪ್ರಾರಂಭಗೊಂಡು 25 ರ ವರೆಗೆ ನಡೆಯಲಿದೆ. Facebook Comments Box

ಪರಮಗುರು ಬ್ರಹ್ಮಲೀನ ಶ್ರೀಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ಆಮಂತ್ರಣ

ಶ್ರೀಮಜ್ಜಗದ್ಗುರುಶಂಕರಾಚಾರ್ಯವಿಚ್ಛನ್ನ ಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ 34ನೇ ಪೀಠಾಧಿಪತಿಗಳಾದ ಪರಮಗುರು ಬ್ರಹ್ಮಲೀನ ಶ್ರೀಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಆಮಂತ್ರಣ

Gurupada-34

Facebook Comments Box

ಆಶೀರ್ವಚನ: ನಂದನ ಸಂವತ್ಸರ ಪೌಷ ಶುಕ್ಲ ಬಿದಿಗೆ (13 ಜನವರಿ 2013)

ಆಶೀರ್ವಚನ: ನಂದನ ಸಂವತ್ಸರ ಪೌಷ ಶುಕ್ಲ ಬಿದಿಗೆ (13 ಜನವರಿ 2013)

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑