Page 223 of 292

ಇಂದು – ೫.೧೨.೨೦೧೦

ಸೂರ್ಯೋದಯ ೬-೪೨ ಸೂರ್ಯಾಸ್ತ ೬-೫೮ ಬೆಳಿಗ್ಗೆ ೯.೦೦ ಘಂಟೆ ಗೆ ಶ್ರೀಕರಾರ್ಚಿತ ಪೂಜೆ ಭಿಕ್ಷಾಸೆವೆ-ಪೊಲ್ ಮುಂದ್ರ,ಪುಷ್ಪಾಮದನ್ ಲಾಲ್,ನಿರ್ಮಲಝವರ ಸಹೊದರಿಯರು ೧೨.೧೫ – ೧೨.೪೫  –  ತೀರ್ಥ,ಮಂತ್ರಾಕ್ಷತೆ ೧೨-೪೫ – ೧.೩೦ – ಕನ್ನಯ ಗೋಶಾಲೆ ಭೇಟಿ ೨-೦೦ ರಿಂದ ೫-೦೦ – ಗೀತಾಮಂದಿರದಲ್ಲಿ ವಾಲ್ಮಿಕಿ ರಾಮಾಯಣ ಪ್ರವಚನ ೭-೦೦ ರಿಂದ ಶ್ರಿಕರಾರ್ಚಿತ ಪೂಜೆ Facebook Comments Box

ಈ ದಿನ:೦೪-೧೨-೨೦೧೦

ಸುರ್ಯೊದಯ ೬-೪೧ ಸುರ್ಯಾಸ್ತ ೫-೫೭ ತಿಥಿ-ಚತುರ್ದಶಿ ಪಕ್ಷ-ಕ್ರಷ್ನ್ನ ೨-೦೦ ರಿಂದ ೫-೦೦ ಪ್ರವಚನ  ವಿಷಯ-ವಾಲ್ಮಿಕಿರಾಮಾಯಣ ಮುಕ್ಕಾಂ- ಪನ್ನಲಾಲ್ ಗೊಶಾಲೆ ಜೊಧಪುರ Facebook Comments Box

ಶ್ರೀ ಪ್ರವಾಸ ಡಿಸೆಂಬರ್ ೨೦೧೦

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಡಿಸೆಂಬರ್ ತಿಂಗಳ ಪ್ರವಾಸದ ವಿವರ ಸೂಚನೆ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ 17/12/2010 Havyaka Bhavana Karki, Honnavara 9448729325   18/12/2010 Shri Maruthi Temple, Main Road, Karwar 9448520806   19/12/2010 Yellapura 9448408598   20/12/2010 Yellapura 9448408598   21/12/2010 Sri… Continue Reading →

ದಿನಚರಿ-೦೨-೧೨-೨೦೧೦

ಸೂರ್ಯೋದಯ:೦೬.೪೦ ಸೂರ್ಯಾಸ್ತ:೦೫.೫೭ ತಿಥಿ:ದ್ವಾದಶಿ ಪಕ್ಷ:ಕೃಷ್ಣ ಭಾಗವತನಾಂ  ಏಕಾದಶಿ ೧೧.೩೦ ರಿಂದ  ೧೨.೦೦  ಫಲಸಮರ್ಪಣೆ, , ಮಂತ್ರಾಕ್ಷತೆ ಜೈಪುರಕ್ಕೆ ಪ್ರಯಾಣ ಸಾಯಂ ಪೂಜೆ ಜೈಪುರದಲ್ಲಿ  ೦೭.೦೦ ಗಂಟೆಗೆ ಜೋಧಪುರಕ್ಕೆ ಪ್ರಯಾಣ ಮೊಕ್ಕಾಂ- ಪನ್ನಲಾಲ್ ಗೊಶಾಲಾ ಜೋಧಪುರ್ Facebook Comments Box

ಶ್ರೀಗಳ ರಾಜಸ್ಥಾನ ಪ್ರವಾಸ

ಶ್ರೀಸಂಸ್ಥಾನ ಡಿಸೆಂಬರ್ ೨ರಿಂದ ೮ರವರೆಗೆ ರಾಜಸ್ಥಾನ ಪ್ರವಾಸ ಕೈಗೊಂಡಿದ್ದಾರೆ. ರಾಜಸ್ಥಾನದ ಭಕ್ತರ ಬಿನ್ನಹದ ಮೇರೆಗೆ ಜೋಧಪುರಕ್ಕೆ ತೆರಳಿರುವ ಪರಮಪೂಜ್ಯರು, ಅಲ್ಲಿ ಪ್ರತಿದಿನ ರಾಮಾಯಣ ಪ್ರವಚನವನ್ನು ಅನುಗ್ರಹಿಸಲಿದ್ದಾರೆ. ಹಿಂದಿಯಲ್ಲಿ ನೀಡಲಾಗುವ ಈ ಪ್ರವಚನಸುಧೆಯು ಹರೇರಾಮದ ’ಪ್ರವಚನ’ ವಿಭಾಗದಲ್ಲಿ ಲಭ್ಯವಾಗಲಿದೆ. Facebook Comments Box

ದಿನಚರಿ ೦೧.೧೨.೨೦೧೦

ಸೂರ್ಯೋದಯ:೬.೫೦ ಸೂರ್ಯಾಸ್ತ:೫.೫೭ ತಿಥಿ:ದಶಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಕುಮಾರ ಸ್ವಾಮಿ ವರ್ಮುಡಿ ೧೧.೩೦ ರಿಂದ  ೧೨.೦೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಮಂತ್ರಾಕ್ಷತೆ ಸಂಜೆ ಪೂಜೆ ೭.೦೦ ಘಂಟೆಗೆ ಮೊಕ್ಕಾಂ- ಝಂಡು ಗೆಸ್ಟ್ ಹೌಸ್, ದಾದರ್, ಮುಂಬೈ Facebook Comments Box

ವಿಜಯಕರ್ನಾಟಕ: ಅಂತರಂಗ, ಬಹಿರಂಗ ಒಂದಾಗಿರುವುದೇ ಧರ್ಮ

30 ನವೆಂಬರ್ 2010 ವಿಜಯಕರ್ನಾಟಕ: ಅಂತರಂಗ, ಬಹಿರಂಗ ಒಂದಾಗಿರುವುದೇ ಧರ್ಮ Facebook Comments Box

ವಿಜಯಕರ್ನಾಟಕ: ರಾಘವೇಶ್ವರ ಶ್ರೀಗಳ ಉತ್ತರ ಭಾರತ ಪ್ರವಾಸ

30 ನವೆಂಬರ್ 2010 ವಿಜಯಕರ್ನಾಟಕ: ರಾಘವೇಶ್ವರ ಶ್ರೀಗಳ ಉತ್ತರ ಭಾರತ ಪ್ರವಾಸ Facebook Comments Box

ದಿನಚರಿ-೩೦-೧೧-೨೦೧೦

ಸೂರ್ಯೋದಯ:೦೬.೩೯ ಸೂರ್ಯಾಸ್ತ:೦೫.೫೭ ತಿಥಿ:ನವಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಡಿ ಎಸ್ ಭಟ್, ಹುಬ್ಬಳ್ಳಿ ೧೧.೩೦ ರಿಂದ  ೧೨.೦೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಮಂತ್ರಾಕ್ಷತೆ ೧೨.೦೦ ರಿಂದ ೦೫.೩೦ ಪ್ರಯಾಣ ಸತಾರ (ಮಹಾರಾಷ್ಟ್ರ) ಸಾಯಂ ಪೂಜೆ ಸತಾರದಲ್ಲಿ ೦೭.೦೦ ಗಂಟೆಗೆ ರಾತ್ರೆ ೧೦.೦೦ ರಿಂದ ಪ್ರಾತಃಕಾಲ ೦೪.೩೦ ಪ್ರಯಾಣ ಮುಂಬೈ ಮೊಕ್ಕಾಮಿಗೆ ಮೊಕ್ಕಾಂ- ಝಂಡು ಗೆಸ್ಟ್… Continue Reading →

ನನ್ನ ಭಾವಗಳ ನಿಮ್ಮೊಡನೆ ಬೆರೆಸುವಾಸೆ, ಬೆರೆಸಲೇ? – ಶ್ರೀಹರ್ಷ ಜೋಯ್ಸ್ ಕೊಂಡಿಬೈಲು

ಕೃಷಿಕ ಶ್ರೀ ರಾಮಮೂರ್ತಿ ಜೋಯ್ಸ್ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರನಾಗಿ 06-11-1967ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಕೊಂಡಿಬೈಲಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಉತ್ತಮೇಶ್ವರದಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕೊಪ್ಪದಲ್ಲಿ ಪಡೆದಿರುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀಶ್ರೀಗಳ ಶ್ರೀಪರಿವಾರದಲ್ಲಿ ಸೇವೆಸಲ್ಲಿಸುತ್ತಿದ್ದು ಶ್ರೀಗುರು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರು ಆಶೀರ್ವಾದ ಸದಾ ಇರಲೆಂದು ಹಾರೈಕೆ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑