Page 230 of 292

ಸೂರ್ಯನಂಥಾ ವಂಶ..!

“ಕಾರಣಗುಣಗಳು ಕಾರ್ಯಗಳಲ್ಲಿ ಕಾಣಿಸಿಕೊಳ್ಳುವುದು ನಿಸರ್ಗ ನಿಯಮ”..
ನೂಲಿನ ಬಣ್ಣ ಬಟ್ಟೆಯಲ್ಲಿ, ಬೀಜದ ಗುಣ ವೃಕ್ಷದಲ್ಲಿ, ತಾಯಿಯ ಸ್ವಭಾವ ಮಕ್ಕಳಲ್ಲಿ ಸಂಕ್ರಮಿಸುವುದು ಲೋಕದಲ್ಲಿ ನಿತ್ಯದರ್ಶನದ ವಿಷಯ…
ಅಂತೆಯೇ ಕಾರಣಪುರುಷನಾದ ಸೂರ್ಯದೇವನ ಗುಣಗಳೆಲ್ಲವೂ ಸೂರ್ಯವಂಶದ ರಾಜರುಗಳಲ್ಲಿ ಸೂರ್ಯನಷ್ಟೇ ಸ್ಪಷ್ಟವಾಗಿ ಗೋಚರಿಸಿದವು..

ಸೂರ್ಯನು ದಿವಿಯ ಮಧ್ಯದಲ್ಲಿ ನಿಂತು ಭುವಿಯನ್ನು ಬೆಳಗಿದರೆ, ಸೂರ್ಯವಂಶೀಯರು ಭುವಿಯ ಮಧ್ಯದಲ್ಲಿ ನಿಂತು ಜೀವರಾಶಿಗಳ ಜೀವನವನ್ನೇ ಬೆಳಗಿದರು..!
ಸೂರ್ಯನು ಕತ್ತಲೆಯ ವೈರಿಯಾದರೆ..
ಸೂರ್ಯವಂಶೀಯರು ಕೆಡುಕಿನ ವೈರಿಗಳು..

ಚೌಡಿಮಕ್ಕಿಯಲ್ಲೊಂದು ವಿಶಿಷ್ಟ ಕಾರ್ಯಕ್ರಮ

02 ಅಕ್ಟೋಬರ್ 2010 ಹೊಸನಗರದ ಶ್ರೀರಾಮಚಂದ್ರಾಪುರಮಠದ ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಮೇವುಣಿಸುತ್ತಿರುವ ಚೌಡಿಮಕ್ಕಿಯ ಹುಲ್ಲುಗಾವಲಿನಲ್ಲಿ ಇಂದು ವಿಶಿಷ್ಟ ಕಾರ್ಯಕ್ರಮ. ೧೫ ಎಕರೆ ಪ್ರದೇಶದಲ್ಲಿ ಹಸಿರು ಹುಲ್ಲುಗಳ ಮಧ್ಯದಲ್ಲಿರುವ ಚೌಡೇಶ್ವರಿಯ ಸನ್ನಿಧಿಗೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಧೂಳಿ ಮುಹೂರ್ತದಲ್ಲಿ ಆಗಮಿಸಿದರು. ಗೋವುಗಳಿಗೆ ಬೇಕಾದ ಶುದ್ಧ ಸಾವಯವ ಹಸಿಹುಲ್ಲು ಒದಗಿಸಲು ಟೊಂಕ ಕಟ್ಟಿ ನಿಂತಿರುವ ತೌಡಗೊಳ್ಳಿ… Continue Reading →

The Indian Express: Connect with the Almighty

05 October 2010 The Indian Express: Connect with the Almighty Facebook Comments Box

ಹೊಸದಿಗಂತ: ಅರಬಸ್ಥಾನದಲ್ಲಿ ಗೋವು ಪೂಜ್ಯ, ಹಿಂದುಸ್ಥಾನದಲ್ಲಿ ಗೋವು ತ್ಯಾಜ್ಯ!

05 ಅಕ್ಟೋಬರ್ 2010 ಹೊಸದಿಗಂತ: ಅರಬಸ್ಥಾನದಲ್ಲಿ ಗೋವು ಪೂಜ್ಯ, ಹಿಂದುಸ್ಥಾನದಲ್ಲಿ ಗೋವು ತ್ಯಾಜ್ಯ! Facebook Comments Box

ಬದುಕು ಬದಲಿಸಿತು ಕಣಾ..!!

ಯಾವ ಮಹಾಮಹಿಮನ ಕೃಪೆಯು ನನ್ನ ಬದುಕಿನ ಎಲ್ಲ ಅಂಗಗಳಲ್ಲಿ ವ್ಯಾಪಿಸಿದೆಯೋ, ಯಾವ ಮಮತಾಮಯಿಯ ಕರುಣೆಯು ವಿಧಿಯಾಟದ ಸುಳಿಯಲ್ಲಿ ಕಳೆದು ಹೋಗುತ್ತಿದ್ದ ಬದುಕನ್ನು ಮೇಲೆತ್ತಿ, ಉದಾತ್ತವಾದುದನ್ನು ಕಿಂಚಿತ್ತಾದರೂ ಅರ್ಥೈಸಿಕೊಳ್ಳಲು ನನ್ನನ್ನು ಪ್ರೇರಿಸಿದೆಯೋ,ಅಂತಹ ಮಹಾತ್ಮನ ಕುರಿತಾಗಿ ನನ್ನ ಕೆಲವು ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತಿದ್ದೇನೆ. ಕುರುಡನು ಆನೆಯ ಬಗ್ಗೆ ವರ್ಣಿಸ ಹೊರಟಂತೆ ನಾನೆಷ್ಟೇ ಹೇಳಿದರೂ ಅದು ಆ ವಿರಾಟ್ ವ್ಯಕ್ತಿತ್ವದ ಕಿಂಚಿನ್ಮಾತ್ರವನ್ನೂ ಹೇಳಿದಂತಾಗದೆಂದು ನನಗೆ… Continue Reading →

ನವನೀತ ಚೋರ …

ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮಾ… ಬಿಂದಿಗೆ ಬಿದ್ದು, ಸಿಡಿಯಲು ಸದ್ದು ಬೆಚ್ಚಿದ ಗೋಪಿಯ ತುಂಟನಮ್ಮಾ… Facebook Comments Box

ಸಂಯುಕ್ತ ಕರ್ನಾಟಕ: “ಗೋಕರ್ಣ” ಪ್ರಕರಣ: ಸುಪ್ರೀಂ ಆದೇಶ

02 ಅಕ್ಟೋಬರ್ 2010 ಸಂಯುಕ್ತ ಕರ್ನಾಟಕ: “ಗೋಕರ್ಣ” ಪ್ರಕರಣ: ಸುಪ್ರೀಂ ಆದೇಶ Facebook Comments Box

ಕರಾವಳಿ ಮುಂಜಾವು: ಸುಪ್ರಿಂ ಕೋರ್ಟಿನಲ್ಲಿ ರಾಮಚಂದ್ರಾಪುರ ಮಠಕ್ಕೆ ಜಯ

02 ಅಕ್ಟೋಬರ್ 2010 ಕರಾವಳಿ ಮುಂಜಾವು: ಸುಪ್ರಿಂ ಕೋರ್ಟಿನಲ್ಲಿ ರಾಮಚಂದ್ರಾಪುರ ಮಠಕ್ಕೆ ಜಯ Facebook Comments Box

ವಿಜಯ ಕರ್ನಾಟಕ: ಗೋಕರ್ಣ: ರಾಮಚಂದ್ರಾಪುರ ಮಠಕ್ಕೆ ಗೆಲುವು

2 ಅಕ್ಟೋಬರ್ 2010 ವಿಜಯ ಕರ್ನಾಟಕ: ಗೋಕರ್ಣ: ರಾಮಚಂದ್ರಾಪುರ ಮಠಕ್ಕೆ ಗೆಲುವು Facebook Comments Box

ಪ್ರಜಾವಾಣಿ: ಸಮಾಧಾನದ ಸಂಗತಿ

1 ಅಕ್ಟೋಬರ್ 2010 ಪ್ರಜಾವಾಣಿ: ಸಮಾಧಾನದ ಸಂಗತಿ Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑