||ಹರೇ ರಾಮ||
ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ .
ಮಂಗಳವಾರ. ಚತುದ೯ಶಿ. ಅನೂರಾಧಾನಕ್ಷತ್ರ ಧೃತಿನಾಮಯೋಗ . ಶಕುನಿ ಕರಣ .
ದಿನಾಂಕ:- ೧೫ /೧೨/೨೦೦೯
ಬೆಳಿಗ್ಗೆ ೯–೦೦ಗಂಟೆಯಿಂದ ೧೧–೦೦ಗಂಟೆಯವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ.
ಮಧ್ಯಾನ್ನಃ ೧೧-೩೦ ರಿಂದ 12 -೩೦ಗಂಟೆಯವರೆಗೆ
ಭಿಕ್ಷಾಂಗ , ಪಾದಪೂಜೆಯ ಮಂಗಳಾರತಿ.
ರಾತ್ರಿ ೦೭.೦೦ ಗಂಟೆಯಿಂದ ೦೮.೦೦ ಗಂಟೆಯವರೆಗೆ
– ಶ್ರೀಕರಾರ್ಚಿತ ದೇವರ ಪೂಜೆ.
೦೯.೦೦ ಗಂಟೆಗೆ ವಿಶ್ರಾಂತಿ
||ವಂದೇ ಗೋಮಾತರಂ||
Facebook Comments Box
Leave a Reply