ಸೂರ್ಯೋದಯ ೬-೧೮
ಸೂರ್ಯಾಸ್ತ ೬-೫೩
ಪಕ್ಷ-ಶುಕ್ಲ
ತಿಥಿ- ದ್ವಿತೀಯ
ಭಿಕ್ಷಾಸೇವೆ- ಸಿದ್ದಾಪುರ ಮಂಡಲಾಂತರ್ಗತ ಹರೀಶಿ ಮಂಗಳೂರು,ಅಂಬಾಗಿರಿ,ತಾಳಗುಪ್ಪ-ಇಡುವಾಣಿ ವಲಯಗಳ ಪರವಾಗಿ
೧೨-೨೦ ರಿಂದ ೧-೩೦ ಯಾಗದ ಪೂರ್ಣಾಹುತಿ,ಪಾದಪೂಜಾ ಮಂಗಳಾರತಿ, ಫಲ ಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ.
೩-೩೦ ರಿಂದ ೫-೩೦ ಶ್ರಾವಣ ಪರ್ವದ ಶ್ರೀರಾಮಕಥೆ ಪ್ರಥಮ ದಿನ
Facebook Comments Box
Leave a Reply