Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

23.01.2001

ಸೂರ್ಯೊದಯ 7.01 ಸೂರ್ಯಾಸ್ತ 6.21 ಪಕ್ಷ-ಕೃಷ್ಣ ತಿಥಿ-ಚತುರ್ಥಿ ಭಿಕ್ಷಾಸೇವೆ- ವೆಂಕಟರಮಣ ವಾಸುದೇವ ಹೆಗಡೆ(ಪುಟ್ಟು ಹೆಗಡೆ) 11.30 ರಿಂದ 11.50- 1008 ಕಾಯಿ ಗಣಹವನ ಪೂರ್ಣಾಹುತಿ ಯಲ್ಲಿ ಸಾನ್ನಿದ್ಯ 11.50 ರಿಂದ 2.15 – ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು, ಕವಲಕ್ಕಿ ಭೇಟಿ ಮತ್ತು ಸಭೆ 3.15 ರಿಂದ 3.40- ನಾರಾಯಾಣ ಗಣಪತಿ ಹೆಗಡೆ (ಗೊಪಿ) ಕೆಳಗಿನಕೆರಿ, ಹಡಿನಬಾಳ ಮನೆ ಭೇಟಿ 3.45 ರಿಂದ 4.30- ಭೇಟಿ ನಾಗಪ್ಪ… Continue Reading →

22.01.2011

ಸೂರ್ಯೋದಯ 7.00 ಸೂರ್ಯಾಸ್ತ 6.21 ಪಕ್ಷ -ಕೃಷ್ಣ ತಿಥಿ-ತದಿಗೆ ಭಿಕ್ಷಾಸೇವೆ-ಜಿ ಜಿ ಭಟ್ಟ, ಹೊನ್ನಾವರ 11.30 ರಿಂದ 1.30 ಫಲಸರ್ಪಣೆ, ಪ್ರವಚನ ಕಗ್ಗದ ಪದ್ಯದಮೆಲೆ, ಮಂತ್ರಾಕ್ಷತೆ ಎಸ್ ಆರ್ ಹೆಗಡೆ, ಹೊನ್ನಾವರ ಮನೆ ಭೇಟಿ ಶ್ರಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಭೆಯಲ್ಲಿ ಸಾನಿಧ್ಯ @ ಗುಣವಂತೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ವೆಂಕಟರಮಣ ಹೆಗಡೆ ಕವಲಕ್ಕ್ಕಿ( ಪುಟ್ಟು ಹೆಗಡೆ)

21.01.2011

ಸೂರ್ಯೋದಯ 7.00 ಸೂರ್ಯಾಸ್ತ 6.20 ಪಕ್ಷ-ಕೃಷ್ಣ ತಿಥಿ–ಬಿದಿಗೆ ಭಿಕ್ಷಾಸೇವೆ–ಹೊಸಾಕುಳಿ ಗ್ರಾಮಸ್ಥರಿಂದ 11.30 ರಿಂದ 12.00 ಬ್ರಹ್ಮಕಲಶಾಭಿಷೇಕ ದಲ್ಲಿ ಸಾನ್ನಿದ್ಯ 12.00 ರಿಂದ 2.30 ಪಲಸಮರ್ಪಣೆ, ತೀರ್ಥ,ಸಭೆ, ಮಂತ್ರಾಕ್ಷತೆ ಪ್ರಸಾದ ಭಟ್ಟ ಹಡಿನಬಾಳ ಇವರ ಮನೆಗೆ ಭೇಟಿ ಮುಕ್ಕಾಂಗೆ ಪ್ರಯಾಣ ಮುಕ್ಕಾಂ–ಜಿ ಜಿ ಭಟ್ಟ ಪ್ರಭಾತ ನಗರ, ಹೊನ್ನಾವರ

20.01.2011

ಸೂರ್ಯೊದಯ 6.52 ಸೂರ್ಯಾಸ್ತ 6.15 ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೇವೆ -ಸುಬ್ಬಾ ಭಟ್ಟ ಅಲೆಖ 11.55 ರಿಂದ 12.15 ರ ವರೆಗೆ ಉಮಾಮಹೇಶ್ವರ ಪ್ರತಿಷ್ಠೆ ಮುಹೂರ್ತ ಸಾನ್ನಿಧ್ಯ 12.30 ರಿಂದ 2.15 ಪ್ರತಿಷ್ಠೆ ಅಂಗವಾಗಿ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ 3.00 ರಿಂದ ಕಡ್ಲೆ ಮತ್ತು ಹೊಸಾಕುಳಿ ವಲಯ ಸಭೆ 4.15 ರಿಂದ 5.10 ಪ್ರಯಾಣ ಮತ್ತು ಮನೆ… Continue Reading →

೧೯.೦೧.೨೦೧೧

ಸೂರ್ಯೋದಯ 7.00 ಸೂರ್ಯಾಸ್ತ 6.19 ಪಕ್ಷಃ ಶುಕ್ಲ ತಿಥಿಃ ಹುಣ್ಣಿಮೆ ಭಿಕ್ಷಾಸೇವೆ: ಶ್ರೀಧರ ಅಡಿಗರು, ಕೊಲ್ಲೂರು 11.30 ರಿಂದ ಪ್ರಯಾಣ ಶ್ರೀ  ಮೂಕಾಂಬಿಕ  ದೇವಸ್ಥಾನಕ್ಕೆ , ದೇವಿದರ್ಶನ 12.00 ರಿಂದ 1.15 ಧರ್ಮ ಪೀಠ ಲೋಕಾರ್ಪಣೆ ಸಭಾಕಾರ್ಯಕ್ರಮ ಕೊಲ್ಲೂರಿನಲ್ಲಿ 1.30 to 2.00 ಮುಕ್ಕಾಂನಲ್ಲಿ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ. ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ಶ್ರೀಉಮಾಮಹೇಶ್ವರ ದೇವಸ್ಥಾನ ಹೊಸಾಕುಳಿ. ಹೊನ್ನಾವರ

೧೮.೦೧.೨೦೧೧

ಸೂರ್ಯೋದಯ 7.00 ಸೂರ್ಯಾಸ್ತ 6.19 ಪಕ್ಷ-ಶುಕ್ಲ ತಿಥಿ-ಚತುರ್ದಶಿ ಭಿಕ್ಷಾಸೇವೆ-ವನದುರ್ಗಾ ದೇವಾಲಯ, ದೇಂತಡ್ಕ ವತಿಯಿಂದ 11.30 ರಿಂದ 12.00  ಮಂತ್ರಾಕ್ಷತೆ 12.೦೦ ರಿಂದ 1.3೦ ಪ್ರಯಾಣ ಮತ್ತು ಸಭೆ-ದೇಂತಡ್ಕ ವನದುರ್ಗಾ ದೇವಾಲಯ ಮುಕ್ಕಾಮಿಗೆ ಪ್ರಯಾಣ ಮುಕ್ಕಾಂ:- ಶ್ರೀಧರ ಅಡಿಗ , ಕೊಲ್ಲೂರು

೧೭.೦೧.೨೦೧೧

ಸೂರ್ಯೋದಯ: 7.00 ಸೂರ್ಯಾಸ್ತ: 6.18 ಪಕ್ಷ-ಶುಕ್ಲ ತಿಥಿ-ತ್ರಯೋದಶಿ ಭಿಕ್ಷಾಸೇವೆ-ಕೇಪು ವಲಯ ವತಿಯಿಂದ ವೆಂಕಟೇಶ ಭಟ್ ಇವರಿಂದ 11.30 ರಿಂದ 12.00  ಹವನ ಪೂರ್ಣಾಹುತಿ, ಉಪವೀತ ವಟುಗಳಿಗೆ ಆಶೀರ್ವಾದ 12.00 ರಿಂದ 1.೦೦ ಪಾದಪೂಜೆ ಮಂಗಳಾರತಿ, ಭಿಕ್ಷಾಂಗ ಫಲಸಮರ್ಪಣೆ, ಸಮಸ್ತರಿಂದ ಫಲ ಸಮರ್ಪಣೆ 2.೦೦ ರಿಂದ 5.೦೦ ಮಂಗಳೂರು,ಮುಳ್ಳೇರಿಯಾ, ಉಪ್ಪಿನಂಗಡಿ ಮಂಡಲಗಳ ವರದಿ                               … Continue Reading →

೧೫.೦೧.೨೦೧೧

ಸೂರ್ಯೋದಯ:೭-೦೦ ಸೂರ್ಯಾಸ್ತ: ೬-೧೭ ಪಕ್ಷ-ಶುಕ್ಲ ತಿಥಿ-ಏಕಾದಶಿ ಭಿಕ್ಷಾಸೇವೆ-ಕೊಣಲೆ ಭೀಮ ಶಾಸ್ತ್ರಿ ಪಾದಪೂಜೆ- ೧)ಉದಯಪದ್ಮನಾಭ ಕಮ್ಮಾಜೆ ೨)ನಾರಾಯಣ ಭಟ್ಟ ಒಟೆಪಡ್ಕು ೧೧-೩೦ ರಿಂದ ೨-೦೦ ವಲಯ ಸಭೆ,ಮಂತ್ರಾಕ್ಷತೆ ಮನೆಭೇಟಿ- ಭೀಮ ಭಟ್ಟ ಎಳ್ಕಜೆ,ನೆರಳಕಟ್ಟೆ ಮೊಕ್ಕಾಂ ಗೆ ಪ್ರಯಾಣ ಮೊಕ್ಕಾಂ-ಶ್ರಿರಾಮಚಂದ್ರಾಪುರ ಮಠ ಮಾಣಿ,ಪೆರಾಜೆ

೧೪.೦೧.೨೦೧೧

ಸೂರ್ಯೋದಯ: 7.00 ಸೂರ್ಯಾಸ್ತ 6.17 ಪಕ್ಷ-ಶುಕ್ಲ ತಿಥಿ-ದಶಮಿ 11.30 ರಿಂದ 2.00 – ಭೋಜನಶಾಲೆ ,ವಸತಿ ಸಮುಚ್ಛಯ  ಲೋಕಾರ್ಪಣೆ ಮತ್ತು ವಲಯ ಸಭೆ 2.30 ರಿಂದ 3.30 ಮಹಿಳೋದಯ ಮತ್ತು ವಿದ್ಯಾಪೀಠ ಬದಿಯಡ್ಕ ಶಾಲೆಯ ಸಮಿತಿ ಸಭೆ ಪ್ರಯಾಣ ಮತ್ತು ಭೇಟಿ ಗುಳಿಮನೆ ರಾಮ ಭಟ್ಟ ಮಿಯಪದವು. ಪ್ರಯಾಣ ಮೊಕ್ಕಾಂ ಗೆ ಮೊಕ್ಕಾಂ-ಭೀಮ ಶಾಸ್ತ್ರಿ, ಕನ್ಯಾನ

೧೩.೦೧.೨೦೧೧

ಸೂರ್ಯೋದಯಃ ೬.೫೧ ಸೂರ್ಯಾಸ್ತಃ ೬.೧೨ ಪಕ್ಷಃ ಶುಕ್ಲ ತಿಥಿಃ ನವಮಿ ೧೧.೩೦ ರಿಂದ ೧.೩೦ – ಮಂತ್ರಾಕ್ಷತೆ, ಸಭೆ ೩.೩೦ ರಿಂದ ೫.೦೦ – ಮುಜಂಗಾವು ಕಾಲೇಜು ಭೇಟಿ ಮೊಕ್ಕಾಂ ಗೆ ಪ್ರಯಾಣ ಮೊಕ್ಕಾಂ – ಪೆರಡಾಲ್ ಉದನೇಶ್ವರ ದೇವಸ್ತಾನ

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑