ಸೂರ್ಯೊದಯ 7.01 ಸೂರ್ಯಾಸ್ತ 6.21 ಪಕ್ಷ-ಕೃಷ್ಣ ತಿಥಿ-ಚತುರ್ಥಿ ಭಿಕ್ಷಾಸೇವೆ- ವೆಂಕಟರಮಣ ವಾಸುದೇವ ಹೆಗಡೆ(ಪುಟ್ಟು ಹೆಗಡೆ) 11.30 ರಿಂದ 11.50- 1008 ಕಾಯಿ ಗಣಹವನ ಪೂರ್ಣಾಹುತಿ ಯಲ್ಲಿ ಸಾನ್ನಿದ್ಯ 11.50 ರಿಂದ 2.15 – ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು, ಕವಲಕ್ಕಿ ಭೇಟಿ ಮತ್ತು ಸಭೆ 3.15 ರಿಂದ 3.40- ನಾರಾಯಾಣ ಗಣಪತಿ ಹೆಗಡೆ (ಗೊಪಿ) ಕೆಳಗಿನಕೆರಿ, ಹಡಿನಬಾಳ ಮನೆ ಭೇಟಿ 3.45 ರಿಂದ 4.30- ಭೇಟಿ ನಾಗಪ್ಪ… Continue Reading →
ಸೂರ್ಯೋದಯ 7.00 ಸೂರ್ಯಾಸ್ತ 6.21 ಪಕ್ಷ -ಕೃಷ್ಣ ತಿಥಿ-ತದಿಗೆ ಭಿಕ್ಷಾಸೇವೆ-ಜಿ ಜಿ ಭಟ್ಟ, ಹೊನ್ನಾವರ 11.30 ರಿಂದ 1.30 ಫಲಸರ್ಪಣೆ, ಪ್ರವಚನ ಕಗ್ಗದ ಪದ್ಯದಮೆಲೆ, ಮಂತ್ರಾಕ್ಷತೆ ಎಸ್ ಆರ್ ಹೆಗಡೆ, ಹೊನ್ನಾವರ ಮನೆ ಭೇಟಿ ಶ್ರಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಭೆಯಲ್ಲಿ ಸಾನಿಧ್ಯ @ ಗುಣವಂತೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ವೆಂಕಟರಮಣ ಹೆಗಡೆ ಕವಲಕ್ಕ್ಕಿ( ಪುಟ್ಟು ಹೆಗಡೆ)
ಸೂರ್ಯೊದಯ 6.52 ಸೂರ್ಯಾಸ್ತ 6.15 ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೇವೆ -ಸುಬ್ಬಾ ಭಟ್ಟ ಅಲೆಖ 11.55 ರಿಂದ 12.15 ರ ವರೆಗೆ ಉಮಾಮಹೇಶ್ವರ ಪ್ರತಿಷ್ಠೆ ಮುಹೂರ್ತ ಸಾನ್ನಿಧ್ಯ 12.30 ರಿಂದ 2.15 ಪ್ರತಿಷ್ಠೆ ಅಂಗವಾಗಿ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ 3.00 ರಿಂದ ಕಡ್ಲೆ ಮತ್ತು ಹೊಸಾಕುಳಿ ವಲಯ ಸಭೆ 4.15 ರಿಂದ 5.10 ಪ್ರಯಾಣ ಮತ್ತು ಮನೆ… Continue Reading →
ಸೂರ್ಯೋದಯ 7.00 ಸೂರ್ಯಾಸ್ತ 6.19 ಪಕ್ಷಃ ಶುಕ್ಲ ತಿಥಿಃ ಹುಣ್ಣಿಮೆ ಭಿಕ್ಷಾಸೇವೆ: ಶ್ರೀಧರ ಅಡಿಗರು, ಕೊಲ್ಲೂರು 11.30 ರಿಂದ ಪ್ರಯಾಣ ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ , ದೇವಿದರ್ಶನ 12.00 ರಿಂದ 1.15 ಧರ್ಮ ಪೀಠ ಲೋಕಾರ್ಪಣೆ ಸಭಾಕಾರ್ಯಕ್ರಮ ಕೊಲ್ಲೂರಿನಲ್ಲಿ 1.30 to 2.00 ಮುಕ್ಕಾಂನಲ್ಲಿ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ. ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ಶ್ರೀಉಮಾಮಹೇಶ್ವರ ದೇವಸ್ಥಾನ ಹೊಸಾಕುಳಿ. ಹೊನ್ನಾವರ
ಸೂರ್ಯೋದಯ: 7.00 ಸೂರ್ಯಾಸ್ತ: 6.18 ಪಕ್ಷ-ಶುಕ್ಲ ತಿಥಿ-ತ್ರಯೋದಶಿ ಭಿಕ್ಷಾಸೇವೆ-ಕೇಪು ವಲಯ ವತಿಯಿಂದ ವೆಂಕಟೇಶ ಭಟ್ ಇವರಿಂದ 11.30 ರಿಂದ 12.00 ಹವನ ಪೂರ್ಣಾಹುತಿ, ಉಪವೀತ ವಟುಗಳಿಗೆ ಆಶೀರ್ವಾದ 12.00 ರಿಂದ 1.೦೦ ಪಾದಪೂಜೆ ಮಂಗಳಾರತಿ, ಭಿಕ್ಷಾಂಗ ಫಲಸಮರ್ಪಣೆ, ಸಮಸ್ತರಿಂದ ಫಲ ಸಮರ್ಪಣೆ 2.೦೦ ರಿಂದ 5.೦೦ ಮಂಗಳೂರು,ಮುಳ್ಳೇರಿಯಾ, ಉಪ್ಪಿನಂಗಡಿ ಮಂಡಲಗಳ ವರದಿ … Continue Reading →