Tag ashirvachana

ಧರ್ಮಭಾರತೀ ಪತ್ರಿಕೆ – ಮಾರ್ಚ್ ‌ 2021 ಸಂಚಿಕೆ

||ಹರೇರಾಮ||‌ ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಮಾರ್ಚ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಮಾರ್ಚ್ -2021 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು… Continue Reading →

Ashvamedha: Great Results or Great Ruins!?

Happiness multiplies when shared; comfort enhances with added blessings! Dasharatha shared with Vasishtha and other Gurus the happiness of Rushyashrnga’s consent to perform Ashvamedha; his happiness got a boost by the happiness of the masters! Blessing from Rushyashrunga became more… Continue Reading →

ಗೋಸ್ವರ್ಗ: ಜೀವಮಾನದ ಕನಸೊಂದು ಆಗುತಿದೆ ನನಸು!

ಬನ್ನಿ, ಗೋಸ್ವರ್ಗವನ್ನು ಒಡಗೂಡಿ ನಿರ್ಮಿಸೋಣ; ಬದುಕಿರುವಾಗಲೇ ಸ್ವರ್ಗವನ್ನು ಕಾಣೋಣವೆಂದರೆ ಅದು ಕಡಿಮೆಯಾದೀತು; ಬದುಕಿರುವಾಗಲೇ- ಭುವಿಯಲ್ಲಿಯೇ ಆ ಸ್ವರ್ಗಕ್ಕಿಂತ ಮಿಗಿಲಾದ ಗೋಸ್ವರ್ಗವನ್ನು ಕಟ್ಟೋಣ! ಈ ಲೋಕವನ್ನೇ ಸುಂದರ ಸ್ವರ್ಗವಾಗಿಸೋಣ!

Let Raama be in his birthplace; let Babar be in Uzbekistan…!

That was the month of December in the year 1992; we were in a young age and were studying vedas in SriKshetra Gokarna. One day we were passing through the RathaBeedi to our students’ hostel we felt a discernible change… Continue Reading →

Manikarnikä…! BhäratMäta needs mothers like you!

Oh Mother……………! Lakshmi Bai, Queen of Jhansi……………!   If we were to call out your name today one who answers will be God himself! Because you have attained the form of God; by becoming one with the Omnipotent, you have… Continue Reading →

ಗೋವಾಣಿ : Cow Story 15 : ಶ್ರೀಶ್ರೀ ಸಂದರ್ಶನ – ದೇಶೀ ಗೋ ಉತ್ಪನ್ನ ಆರೋಗ್ಯಕ್ಕೆ ಸೋಪಾನ

ಈಗ ಹೆಚ್ಚಾಗಿ ಲಭ್ಯ ಇರುವ ಯಾವುದೇ ಕಂಪನಿಯ ಪ್ಯಾಕೆಟ್ ಹಾಲು, ಮೊಸರು ಮಿಶ್ರತಳಿಗಳದ್ದು, ಹಸು ಮತ್ತು ಎಮ್ಮೆ ಹಾಲು ಮಿಶ್ರವಾಗಿರುವಂಥದ್ದು. ಆರೋಗ್ಯ ಬೇಕೆಂದರೆ ಇಂಥವನ್ನು ಬಳಸಬಾರದು. ಯಾಕೆ ದೇಶೀ ಗೋ ಉತ್ಪನ್ನಗಳನ್ನೇ ಬಳಸಬೇಕು ಎಂಬುದನ್ನು ವೈಜ್ಞಾನಿಕ ವಾಗಿ ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ… Continue Reading →

ಗೋವಾಣಿ : Cow Story 14 : ಶ್ರೀಶ್ರೀ ಸಂದರ್ಶನ – ಕೃತ್ರಿಮ ತಳಿ ಸಂವರ್ಧನೆ ಬೇಡ

ಅವನತಿಯ ಅಂಚಿನಲ್ಲಿ ಇರುವಂಥ ದೇಸಿ ಗೋತಳಿ ಸಂವರ್ಧನೆಗೆ ಕೃತ್ರಿಮ ಮಾರ್ಗ ಅನುಸರಿಸುವುದು ಸರಿಯಲ್ಲ. ಪ್ರಕೃತಿ ಸಹಜ ರೀತಿಯಲ್ಲಿ ಗೋ ತಳಿ ಸಂವರ್ಧನೆ ಆಗಬೇಕು. ಅಂತಹ ಗೋವಂಶ ವೃದ್ಧಿಗೆ ಸಹಜ ವಾತಾವರಣವನ್ನು ಒದಗಿಸುವ ಕೆಲಸವನ್ನು ಗೋಪ್ರೇಮಿಗಳು ಮಾಡಬೇಕು. ಈ ಕಾರ್ಯದಲ್ಲಿ ಗೋಪ್ರೇಮಿಗಳು ಮಾಡಬಹುದಾದುದೇನು? ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌ ಸ್ಟೋರಿಯಲ್ಲಿ… ಪ್ರಕಟಣೆ… Continue Reading →

ಗೋವಾಣಿ : Cow Story 13 : ಶ್ರೀಶ್ರೀ ಸಂದರ್ಶನ – ದೇಶೀ ಗೋತಳಿ

ದೇಶೀ ಗೋತಳಿ ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) 1. ದೇಸಿ ತಳಿಗಿಂತ ವಿದೇಶಿ ತಳಿ ಹೆಚ್ಚು ಜನಪ್ರಿಯವಾಗಲು ಏನು ಕಾರಣ? ದೇಸಿ ತಳಿಗಳ ನಿರ್ವಹಣೆ ಕಷ್ಟ ಎಂಬ ಮಾತು ನಿಜವೇ? ದೇಸೀ ಗೋತಳಿಗಳ ನಿರ್ವಹಣೆ ಖಂಡಿತವಾಗಿಯೂ ಕಷ್ಟ ಅಲ್ಲ, ಅದು ಕಷ್ಟ ಪರಿಹಾರ ಮಾಡಲಿಕ್ಕೆ ಇರುವಂಥದ್ದು ವಿದೇಶೀ ತಳಿಗಳ ನಿರ್ವಹಣೆಗಿಂತಲೂ ಸುಲಭ ಮತ್ತು ಖಚು೯ ಕಡಿಮೆ ಇನ್ನು… Continue Reading →

ಗೋವಾಣಿ : Cow Story 12 : ಶ್ರೀಶ್ರೀ ಸಂದರ್ಶನ – ಗೋಪೂಜೆ ಎಂದರೆ…

ದೀಪಾವಳಿ ಹಬ್ಬ ಬಂದಾಗ ಸಹಜವಾಗಿ ಪಟಾಕಿ ಹೇಗೆ ನೆನಪಾಗುವುದೋ ಹಾಗೆಯೇ ಗೋಪೂಜೆಯೂ ನೆನಪಾಗುತ್ತದೆ. ಈಗಿನ ಸಂದರ್ಭ ಹೇಗಿದೆ ಎಂದರೆ, ಪೂಜೆ ಪುನಸ್ಕಾರಗಳನ್ನು ಮೂಢನಂಬಿಕೆ ಎನ್ನುವ ಜನರ ನಡುವೆ ನಾವಿದ್ದೇವೆ. ನಿಜವಾಗಿಯೂ ಗೋಪೂಜೆ ಎಂದರೇನು ಎಂಬುದನ್ನು ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌಸ್ಟೋರಿಯಲ್ಲಿ ವಿವರಿಸಿದ್ದಾರೆ.. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )   ಗೋಪೂಜೆ… Continue Reading →

ಗೋವಾಣಿ : Cow Story 9 : ಶ್ರೀಶ್ರೀ ಸಂದರ್ಶನ – ಗೋಬಂಧುವಾಗ ಬನ್ನಿ …

ಗೋವು ಸಾಕುವ ಮನಸ್ಸಿದೆಯೇ? ಮನೆಯಲ್ಲಿ ಸಾಕುವ ಸ್ಥಳಾವಕಾಶ ಇಲ್ಲವೇ? ಬೇಸರಿಸಿಕೊಳ್ಳಬೇಡಿ. ಗೋ ಶಾಲೆಗಳಲ್ಲಿರುವ ಗೋವುಗಳನ್ನು ದತ್ತು ತೆಗೆದುಕೊಳ್ಳಿ. ಇದಕ್ಕಾಗಿಯೇ “ಗೋ ಬಂಧು” ಯೋಜನೆ ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವ ಕೆಲಸವನ್ನು ಗೋಪ್ರೇಮಿಗಳು ಬಳಸಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಗೋಬಂಧುವಾಗ ಬನ್ನಿ …  1. ಗೋ ಬಂಧು ಯೋಜನೆಯಲ್ಲಿ ತೊಡಗಿಕೊಳ್ಳುವುದು… Continue Reading →

« Older posts

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑