ರಾಮಚಂದ್ರಾಪುರ ಮಠದ ಗೋವುಗಳಿಗೆ ಕೇರಳದಿಂದ ಬೇಡಿಕೆ – ತಳಿ ರಾಮಚಂದ್ರಾಪುರ ಮಠದಲ್ಲಿ ಮಾತ್ರ ಲಭ್ಯ ಕನ್ನಡ ಪ್ರಭ ವರದಿ
Facebook Comments Box
ರಾಮಚಂದ್ರಾಪುರ ಮಠದ ಗೋವುಗಳಿಗೆ ಕೇರಳದಿಂದ ಬೇಡಿಕೆ – ತಳಿ ರಾಮಚಂದ್ರಾಪುರ ಮಠದಲ್ಲಿ ಮಾತ್ರ ಲಭ್ಯ ಕನ್ನಡ ಪ್ರಭ ವರದಿ
July 11, 2010 at 10:31 PM
ಅದ್ಭುತ.
ಮನಃಪೂರ್ವಕವಾಗಿ ಹೇಳುತಿದ್ದೇವೆ, ಸಾವಿರ ಲಕ್ಷ ಕೋಟಿ ಕೋಟಿಯಾಗಲಿ, ಗೋಕುಲವಾಗಲಿ, ಕೃಷ್ಣ ೧೬೦೦೦ ಆಗಲಿ.
ಭೂಮಿಗೂ ಭೂಮಿಪುತ್ರರಿಗೂ ಮತ್ತೆ ಶಕ್ತಿ ಬರಲಿ, ಸಾತ್ವಿಕದ ಸ೦ಕೇತ ಕಣ್ಮನಗಳಲ್ಲಿ ಸದಾ ಸುಳಿಯುತ್ತಿರಲಿ.
July 11, 2010 at 11:00 PM
ಗೋವಿನ ಹಾಲಿ೦ದ, ಪ೦ಚಪ್ರಾಣಗಳಿಗೆ ಪ್ರಾಣ ಬರಲಿ. ತಾಯೇ ಕ್ಷಮಿಸು.. ಕ್ಷಮಿಸದೇ ಶಿಕ್ಷಿಸು..
ತಾಯಿ ತ೦ದೆ ಸಾಧು ತ್ಯಾಗಿ ಇತ್ಯಾದಿ ಪಟ್ಟ ಕೊಟ್ಟು, ಅದೇನೆಲ್ಲಾವನ್ನು ಅದೇಷ್ಟನ್ನು ನಾಶ ಮಾಡಿದ್ದೇವೆ ಜಗದೊಳು, ಕ್ಷಮಿಸಿದವರಾರ್? ನಾಶವಾಗಿ ಎಲ್ಲಾ ಶಿಕ್ಷಿಗೊಳಪಟ್ಟವರೇ? ಸರ್ವನಾಶವಾಗುವ ಮೊದಲು ಜಾಡ್ಯವನ್ನು ಜಾಡಿಸಿ ಅಟ್ಟಬೇಕು?
.
ಭೂಮಿತಾಯೇ, ಗ೦ಗಾಮಾತೆ, ಗೋಮಾತೆ, ಪ್ರಕೃತಿಮಾತೆ, ಜನ್ಮದಾತೆ, ಹಲುನುಣಿಸಿದಾತೆ, ದುರ್ಗಾಮಾತೆ, ತಾಯೇ..
ತಾಯೇ ಕ್ಷಮಿಸು, ತಾಯೇ ಕ್ಷಮಿಸು, ತಾಯೇ ಕ್ಷಮಿಸು, ತಾಯೇ ಕ್ಷಮಿಸು, ತಾಯೇ ಕ್ಷಮಿಸು +++++******(ಅನ೦ತ)
July 14, 2010 at 5:31 PM
ತುಂಬಾ ಸಂತೋಷದ ಸುದ್ದಿ
July 26, 2010 at 12:04 PM
ಹರೆ ರಾಮ! ಕೇರಳ ಮಾತ್ರವೇಕೆ ಎಲ್ಲರೂ ಇನ್ನಾದರು ಎಚ್ಚೆತ್ತುಕೊಂಡು ಈಕಡೆ ಬರುವಂತಾಗಲಿ.