ಶಿರಸಿ ಅಂಬಾಗಿರಿಯ ಶ್ರೀ ರಾಮಕೃಷ್ಣಕಾಳಿಕಾಮಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ “ಅ೦ಬಾ ಕಥೆ – ಅಮ್ಮನೆಡೆಗೆ ನಮ್ಮ ನಡಿಗೆ”ಯ ಎರಡನೇ ದಿನವಾದ 17-10-2012ರಂದು  ಶರೀಗಳವರು ಪ್ರವಚನ ನೀಡಿದರು.

Facebook Comments Box