ಹೊಸನಗರ: ಪ್ರಪಂಚದಲ್ಲಿ ಆಯುಧ ವಿವೇಕ ಶೂನ್ಯತೆಯಿಂದ ಬಳಕೆಯಾಗಬಾರದು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ರಾಮೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಮಕಥಾ ವಿಶೇಷ ಪ್ರವಚನದಲ್ಲಿ ಸೋಮವಾರ ಅವರು ಮಾತನಾಡಿದರು. ಲೋಕದಲ್ಲಿ ಭೀತಿಗೆ ಯುದ್ಧ ಕಾರಣ, ಯುದ್ಧಕ್ಕೆ ದ್ವೇಷ , ದ್ವೇಷಕ್ಕೆ ಮನೋಮಾಲಿನ್ಯ ಕಾರಣ. ಸೃಷ್ಠಿಯ ಸಹಜತೆ ನಾಶ ಮಾಡುವ ಮನಸ್ಸು ಅದು ರಕ್ಕಸ ಪ್ರವೃತ್ತಿ. ಅಂತಹ… Continue Reading →
ಹೊಸನಗರ : ಹುಟ್ಟಿನ ಹರ್ಷ ಎನ್ನುವುದು ದೀಪ ಆರಿಸುವ ದಿನವಾಗದೆ ದೀಪ ಬೆಳಗಿಸುವ ದಿನವಾಗಲಿ ಈ ಮೂಲಕ ಮತ್ತೊಬ್ಬರ ಬದುಕು ಕಟ್ಟಿ ಕೊಡುವ ಪುಣ್ಯ ಕಾರ್ಯವಾಗಬೇಕು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಶ್ರೀಮಠದಲ್ಲಿ ನಡೆಯುತ್ತಿರುವ ನಂದನ ನಾಮ ಸಂವತ್ಸರ ರಾಮೋತ್ಸವ ಸಂದರ್ಭ ಸೋಮವಾರ ಆಯೋಜಿಸಿದ್ದ ಶ್ರೀಗಳವರ ಸಂನ್ಯಾಸ ಗ್ರಹಣ ದಿನದ ವಿಶೇಷ ಆಚರಣೆ… Continue Reading →
ಶ್ರೀ ಗುರುಗಳು ಶ್ರೀ ಪರಿವಾರದ ಅಣ್ಣಂದಿರ ಮುಡಿಯಲ್ಲೇರಿದ ಆದಿ ಗ್ರಂಥದ ಜೊತೆಗೆ ವೇದಿಕೆಯ ಮೇಲೇರಿ ಬಂದು ಸೀತಾ ಸಹಿತ ಶ್ರೀ ರಾಮನಿಗೆ, ಹನುಮ ಸಾನ್ನಿಧ್ಯಕೆ, ಪುಷ್ಪಾರ್ಚನೆಗೈದು ಶ್ರೀ ಪೀಠ ಅಲಂಕರಿಸಿದರು. ಪ್ರಾಯೋಜಕರು ರಾಮಾಯಣ ಗ್ರಂಥ ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ದರು. ಶ್ರೀ ರಾಮಾಯಣ ಗ್ರಂಥಕ್ಕೆ ಶ್ರೀ ಕರಾರ್ಚಿತ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ವಿದ್ವಾನ್… Continue Reading →