Page 151 of 292

ಅಂಬಾಗಿರಿಯಲ್ಲಿ ಅಂಬಾಕಥೆಯ ತಯಾರಿ

ಅಂಬಾಗಿರಿಯ ಕಾಳಿಕಾಮಾತೆ, ಪರಿಸರ, ಅಂಬಾಕಥೆಯ ತಯಾರಿ – ಇವುಗಳ ಫೋಟೋ ಇಲ್ಲಿದೆ:

27-09-2012: ಶ್ರೀ ಶ್ರೀ ಆಶೀರ್ವಚನ: ಸಮುದ್ರ ಅಲೆಗಳು

27-09-2012: ಶ್ರೀ ಸಂಸ್ಥಾನ ನಂದನ ಚಾತುರ್ಮಾಸ್ಯದಲ್ಲಿ ನೀಡಿದ ಆಶೀರ್ವಚನ Audio: Download: Link Facebook Comments Box

ಗಾಯತ್ರಿ ವಿಹಾರ ರಾಮಕಥಾ 2012: ವೀಡಿಯೋ

Bangalore, Sept 02 – 09, 2012:
Collection of all the videos of “Raamakatha” held at Palace Grounds, Bangalore:

03-10-2012: ಪತ್ರಿಕಾ ವರದಿ: ಗೋವುಗಳಿಗೆ ಸುಸಜ್ಜಿತ ಆಸ್ಪತ್ರೆ

03-10-2012: Kannadaprabha: Multispeciality hospital for Cows

04-10-2012: ವಿಜಯವಾಣಿ : ಮನೆ ಮನಗಳಿಗೆ ಆದಿಶಂಕರ

04-10-2012: ವಿಜಯವಾಣಿ : ಮನೆ ಮನಗಳಿಗೆ ಆದಿಶಂಕರ

24-09-2012: ಶ್ರೀ ಶ್ರೀ ಆಶೀರ್ವಚನ

ನಂದನ ಚಾತುರ್ಮಾಸ್ಯದಲ್ಲಿ ಶ್ರೀ ಸಂಸ್ಥಾನ ನೀಡಿದ ಆಶೀರ್ವಚನ.

ಅವಿಚ್ಛಿನ್ನ ಶ್ರೀ ಗುರು ಪರಂಪರಾ

|| ಶ್ರೀ ಗುರುಭ್ಯೋ ನಮಃ || ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಮ್ | ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾ|| ನಾರಾಯಣಸಮಾರಂಭಾಂ* ಶಂಕರಾಚಾರ್ಯ ಮಧ್ಯಮಾಮ್ | ಅಸ್ಮಾದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ || ವಿಶ್ವದ ಏಕೈಕ ಶ್ರೀಮದದ್ವೈತ ಶಂಕರಾಚಾರ್ಯ ಅವಿಚ್ಛಿನ್ನ ಗುರುಪರಂಪರೆ ನಮ್ಮದು. ಶ್ರೀಮನ್ನಾರಾಯಣನಿಂದ ಶಂಕರಾಚಾರ್ಯರ ತನಕ, ಶಂಕರಾಚಾರ್ಯರಿಂದ ಪ್ರಸ್ತುತ ಪೀಠಾಧಿಪತಿಗಳಾದ ರಾಘವೇಶ್ವರ ಭಾರತೀ… Continue Reading →

Gurupada-21

Facebook Comments Box

29-09-2012: ನಂದನ ಚಾತುರ್ಮಾಸ್ಯ ಆಶೀರ್ವಚನಾಮೃತ

Ashirvachana by Sri Sri Raghaveshwara Bharati Swamiji
Date: 29-09-2012
Venue: Girinagar, Bangaloer

ರುದ್ರಯಾನ ರಥಯಾತ್ರೆಯ ಶುಭಾರಂಭ

ಗೋಕರ್ಣ.೦೧. ಕೇರಳದ ಕಣ್ಣೂರಿನ ಶ್ರೀ ಧರ್ಮಶಾಸ್ತ ದೇವಾಲಯದಲ್ಲಿ ಅಕ್ಟೋಬರ ೩೧ರಿಂದ ನವೆಂಬರ ೧೧ ರವರೆಗೆ ಲೋಕಕಲ್ಯಾಣಕ್ಕಾಗಿಸಂಪನ್ನಗೊಳ್ಳಲಿರುವ ಅತಿರುದ್ರ ಮಹಾಯಾಗದ ಅಂಗವಾಗಿ ಆಯೋಜಿತವಾಗಿರುವ “ರುದ್ರಯಾನ ರಥಯಾತ್ರೆ”ಯು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹ-ಆಶೀರ್ವಾದಗಳೊಂದಿಗೆ ಇಂದು ಗೋಕರ್ಣದ ಶ್ರೀಮಹಾಬಲೇಶ್ವರ ದೇವರ ಸನ್ನಿಧಿಯಿಂದ ತನ್ನ ಯಾತ್ರೆಯನ್ನು ಪ್ರಾರಂಭಿಸಿತು. ಉಪಾಧಿವಂತಪುರೋಹಿತರಾದ ವೇ. ವಿಸ್ವನಾಥ ಭಟ್ಟ ಬಾಳೆಹಿತ್ಲು ಇವರು… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑