Page 270 of 292

1-7-2010 – ಮಧ್ಯಪ್ರದೇಶದಲ್ಲಿ ಯಾತ್ರೆ – ಭೋಪಾಲಿನಿಂದ ಸಾಗರಕ್ಕೆ

ಜ. 7 – ಯಾತ್ರೆಯ 98ನೆಯ ದಿನ ಇಂದು. ಯಾತ್ರೆ ಸಮಾಪನಗೊಳ್ಳಲು ಇನ್ನು ಕೇವಲ ೧೦ ದಿನಗಳು ಉಳಿದಿವೆ. ಇಂದು ಯಾತ್ರೆ ಭೋಪಾಲದಿಂದ ಹೊರಟು ಒಂದು ಭಾಗ ವಿದಿಶ ನಗರಿಗೆ ತೆರಳಿದರೆ ಇನ್ನೊಂದು ಭಾಗ ಗೈರತ್ಗಂಜ್ ಪಟ್ಟಣಕ್ಕೆ ತೆರಳಿತು. ಗೈರತ್ಗಂಜ್ ಪುಟ್ಟ ಪಟ್ಟಣ. ಭೋಪಾಲಿನಿಂದ ಅಂದಾಜು 85 ಕಿಮೀ ದೂರದಲ್ಲಿದೆ. ಮಾರ್ಗಮಧ್ಯೆ ರಾಯಸೇನಾ ಪಟ್ಟಣ ಬರುತ್ತದೆ…. Continue Reading →

ಕಣ್ಣು ಬೇಕೇ ಬೇಕಣ್ಣಾ..ಮೂರನೆಯ ಕಣ್ಣು…!!!!

ದೇಹವೆ೦ಬ ದೇಶದಲ್ಲಿ ರಾಜ್ಯವೆರಡು..

ಭ್ರೂಮಧ್ಯದಿ೦ದ ಕೆಳಗೆ ಕರ್ಮರಾಜ್ಯ ಅಥವಾ ಇ೦ದ್ರಿಯರಾಜ್ಯ..

ಭ್ರೂಮಧ್ಯದಿ೦ದ ಮೇಲಕ್ಕೆ ಜ್ಞಾನರಾಜ್ಯ..!!

1-6-2010 – ಮಧ್ಯಪ್ರದೇಶದಲ್ಲಿ ಯಾತ್ರೆ – ಭೋಪಾಲದಲ್ಲಿ ಸಭೆ

ಭೋಪಾಲ, ಜನವರಿ ೦೬ : ಇಂದು ಯಾತ್ರೆ ಭೋಪಾಲದಲ್ಲಿ ವಿಶ್ರಾಂತಿ ತೆಗೆದುಕೊಂಡಿತ್ತು. ಗಾಯತ್ರೀ ಶಕ್ತಿ ಪೀಠದಲ್ಲಿ ಯಾತ್ರಾರ್ಥಿಗಳಿಗೆ ತಂಗಲು ವ್ಯವಸ್ಥೆ ಮಾಡಿದ್ದರು. ಯಾತ್ರೆಯ ಪ್ರವರ್ತಕರಲ್ಲಿ ಗಾಯತ್ರೀ ಪರಿವಾರದ ಸಂಸ್ಥಾಪಕರಾದ ಡಾ. ಪ್ರಣವ ಪಂಡ್ಯಾ ಅವರೂ ಒಬ್ಬರು. ಇಂದು ಮಧ್ಯಾಹ್ನ 12 ಗಂಟೆಗೆ ಪ.ಪೂ. ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪತ್ರಿಕಾ ಸಮ್ಮೇಳನವನ್ನು… Continue Reading →

Who is capable of understanding how great Love is..?

Once upon a time, there was an island where all the feelings lived; Happiness, Sadness, Knowledge, and all the others, including Love. One day it was announced to the feelings that the island would sink, soall repaired their boats and… Continue Reading →

5-1-2010 – ಮಧ್ಯಪ್ರದೇಶದಲ್ಲಿ ಯಾತ್ರೆ – ಬ್ಯಾವರಾದಿಂದ ಬೈರಾಗಢ

ಬೈರಾಗಢ, ಜನವರಿ 05 : ಇಂದು ಯಾತ್ರೆ ಬ್ಯಾವರಾದಿಂದ ಹೊರಟು ಬೈರಸಿಯಾ, ಸಿಹೋರ್ ಮೂಲಕವಾಗಿ ಭೋಪಾಲದ ಹೊರವಲಯದ ಬೈರಾಗಢವನ್ನು ತಲುಪಿ, ಸಭೆ ಮುಗಿಸಿ, ರಾತ್ರಿಯ ವಿಶ್ರಾಂತಿಗಾಗಿ ಭೋಪಾಲದ ಗಾಯತ್ರೀ ಪೀಠವನ್ನು ತಲುಪಿತು. ಬೈರಾಸಿಯಾದ ದಶರಾ ಮೈದಾನದಲ್ಲಿ ಸಭೆಯ ವ್ಯವಸ್ಥೆ ಮಾಡಲಾಗಿತ್ತು. ಬೈರಾಸಿಯ ಒಂದು ಚಿಕ್ಕ ಪಟ್ಟಣ. ಗ್ರಾಮೀಣ ಇಲಾಖೆಗಳಿಂದ ಜನ ಆಗಮಿಸುತ್ತಿದ್ದರು. ಯಾತ್ರೆಯ ಪಶ್ಚಿಮ ಮತ್ತು… Continue Reading →

ಉಜ್ಜಯಿನ್ಯಾ೦ ಮಹಾಕಾಲಮ್…

“ಮಹಾಕಾಲನ೦ಥ ದೇವತೆ ಇಲ್ಲ..
ಉಜ್ಜಯಿನಿಯ೦ಥ ನಗರಿ ಇಲ್ಲ..
ಕಲಿಯುಗದಲ್ಲಿ ವಿಕ್ರಮಾದಿತ್ಯನ೦ಥ ರಾಜನಿಲ್ಲ..
ಕಾಳಿದಾಸ ನ೦ಥ ಕವಿಇಲ್ಲ ಮಾಲವದ೦ಥ ರಾಜ್ಯವಿಲ್ಲ..
ಬಸಪ್ಪಸ್ವಾಮಿಗಳ೦ಥ ಸ೦ತರಿಲ್ಲ…
ಗೋಮಾತೆಯ೦ಥ ಮಾತೆಇಲ್ಲ..”
ಬ್ರಹ್ಮಾಂಡದ ಈ ಎಲ್ಲ ಶ್ರೇಷ್ಠ ಸ೦ಗತಿಗಳು ಒ೦ದೆಡೆ ಸೇರಿದ್ದು ಇ೦ದು ಉಜ್ಜಯಿನಿಯಲ್ಲಿ ನೆರವೇರಿದ ವಿಶ್ವಮ೦ಗಳ ಗೋಗ್ರಾಮ ಯಾತ್ರೆಯ ಸಭಾ ಸ್ಥಾನದಲ್ಲಿ..

4-1-2010 – ಮಧ್ಯಪ್ರದೇಶದ ಯಾತ್ರೆ – ಇಂದೋರಿನಿಂದ ಬ್ಯಾವರಾ

ಜ.೪ – ಇಂದು ಯಾತ್ರೆ ಇಂದೋರಿನಿಂದ ಹೊರಟು ದೇವಸ್, ಉಜ್ಜೈನಿ, ಶಾಜಾಪುರ ಮೂಲಕ ಬ್ಯಾವರಾ ನಗರವನ್ನು ತಲುಪಿತು. ದೇವಸ್ (ದೇವಾವಾಸ) ನಗರ ಮಾತಾ ಚಾಮುಂಡಾ ದೇವಿಯ ಆವಾಸವಿರುವ ಪ್ರಸಿದ್ಧ ಸ್ಥಳ. ಮೈಸೂರಿನ ಚಾಮುಂಡೀ ಬೆಟ್ಟದಂತೆ, ಊರಮಧ್ಯೆಯಲ್ಲಿ ಬೆಟ್ಟ ಮೇಲೆ ಚಾಮುಂಡಾ ಮಂದಿರವಿದೆ. ವೇದಿಕೆಯನ್ನು ದೇವಗಿರಿಯ ಮುಂಭಾಗದಲ್ಲಿ ಶಿವಾಜಿ ಪ್ರತಿಮೆ ಇರುವ ಪ್ರಸಿದ್ಧ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದರು…. Continue Reading →

3-1-2010 – ಮಧ್ಯಪ್ರದೇಶದ ಯಾತ್ರೆ – ರತ್ಲಾಮಿನಿಂದ ಇಂದೋರ್

ಜ.೩ – ಇಂದು ಯಾತ್ರೆ ರತ್ಲಾಮಿನಿಂದ ಹೊರಟು ಧಾರ್ (ಧಾರಾ), ಬೇಟ್ಮಾ ಮೂಲಕ ಇಂದೋರನ್ನು ತಲುಪಿತು. ಧಾರ್ – ಧಾರಾನಗರಿ, ಭೋಜರಾಜನ ಆಸ್ಥಾನವಾಗಿದ್ದ ಸ್ಥಳ. ಕಾಲಿದಾಸ ತನ್ನ ಕಾವ್ಯಗಳಿಂದ ರಂಜಿಸಿದ ನಾಡು. ಇದು ವನವಾಸಿ ಕ್ಷೇತ್ರ. ಶ್ರೀ ಮಧುರ ಭಾಯ್ ಕುಲಕರ್ಣಿ ಅವರು ಪ್ರಮುಖ ಭಾಷಣ ಮಾಡಿದರು. ಅವರು ರಾ.ಸ್ವ.ಸೇ.ಸಂ.ದ ರಾಷ್ಟ್ರೀಯ ಸಮಿತಿ ಸದಸ್ಯರು. ಕೋಪನ್… Continue Reading →

ಮರೆಯಾದವರು . . . ಮರೆಯದವರು . . . !!

ಹೇ ಸಕಲ ಜೀವರಾಶಿಗಳ ತ೦ದೇ..!!
ಧ್ವನಿಯನ್ನೆಲ್ಲರಿಗೂ ನೀಡಿದ ನೀನು ಹಾಡನ್ನು ಮಾತ್ರ ಕೆಲವೇ ಕೆಲವರಿಗೇಕೆ ನೀಡಿದೆ..?
ಎಲ್ಲರಿಗೂ ಮುಖವಿತ್ತ ನೀನು ಅಭಿನಯವನ್ನು ಮಾತ್ರ ಕೆಲವೇ ಕೆಲವರಿಗೇಕೆ ಅನುಗ್ರಹಿಸಿದೆ..?
ತಪ್ಪೇನಿಲ್ಲ…….!!!
ಅಡಿಗೆಯನ್ನು ಅಮ್ಮನೊಬ್ಬಳೇ ಮಾಡಿದರೂ ಊಟವನ್ನು ಮನೆಯವರೆಲ್ಲರೂ ಮಾಡುವ೦ತೆ..
ಕಲೆ ಕೆಲವೇ ಕೆಲವರ ಸೊತ್ತಾಗಿದ್ದರೂ ಫಲ ಸಕಲರಿಗೂ ಇದೆ..
ಕೇಳಿ ಆಸ್ವಾದಿಸಲು ಅಶ್ವತ್ಥ್ಥ್ ಗಿರುವ ಕಂಠಸಿರಿಯೇ ಬೇಕೆಂದೇನಿಲ್ಲ ,ನಮ್ಮ ಕಿವಿಗಳೇ ಸಾಕು..!!
ನೋಡಿ ಆನ೦ದಿಸಲು ವಿಷ್ಣುವರ್ಧನನಿಗಿರುವ ಅಭಿನಯ ಕೌಶಲವೇ ಬೇಕೆ೦ದೇನಿಲ್ಲ..
ನಮ್ಮ ಕಣ್ಣುಗಳೇ ಸಾಕು..!!!

Love you dad..

While a man was polishing his new car, his 4 year old daughter picked stone
and scratched lines on the side of the car.

In anger, the man took the child’s hand & hit it many times, not realizing
he was using a wrench.

At the hospital, the child lost all her fingers due to multiple fractures.

When the child saw her father with painful eyes she asked “Dad when will
my fingers grow back?”

Man was so hurt and speechless. He went back to car and kicked it a lot of
times.

Devastated by his own actions sitting in front of that car he looked at the
scratches,

child had written “LOVE YOU DAD”.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑