ಶ್ರೀಗಳು ಪ್ರಾತಃ ಪೂಜೆಯನ್ನು ಪಂಢರಾಪುರದ ಸಂಜಯ್ ಆನಂದ್ ತಾಠೆ ರವರ ಮನೆಯಲ್ಲಿ ನೆರವೇರಿಸಿದರು.. ಅಲ್ಲಿಂದ ವಿಠೋಬ ಮತ್ತು ರುಕ್ಮಿಣಿಯರ ದರ್ಶನ ಪಡೆದರು.. ಅಪರಾಹ್ನ ಪಲ್ಟನ್( ಮಹಾರಾಷ್ಟ್ರ) ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನಿತ್ತು ಮಾರ್ಗದರ್ಶನ ನೀಡಿದರು.. ಕಾರ್ಯಕ್ರಮದಲ್ಲಿ ಸ್ವಾಮೀ ಧಾರೇಶ್ವರ ಮಹಾರಾಜ್ ಮುಂತಾದವರು ಭಾಗವಹಿಸಿದ್ದರು.. ನಾವು ಶಂಕರಾಚಾರ್ಯರಾಗಿ ಇಲ್ಲಿಗೆ… Continue Reading →
It was a sports stadium.. Eight children were standing on the track to Participate in the running event. Ready..! Steady…! Bang…….!!! With the sound of Toy pistol, all eight girls started running. Hardly have they covered ten to fifteen steps,… Continue Reading →
Once upon a time a married couple celebrated their 25th marriage anniversary. They had become famous in the city for not having a single conflict in their period of 25 years. . Local newspaper editors had gathered at the occasion… Continue Reading →
ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆ “ಧರ್ಮ”..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.
ಹರೇ ರಾಮ ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಬುಧವಾರ. ಅಷ್ಟಮಿ. ಹುಬ್ಬಾನಕ್ಷತ್ರ . ಪ್ರೀತಿನಾಮ ಯೋಗ. ಬಾಲವ ಕರಣ. ದಿನಾಂಕ:- ೯/೧೨/೨೦೦೯ ಬೆಳಿಗ್ಗೆ ೮–೪೫ಯಿಂದ ೧೦–೩೦ರವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಬೆಳಿಗ್ಗೆ ೧೦–೩೦ ರಿಂದ ೧೦–೪೫ರವರೆಗೆ ಪತ್ರಿಕಾ ಸಂದರ್ಶನ ಬೆಳಿಗ್ಗೆ ೧೦–೪೫ ರಿಂದ ೧೧–೦೦ರವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ…. Continue Reading →
ಸಹ್ಯಾದ್ರಿಯ ತಪ್ಪಲಲ್ಲಿರುವ ಹೊನ್ನಾವರ ತಾಲೂಕಿನ ಸುಂದರ ಗ್ರಾಮೀಣ ಪ್ರದೇಶ ಸುಬ್ರಹ್ಮಣ್ಯದಲ್ಲಿರುವ ಈ ಮಹಾವಿದ್ಯಾಲಯ ನಮ್ಮ ರಾಜ್ಯದ ವಿಶೇಷ ಸಂಸ್ಕೃತ ವಿದ್ಯಾಲಯಗಳಲ್ಲೊಂದಾಗಿದೆ. ಆರು ದಶಕಗಳ ಹಿಂದೆ ಈ ಭಾಗದ ಸಾಮವೇದಿಗಳೆಲ್ಲರೂ ಕೂಡಿ ಕ್ಷೀಣಿಸುತ್ತಿರುವ ಸಾಮವೇದ ಪರಂಪರೆಯ ಉಜ್ಜೀವನಕ್ಕಾಗಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಹೊಸಾಕುಳಿ ಗ್ರಾಮದಲ್ಲಿ ಸಾಮವೇದ ಶಾಲೆಯೊಂದನ್ನು ಸ್ಥಾಪಿಸಿದರು. ನಂತರ… Continue Reading →
ಲವ್ ಜಿಹಾದ್ : ಪ್ರೇಮವೋ ಯುದ್ಧವೋ..??
ಲವ್ ಜಿಹಾದ್….!!!
ಶತಶತಮಾನಗಳ ಕಾಲ ಭರತವರ್ಷದ ಮೇಲೆ ಆಳ್ವಿಕೆ ನಡೆಸಿದ, ದಬ್ಬಾಳಿಕೆ ನಡೆಸಿದ ಎರಡು ದಾಳಿಕೋರ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಎರಡು ಶಬ್ದಗಳವು.!!
ಬ್ರಿಟಿಷರ ಲವ್ ಮತ್ತು ಮೊಘಲರ ಜಿಹಾದ್ ಗಳ ಸಂಕರ ಸಂತಾನವೇ ಲವ್ – ಜಿಹಾದ್…