ಶ್ರೀ ರಾಮಚಂದ್ರಾಪುರ ಮಠ,ಪೆರಾಜೆ ಈ ಮಠಕ್ಕೆ ಸ್ಥಳದ ಆಯ್ಕೆ: ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರು ಕೈಂತಜೆ(ಕುಳ್ಳಜ್ಜೆ) ಮನೆಯಲ್ಲಿ ಮೊಕ್ಕಾಂ ಇರುವ ಸಂದರ್ಭ ಈ ಸ್ಥಳಕ್ಕೆ ಶ್ರೀಸಂಸ್ಥಾನದವರ ಆಗಮನವಾಗಿತ್ತು.ಈ ಪ್ರದೇಶದಲ್ಲಿ ಆಂಜನೇಯನ ವಾತಾವರಣವಿರುವ ಕಾರಣ ಇಲ್ಲಿ ಮಠ ನಿರ್ಮಿಸಬೇಕೆಂಬ ಗುರುಗಳ ಆಶಯ. 1967ನೇ ಇಸವಿ ಜೂನ್ ತಿಂಗಳಿನಲ್ಲಿ ಶ್ರೀ ಬಿ ಆರ್ ಕಾಮತರಿಂದ ಸುಮಾರು 20 ಎಕ್ರೆ ಸ್ಥಳ ಖರೀದಿ. 2005ರ… Continue Reading →
ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ. ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ ಕಾಲದಲ್ಲಿ. ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು. ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು… Continue Reading →