ಗೊರಕ್ಷೆಗಾಗಿ ಶ್ರೀರಾಮಚಂದ್ರಾಪುರ ಮಠದಿಂದ ಕರ್ನಾಟಕದಾದ್ಯಂತ ಪ್ರವರ್ತಿತವಾದ ಐತಿಹಾಸಿಕ ಯಾತ್ರೆ..
ಉದ್ದೇಶ ; ಗೋ ಜಾಗೃತಿ..
ಅವಧಿ ; ೬೮ ದಿನಗಳು..
ದೂರ ; ೫೬೦೦ ಕಿಲೋಮೀಟರ್ ಗಳು..
ಪ್ರಾರಂಭ ; ೧೮ ನವಂಬರ್ ೨೦೦೫, ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ..
ಸಮಾರೋಪ ; ೮ ಜನವರಿ ೨೦೦೬,ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ..
ಒಟ್ಟು ಕಾರ್ಯಕ್ರಮಗಳು ;೪೨೩ ..
Facebook Comments Box
November 14, 2009 at 1:08 PM
ಗೋವಿನದು ಕರುಣೆಯ ಕಣ್ಣು …ಗುರುಗಳದ್ದು..ಕಾರುಣ್ಯದ ಕಣ್ಣು ….ಆದ್ರೆ ..ನಮ್ದು…? ಕಾಠಿಣ್ಯ ದ ಕಣ್ಣಾಗುವುದು ಬೇಡ …ಕರುಣೆ ಕಾರುಣ್ಯದ ಸಾಕಾರಕ್ಕೆ ಸಾಕ್ಷಿ ಆಗೋಣ …ಹರೇರಾಮ .