ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ವ್ಯವಸ್ಥಿತ ಷಡ್ಯಂತ್ರವನ್ನು ವಿರೋಧಿಸಿ ಗಿರಿನಗರದ “ರಾಮಾಶ್ರಮ”ದಲ್ಲಿ ಸೇರಿದ ಬೃಹತ್ ಜನಸ್ತೋಮ.
ನಾಲ್ಕೂ ಗೋಪುರದಲ್ಲಿ ಕಿಕ್ಕಿರಿದ ಶಿಷ್ಯಸಮೂಹವು ಅಭೂತಪೂರ್ವವಾಗಿ ಒಗ್ಗಟ್ಟು ಪ್ರದರ್ಶಿಸಿದವು.

ಲಭ್ಯವಿರುವ ಧ್ವನಿಮುದ್ರಿಕೆಗಳು:

Title Play Download
Vidwan Jagadisha Sharma Link
Sri. Mohan Hegde Link

ಫೋಟೋಗಳು:

Facebook Comments Box